ಹಲ್ಲಿಯ ನಿಮ್ಮ ದೇಹದ ಇದೊಂದು ಭಾಗದ ಮೇಲೆ ಬಿದ್ದರೆ ನೀವು ಕೋಟ್ಯಾಧಿಪತಿ ಆಗುತ್ತೀರಾ..
Updated:Friday, March 4, 2022, 22:10[IST]

ಶಾಸ್ತ್ರದ ಪ್ರಕಾರ ಹಲ್ಲಿ ಎಲ್ಲಿ ಬಿದ್ದರೆ ಒಳ್ಳೆಯದು ಎಲ್ಲಿ ಬಿದ್ದರೆ ಕೆಟ್ಟದ್ದು ನಿಮಗೆ ಗೊತ್ತೇ
ಹಲ್ಲಿ ದೇಹದ ಮೇಲೆ ಬಿದ್ದರೆ ಆಗುವ ಅದೃಷ್ಟ ದುರದೃಷ್ಟ
ಹಲ್ಲಿಯು ಮನುಷ್ಯನ ಮೇಲೆ ಬಿದ್ದಾಗ ಆ ಮನುಷ್ಯನಲ್ಲಿ ಹಲವಾರು ರೀತಿಯ ಪ್ರಶ್ನೆಗಳು ಉದ್ಭವವಾಗುತ್ತದೆ, ಇಷ್ಟೇ ಅಲ್ಲದೇ ಹಲ್ಲಿಯು ಮನುಷ್ಯನ ಯಾವ ಭಾಗದಲ್ಲಿ ಬಿದ್ದರೆ ಯಾವ ಸಂಕೇತಗಳು ದೊರೆಯುತ್ತದೆ ಹಾಗೂ ಹಲ್ಲಿಯ ಧ್ವನಿಯನ್ನು ಕೇಳುವುದರಿಂದ ಏನಾಗುತ್ತದೆ ಎಂಬ ಹಲವಾರು ರೀತಿಯ ಪ್ರಶ್ನೆಗಳು ಜನರಲ್ಲಿ ಮೂಡುತ್ತದೆ. ಹಾಗಾದರೆ ಹಲ್ಲಿಯು ಯಾವ ರೀತಿಯ ಸಂಕೇತವನ್ನು ನೀಡುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಅದು ಅಶುಭವಾಗಿರುತ್ತದೆ ಎಂದು ಜನಗಳು ತಿಳಿದಿರುತ್ತಾರೆ, ಆದರೆ ಅದು ಸುಳ್ಳು, ಹಲ್ಲಿಗಳು ನೆಲದ ಮೇಲೆ ಓಡಾಡಿದರೆ ಅದು ಶುಭ ಸಂಕೇತವಾಗಿರುತ್ತದೆ. ಒಂದು ವೇಳೆ ಹಲ್ಲಿ ನೆಲದ ಮೇಲೆ ಓಡಾಡುತ್ತಿದ್ದರೆ ಮನೆಯ ಆರ್ಥಿಕ ಪರಿಸ್ಥಿತಿಯು ಇನ್ನಷ್ಟು ವೃದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಇದರ ಜೊತೆಗೆ ಧನ ಸಂಪತ್ತಿನ ವಿಷಯದಲ್ಲಿ ಆಕಸ್ಮಿಕವಾಗಿ ಲಾಭಗಳು ದೊರೆಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕು.
ಕೆಲವೊಂದು ಬಾರಿ ಹಲ್ಲಿಗಳು ನಾವು ನಡೆದುಕೊಂಡು ಬರುವಾಗ ಮುಂದೆ ಬೀಳುತ್ತವೆ, ಶಾಸ್ತ್ರಗಳ ಪ್ರಕಾರ ಹಲ್ಲಿಗಳು ನಿಮ್ಮ ಮುಂದೆ ಬಂದು ಬಿದ್ದರೆ ಹೆದರುವ ಅವಶ್ಯಕತೆ ಇಲ್ಲ, ಏಕೆಂದರೆ ಇವು ನಿಮ್ಮ ಜೀವನದಲ್ಲಿ ಬರುವ ಸಂಕಟ ದೂರವಾಗಿದೆ ಎಂಬುದನ್ನು ಸೂಚಿಸುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಹಲ್ಲಿಯು ದೇವರಕೋಣೆಯಲ್ಲಿ ಇದ್ದರೆ ಅದು ಕೂಡ ಶುಭ ಸಂಕೇತವಾಗಿರುತ್ತದೆ. ಹಲ್ಲಿಯ ಶಬ್ದ ಕೇಳಿದಾಗ ಸಾಕಷ್ಟು ಬಾರಿ ಶುಭಸಮಾಚಾರ ನಿಮಗೆ ತಿಳಿಯುತ್ತದೆ, ಆದ್ದರಿಂದ ಹಲ್ಲಿಯ ಧ್ವನಿ ಕೇಳಿದಾಗ ಭಯಪಡುವ ಅವಶ್ಯಕತೆ ಇಲ್ಲ. ಒಂದು ವೇಳೆ ತಲೆಯ ಮೇಲೆ ಹಲ್ಲಿ ಬಿದ್ದರೆ ಅದು ಅಶುಭವಾಗಿರುತ್ತದೆ, ಆದ್ದರಿಂದ ಈ ರೀತಿ ಘಟನೆ ನಡೆದಾಗ ತಲೆಯಿಂದ ಸ್ನಾನವನ್ನು ಮಾಡಿ ದೇವರಿಗೆ ನಮಸ್ಕರಿಸಬೇಕು.