1800 ರೂಪಾಯಿಗೆ ಪ್ರಾಣವನ್ನೇ ಕಿತ್ತುಕೊಂಡ ಸ್ನೇಹಿತರು! ಯಾಕೆ ಗೊತ್ತಾ?

1800 ರೂಪಾಯಿಗೆ ಪ್ರಾಣವನ್ನೇ ಕಿತ್ತುಕೊಂಡ ಸ್ನೇಹಿತರು! ಯಾಕೆ ಗೊತ್ತಾ?

ನಮ್ಮ ಸಮಾಜದಲ್ಲಿ ಇಂದು ಸಂಭಂದಗಳಿಗೆ ಬೇಲೆಯೆ ಇಲ್ಲದಂತೆ ಆಗಿದೆ. ಅಂದೊಂದು ಕಾಲ ಇತ್ತು ರಸ್ತೆಯಲ್ಲಿ ಹೋಗುವ ಯಾರೊಬ್ಬ ಕಷ್ಟ ಎಂದರು ಕೊಡ ಅವರಿಗೆ ಸಹಾಯ ಮಾಡುವ ಕಾಲದಲ್ಲಿ ನಾವು ಜೀವಿಸುತ್ತಿದ್ದೇೆವು ಆದರೆ ಈಗ ನಮ್ಮ ಕುಟುಂಬದ ಸದಸ್ಯರೇ ಕಷ್ಟ ಎಂದ ಕೂಡಲೇ ಗೊತ್ತಿಲ್ಲದೆ ನಟನೆ ಮಾಡುವ ಜನರೇ ಹೆಚ್ಚಾಗಿದ್ದಾರೆ. ಹಾಗಾಗಿ ಈ ಕಾರಣದಿಂದಲೇ ಸ್ವಂತ ತಂದೆ ತಾಯಿ ಹಾಗೂ ಮಕ್ಕಳ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಇನ್ನೂ ನಮ್ಮ ಸಮಾಜದಲ್ಲಿ ಹೆಚ್ಚು ಅನಿರೀಕ್ಷಿತ ಘಟನೆಗಳಿಂದ ಆರೋಪಿಗಳ ಸಂಖ್ಯೆ ಕೊಡ ಹೆಚ್ಚಾಗುತ್ತಾ ಬರುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೂ ಇಂದು ನಮ್ಮ ಲೇಖನದಲ್ಲಿ ಕೇವಲ 1800 ರೋಪಾಯಿಗೆ ಒಬ್ಬ ಹುಡುಗನ ಪ್ರಾಣ ಹಾರಿ ಹೋಗಿದೆ. ಈ ಘಟನೆಯನ್ನು ಕೇಳಿದರೆ ಎಲ್ಲರ ಮನ ಕಿತ್ತು ಬರುವಂತೆ ಆಗಿದೆ.  

ಇನ್ನೂ ಈ ಘಟನೆ ಕೇರಳ ಮೂಲದಲ್ಲಿ ನಡೆದ ಘತೆ ಇದಾಗಿದೆ. ಇನ್ನು ಈ ಸಂಬಂಧಿತ ಘಟನೆ ಒಬ್ಬ ಸಾಮಾನ್ಯ ವರ್ಗದ ಹುಡುಗನಿಗೆ ನಡೆದದ್ದು ಅಲ್ಲಾ ಕರಾವಳಿ ಮೂಲದಲ್ಲಿ ಒಬ್ಬ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡ ಹುಡುಗನಿಗೆ ನಡೆದ ಘಟನೆ ಇದಾಗಿದೆ. ಈ ಹುಡುಗನ ಹತ್ಯೆಯ ದಿನಗಳಲ್ಲಿ ಅಪಘಾತ ಎನ್ನುವ ಹಣೆ ಪಟ್ಟಿ ಇಡಲಾಗಿತ್ತು. ಆದರೆ ಈಗ ವಿಷಯ ಹಳೆಯದಾದಂತೆ ಒಂದೊಂದೇ ವಿಷಯಗಳು ತೆರೆದುಕೊಳ್ಳುತ್ತಾ ಬರುತ್ತಿದೆ. ಕರಾವಳಿ ಮೂಲದ "ಅಕ್ಷಯ್ ಕಲ್ಲೆಗ" ಎನ್ನುವ ಯುವಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿರುತ್ತಾನೆ. ಇನ್ನೂ ಸಮಾಜದಲ್ಲಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ಮೊದಲೆಲ್ಲಾ ಅಪಘಾತದಲ್ಲಿ ಎಂದಿದ್ದ ಇವರ ಪ್ರಕರಣ ಈಗ ಕೊಲೆ ಎನ್ನುವ ಸುದ್ದಿ ಹೊರಬಿದ್ದಿದೆ.

ಈಗ ಸದ್ಯದಲ್ಲಿ ಪೊಲೀಸರು ತಿಳಿಸಿರುವ ಹಾಗೆ ಇವರು ಸಾಯುವ ಹಿಂದಿನ ದಿನ ಅವರ ಸ್ನೇಹಿತರು "ಅಲ್ತಾಫ್ ಹಾಗೂ ವಿಕ್ಯಾತ್" ಜೊತೆ ಇರುತ್ತಾರೆ. ಆ ಸಂಧರ್ಭದಲ್ಲಿ ವಿಖ್ಯಾತ ಗೆ ಗೊತ್ತಿರುವ ಹುಡುಗನಿಗೆ ರಸ್ತೆಯ ಬದಿಯಲ್ಲಿ ಅಪಘಾತ ಸಂಭವಿಸುತ್ತದೆ. ತಕ್ಷಣವೇ ಮೂವರು ಆ ಹುಡುಗನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆ ಸಂಧರ್ಭದಲ್ಲಿ ಆ ಹುಡುಗನ ಚಿಕತ್ಸೆ ಹಣ 1800ರೋ ಆಗಿರುತ್ತದೆ. ಇನ್ನೂ ಆ ಬಿಲ್ ಅನ್ನು ಅಪಘಾತ  ಮಾಡಿದ ವ್ಯಕ್ತಿಗಳು ಭರಿಸಬೇಕು ಎಂದು ಮಾತಿನ ಚಕಮಕಿ ಜೋರಾಗಿಯೇ ನಡೆಯುತ್ತವೆ. ಇನ್ನೂ ಮೊದಲೇ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಅಕ್ಷಯ್ ಕಲ್ಲೇಗ ಅವರು ಹೆಚ್ಚಾಗಿ ಗಲಾಟೆ ಮಾಡಿದ ಕಾರಣ ಇವರ ಮೇಲೆ ಕೋಪಗೊಂಡ ಆ ಮೂವರು ಬಿಲ್ ಪಾವತಿ ಮಾಡಿದ ನಂತರ ಅವರನ್ನು ಅಟ್ಯಾಕ್ ಮಾಡಿ ಕೊಲೆ ಮಾಡುತ್ತಾರೆ. ಈಗ ಕೇವಲ 1800ರೂಪಾಯಿ ಗೆ ಶುರುವಾದ ಇವರ ಜಗಳ ಇನ್ನೂ ಬಾಳಿ ಬದುಕಬೇಕಾದ ಒಂದು ಜೀವ ಇಹಾ ಲೋಕ ತ್ಯಜಿಸುವಂತೆ ಮಾಡಿತ್ತು.