ಕಳ್ಳ ಸ್ವಾಮಿಯ ಮತ್ತೊಂದು ಅ *ನೈ* ತಿಕ ಸಂಬಂಧ ಬಯಲು..! ಪೂಜೆಗೆ ಬಂದ ಯುವತಿನ ಈತ ಮಾಡಿದ್ದೇನು ನೋಡಿ

ಕಳ್ಳ ಸ್ವಾಮಿಯ ಮತ್ತೊಂದು ಅ *ನೈ* ತಿಕ ಸಂಬಂಧ ಬಯಲು..! ಪೂಜೆಗೆ ಬಂದ ಯುವತಿನ ಈತ ಮಾಡಿದ್ದೇನು ನೋಡಿ

ಹೌದು ಸ್ನೇಹಿತರೆ ನಾವು ಕೆಲವೊಂದಿಷ್ಟು ಘಟನೆಗಳನ್ನು ನಿಜಕ್ಕೂ ನಂಬುವಂತೆ ಇದ್ದರೂ ಕೂಡ ತುಂಬಾನೇ ಭಯಾನಕ ಆಗಿರುತ್ತವೆ. ಇಲ್ಲೊಬ್ಬ ಸಮಾಜದಲ್ಲಿ ತಾನೊಬ್ಬ ಒಳ್ಳೆಯ ಸ್ವಾಮೀಜಿ, ಹಾಗೂ ಧಾರ್ಮಿಕ ವಿಚಾರಗಳಲ್ಲಿ ಅತಿಯಾದ ನಂಬಿಕೆ ಬರುವಂತೆ ಅಲ್ಲಿಯ ಜನರಿಗೆ ಕಾಣಿಸಿಕೊಳ್ಳುತ್ತಿದ್ದವನು ಒಂದು ತಪ್ಪನ್ನು ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ. ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಮಾಡುತ್ತಾ, ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡಿದ್ದ ಹೈದರಾಬಾದ್ ಮೂಲದ ವೆಂಕಟ ಸಾಯಿ ಕೃಷ್ಣ ಎಂಬ ಗೋಮುಖ ವ್ಯಾಘ್ರ ಸ್ವಾಮೀಜಿ ಇದೀಗ ಒಂದು ದೊಡ್ಡ ತಪ್ಪನ್ನು ಮಾಡಿ ಸಿಕ್ಕಿ ಹಾಕಿಕೊಂಡಿದ್ದಾನೆ.

ಹೌದು ಈ ವೆಂಕಟಸಾಯಿ ಕೃಷ್ಣ ಎನ್ನುವ ಸ್ವಾಮೀಜಿ ದೇವಸ್ಥಾನ ಒಂದರಲ್ಲಿ ಪೂಜಾರಿ ಆಗಿರುತ್ತಾನೆ. ಈ ಪೂಜಾರಿ ಸರೂರ್ ನಗರದ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾ ದೊಡ್ಡ ದೊಡ್ಡವರ ಹಾಗೂ ರಾಜಕೀಯ ವ್ಯಕ್ತಿಗಳ ಮನೆಗಳ ಕಾರ್ಯಕ್ರಮಗಳನ್ನು ಸಹ ಮಾಡಿಕೊಡುತ್ತಾ ತುಂಬಾನೇ ಪ್ರಸಿದ್ಧಿ ಪಡೆದಿರುತ್ತಾನೆ. ಹೀಗಿರುವಾಗ ಚೆನ್ನೈ ಮೂಲದ ಅಪ್ಸರ ಎನ್ನುವ ಒಬ್ಬ ಹುಡುಗಿ ಇದೇ ಸರೂರ್ ನಗರಕ್ಕೆ ತನ್ನ ಸಿನಿಮಾ ನಟನೆ ಅವಕಾಶಕ್ಕಾಗಿ ತನ್ನ ತಾಯಿ ಜೊತೆ ಬಂದು ಒಂದು ರೂಮಿನಲ್ಲಿ ನೆಲೆಸಿರುತ್ತಾಳೆ. ಅದು ವೆಂಕಟ ಸಾಯಿ ಕೃಷ್ಣ ಅವರ ಮನೆಯ ಹತ್ತಿರವೇ ಎನ್ನಲಾಗಿದೆ.  

ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ ಅಪ್ಸರ ಸಿನಿಮಾದಲ್ಲಿ ಹೆಸರು ಮಾಡಲು ಬಂದವಳು, ವೆಂಕಟ ಸಾಯಿ ಕೃಷ್ಣ ಅವನನ್ನು ನೋಡಿ ಬೋಲ್ಡ್ ಆಗುತ್ತಾಳೆ. ಅಷ್ಟರ ಹೊತ್ತಿಗೆ ಸಾಯಿ ಕೃಷ್ಣ ಕೂಡ ಈಕೆಯ ಚೆಲುವೆ ನೋಡಿ, ಆತನ ಬಾಯಲ್ಲಿ ದೇವರ ಜಪ ಬಿಟ್ಟು ಈಕೆ ಸೌಂದರ್ಯವನ್ನೇ ನೋಡಿ ಬೆರಗಾಗಿಬಿಡುತ್ತಾನೆ. ನಂತರ ಅಪ್ಸರ ಹಾಗೂ ಈ ಪೂಜಾರಿ ನಡುವೆ ಕಣ್ಣ ಸನ್ನೆಯಲ್ಲಿ ಪ್ರೀತಿ ಹುಟ್ಟಿದೆ. ನಂತರ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಅಪ್ಸರಾ ಅವರ ತಾಯಿ ಜೊತೆ ಆಗಾಗ ಮಾತನಾಡುತ್ತಾ ಇಬ್ಬರು ಬ್ರಾಹ್ಮಣರಾಗಿದ್ದರಿಂದ ಅವರ ತಾಯಿ ಹೆಚ್ಚು ಈತನಿಗೆ ಪ್ರಶ್ನೆ ಮಾಡಿಲ್ಲ.

ಈತನಿಗೆ ಈಗಾಗಲೇ ಒಂದು ಮದುವೆಯಾಗಿ ಮೂರು ವರ್ಷದ ಒಂದು ಹೆಣ್ಣು ಮಗು ಕೂಡ ಇತ್ತು. ಅದಾಗಲೇ ಅಪ್ಸರ ಜೊತೆ ತನ್ನ ಖಾಸಗಿ ವಿಚಾರಗಳನ್ನು ಹಾಗೆ ಇಬ್ಬರು ಖಾಸಗಿಯಾಗಿ ಸೇರುತ್ತಿದ್ದರು. ಆಕೆಯನ್ನು ಲವ್ ಕಮ್ ಅಫೇರ್ ಎನ್ನುವಂತೆ ಎಲ್ಲವನ್ನು ಕೂಡ ಮಾಡಿ ಮುಗಿಸಿ ಬಿಟ್ಟಿದ್ದ.. ಒಂದು ದಿನ ಅಪ್ಸರಾ ಗರ್ಭಿಣಿ ಆಗುತ್ತಾಳೆ. ತನ್ನನ್ನು ಮದುವೆ ಆಗು ಎಂದ ಕೂಡಲೇ ಸ್ವಲ್ಪ ದಿವಸ ನಾಟಕ ಆಡಿದ ಈ ಗುರೂಜಿ, ಆಕೆಯನ್ನು ಹೇಗೆ ಪುಸಲಾಯಿಸಿ ಜೀವ ತೆಗೆದು ಬಿಟ್ಟ ಗೊತ್ತಾ ನಿಜಕ್ಕೂ ಶಾಕ್ ಆಗ್ತೀರಾ..

ತನ್ನ ಗುಡಿಯ ಹಿಂದೆ ಮ್ಯಾನ್ ಹೋಲ್ನಲ್ಲಿ ಹೇಗೆ ಈಕೆಯ ದೇಹ ಬಿಸಾಡಿದ, ನಂತರ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದು ಹೇಗೆ, ಎಲ್ಲವನ್ನು ಕೂಡ ಈ ವಿಡಿಯೋದಲ್ಲಿ ತಿಳಿಸಲಾಗಿದೆ..ಒಂದು ಅ++ನೈತಿಕ ಸಂಬಂಧ ಯಾವ ರೀತಿ, ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂದು ಈ ಘಟನೆಯ ಮೂಲಕ ನಾವು ಕೂಡ ಅರ್ಥೈಸಿಕೊಳ್ಳಬಹುದು. ವಿಡಿಯೋ ಪೂರ್ತಿ ನೋಡಿ ನಿಜಕ್ಕೂ ಈ ಪೂಜಾರಿಯ ಕೆಲಸ ಎಲ್ಲರಿಗೂ ಶಾಕ್ ಆಗುವಂತೆ ಮಾಡಿದೆ ಬಿಡಿ.

( video credit : KANNADA TECH FOR YOU ).

ಇರುವ