ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಮದುವೆ ಹೇಗಿತ್ತು ಗೊತ್ತಾ..! ಈ ವಿಡಿಯೋ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ

ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಮದುವೆ   ಹೇಗಿತ್ತು ಗೊತ್ತಾ..! ಈ ವಿಡಿಯೋ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ

ಸ್ಯಾಂಡಲ್ ವುಡ್ ನಲ್ಲಿ ತುಂಬಾನೇ ಮುದ್ದಾಗಿ ಕಾಣಿಸಿಕೊಂಡಿದ್ದ ಜೋಡಿ ಮತ್ತೊಂದು ಅಂದರೆ ಅದು ನಟ ವಿಜಯ್ ರಾಘವೇಂದ್ರ ಮತ್ತು ಅವರ ಪತ್ನಿ ಸ್ಪಂದನ ಅವರದು ಎಂದು ಹೇಳಬಹುದು. ಹೌದು ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಆಗಾಗ ಕೆಲವೊಂದಿಷ್ಟು ಸಂದರ್ಭಗಳಲ್ಲಿ ಅಥವಾ ಅವರ ಮನೆಯ ಕಾರ್ಯಕ್ರಮದ ಸಂಭ್ರಮದ ಹೆಚ್ಚು ಸಡಗರದಲ್ಲಿ ವಿಡಿಯೋಗಳ ಮೂಲಕ ಅಥವಾ ಫೋಟೋಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದರು. ಇಂದು ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಅತ್ತ ದೂರದ ಊರು ಬ್ಯಾಂಕಾಕ್ ಗೆ ನಾಲ್ಕು ದಿವಸದ ಹಿಂದೆಯೇ ತೆರಳಿದ್ದು ನಿನ್ನೆ ಸಾಯಂಕಾಲ ಹೃದಯಘಾತ ಸಂಭವಿಸಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಈ ವಿಚಾರ ನಿಜಕ್ಕೂ ಯಾರಿಗೂ ಸಹ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅತಿ ಸಣ್ಣ ವಯಸ್ಸಿಗೆ ಹೀಗೆ ಹೃದಯಘಾತ ಆಗುತ್ತದೆ ಎಂದರೆ ಯಾರಿಗೆ ತಾನೇ ನಂಬಲು ಸಾಧ್ಯ ಹೇಳಿ. ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರಿಗೆ ಕೇವಲ 39 ವರ್ಷ ಎಂದು ತಿಳಿದು ಬಂದಿದೆ. ಈಗ ಅವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು ಮತ್ತು ಸ್ನೇಹಿತರೆಲ್ಲರೂ ನೋವ ವ್ಯಕ್ತಪಡಿಸುತ್ತಿದ್ದಾರೆ..ದೇವರು ಕಲ್ಲು ಮನಸ್ಸಿನ ವ್ಯಕ್ತಿತ್ವ ಹೊಂದಿದ್ದಾನೆ ಎಂದೆನಿಸುತ್ತದೆ. ಅದಕ್ಕಾಗಿಯೇ ನಮ್ಮ ಸ್ಪಂದನ ಅವರನ್ನು ಅತಿ ಬೇಗನೆ ತನ್ನಷ್ಟಕ್ಕೆ ಯಾರನ್ನು ಕೇಳದೇನೇ ಕರೆದುಕೊಂಡು ಹೋಗಿದ್ದಾನೆ ಎಂದು ನೋವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಸ್ಪಂದನ ಅವರಿಗೆ ಅಸಲಿಗೆ ಏನಾಯ್ತು ಇದ್ದಕ್ಕಿದ್ದಂತೆ ಹೃದಯಘಾತ ಅದು ಹೇಗೆ ಸಂಭವಿಸಿತು ಎಂಬುದಾಗಿ ಕೆಲವರು ನೋವನ್ನ ವ್ಯಕ್ತಪಡಿಸುತ್ತಿದ್ದಾರೆ.   

ಹೌದು ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್..ಪ್ರತಿ ವರ್ಷ ತಪ್ಪದೇನೇ ಅವರ ಮದುವೆ ವಾರ್ಷಿಕೋತ್ಸವಕ್ಕೆ ಸತ್ಯನಾರಾಯಣನ ಪೂಜೆ ಮಾಡಿಸಿ ಆಶೀರ್ವಾದವನ್ನ ಪಡೆಯುತ್ತಿದ್ದರು. ಆದರೆ ಇನ್ನು ಕೆಲವೇ ದಿನಗಳು ಬಾಕಿ ಇವರ ಮದುವೆ ವಾರ್ಷಿಕೋತ್ಸವ ಸಂಭ್ರಮ ಮಾಡಲು ಉಳಿದಿದ್ದು ಇದೇ ಆಗಸ್ಟ್ 26 ನೇ ತಾರೀಕು 16 ವರ್ಷ ತುಂಬಿ 17 ವರ್ಷದ ಮದುವೆಯ ವಾರ್ಷಿಕೋತ್ಸವವ ಮಾಡಿಕೊಳ್ಳಲಿದ್ದರು. ಆದರೆ ಇದೀಗ ವಿಜಯ್ ಅವರ ಪತ್ನಿ ಸ್ಪಂದನ ಅವರು ನಿಧನ ಹೊಂದಿರುವ ಸುದ್ದಿ ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇವರ ಮದುವೆ ವಿಡಿಯೋ ಮದುವೆ ವಾರ್ಷಿಕೋತ್ಸವದ ವಿಡಿಯೋ ಇದೀಗ ಮತ್ತೆ ವೈರಲಾಗುತ್ತಿದೆ..ನೀವು ಕೂಡ ಒಮ್ಮೆ ಸ್ಪಂದನ ಹಾಗೂ ನಟ ವಿಜಯ್ ರಾಘವೇಂದ್ರ ಅವರ ಮದುವೆಯ ವಿಡಿಯೋವನ್ನು ನೋಡಿ. ಹಾಗೆ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ ತಿಳಿಸಿ.. ವಿಧಿಯ ಆಟದ ಮುಂದೆ ನಾವು ಏನು ಅಲ್ಲ ಎಂಬುದಕ್ಕೆ ಮತ್ತೊಮ್ಮೆ ಇವರ ನಿಧನ ಆಘಾತದ ಸುದ್ದಿ ಹೊರ ಬಂದಿದೆ ಎಂದು ಹೇಳಬಹುದು... ಆ ದೇವರು ಅವರ ಕುಟುಂಬಕ್ಕೆ ಆತ್ಮೀಯ ಸ್ನೇಹಿತ ಬಂಧು ಬಳಗದವರಿಗೆ ಇವರ ಅಗಲಿಕೆಯ ನೋವನ್ನು ಹೆಚ್ಚು ತಡೆದುಕೊಳ್ಳುವ ಶಕ್ತಿ ನೀಡಲಿ, ಧನ್ಯವಾದಗಳು.  ( video credit : Kannada Tv ).