ಪಾಪ ಸೋನುಗೌಡಗೆ ನಾಗ ದೋಷ ಅಂತೇ ಪಾಪ ಪರಿಹಾರ ಮಾಡಿಕೊಳ್ಳೋಕೆ ಹೋಗಿದ್ಯೇಲ್ಲಿ ನೋಡಿ ; ವಿಡಿಯೋ ವೈರಲ್

ಪಾಪ ಸೋನುಗೌಡಗೆ ನಾಗ ದೋಷ ಅಂತೇ ಪಾಪ ಪರಿಹಾರ ಮಾಡಿಕೊಳ್ಳೋಕೆ ಹೋಗಿದ್ಯೇಲ್ಲಿ ನೋಡಿ ; ವಿಡಿಯೋ ವೈರಲ್

ನಮ್ಮ ಕನ್ನಡದ ಟ್ರೂಲರ್ ರಾಣಿ ಎಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಹಿರಿ ತೆರೆಯ "ರಶ್ಮೀಕ ಮಂದಣ್ಣ" ಮತ್ತೊಂದು "ಸೋನು ಗೌಡ". ಇವರಿಬ್ಬರೂ ಕೂಡ ಟ್ರೂಲರ್ ಬಾಯಿಗೆ ಅವರೇ ಸಿಲುಕಿರುವವರು. ಇನ್ನೂ ಹೆಚ್ಚಿನ ಕಾಲದಿಂದಲೂ ಕೊಡ ಕೇವಲ ವಿರೋಧಗಳನ್ನು ಎದುರಿಸುತ್ತಾ ಬರುತ್ತಿರುವ ಸೋನು ಶ್ರೀನಿವಾಸ ಗೌಡ ಅವರು ಇಂದಿಗೂ ಕೊಡ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನ ಕೊಡ ಮಾಡುತ್ತಿಲ್ಲ. ಇನ್ನೂ ಸೋನು ಶ್ರೀನಿವಾಸ ಗೌಡ ಅವರು ಕೂಡ ಎಲ್ಲರಂತೆ ತಾನು ಕೊಡ ಟಿಕ್ ಟಾಕ್ ಮಾಡಬೇಕು ಜನಪ್ರಿಯತೆ ಗಳಿಸಬೇಕು ಎಂದು ಟಿಕ್ ಟಾಕ್ ಸುರುಮದುದವರು. ಇನ್ನೂ ಅವರು ಕೊಂಚ ಜನಪ್ರಿಯತೆ ಗಳಿಸುತ್ತಿದ್ದಂತೆ  ಅವರ ಖಾಸಗಿ ವಿಡಿಯೋ ಕೊಡ ವೈರಲ್ ಆಗಿತ್ತು. ಇನ್ನೂ ಎಲ್ಲರಿಗೂ ಟಿಕ್ ಟಾಕ್ ಮೂಲಕ ಸೋನು ಯಾರೆಂದು ತಿಳಿದಿದ್ದ ಕಾರಣದಿಂದ ಆ ವಿಡಿಯೋ ಮತ್ತಷ್ಟು ವೈರಲ್ ಅಗಿತ್ತು.

ಆದ್ರೆ ಆ ವಿಡಿಯೋ ಇಂದ ಈಕೆಯ ವರ್ತನೆ ಸಂಪೂರ್ಣ ಬದಲಾಗಿತ್ತು. ಅಂದಿನಿಂದ ಶುರುವಾದ ಈಕೆಯ ಟ್ರೊಲ್ ಅವಂತರ ಇಂದಿಗೂ ಕೊಡ ನಿಂತಿಲ್ಲ. ಈಕೆ ಕಳೆದ ತಿಂಗಳು ಕೂಡ ಅಳುತ್ತಾ ತಮ್ಮ ಟ್ರೊಲ್ ನಿಲ್ಲಿಸಬೇಕು ಎಂದು ಅಳುತ್ತಾ ಮನವಿ ಮಾಡಿಕೊಂಡ ತಮ್ಮ ಕುಟುಂಬದ ಸಂತೋಷ ಇದರಿಂದ ಕುಗ್ಗುತ್ತಿದೆ ಎಂದು ಹೇಳುತ್ತ ಆ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಆಗ ಆಕೆಯ ಕುಟುಂಬದ ಸಲುವಾಗಿ ಅವರ ಟ್ರೊಲ್ ಮಾಡುವದನ್ನು ಕಡಿಮೆ ಮಾಡಬೇಕು ಎಂದು ಕೊಡ ಅದೆಷ್ಟು ಜನರು ನಿರ್ಧಾರ ಮಾಡಿದ್ದರು. ಆದ್ರೆ ಆ ವಿಡಿಯೋ ಹಂಚಿಕೊಂಡ ಕೆಲವೇ ದಿನಗಳಿಗೆ ಆಕೆ ಮತ್ತೆ ಮಾಲ್ಡೀವ್ಸ್ ನಲ್ಲಿ ಐಷಾರಾಮಿ ಹೋಟೆಲ್ ನಲ್ಲಿ ಅರೆ ಬೆತ್ತಲೆಯ ಫೋಟೋ ಹಾಗೂ ವೀಡಿಯೋಗಳನ್ನು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.   

ಇದರಿಂದ ಕೋಪ ಗೊಂಡ ಟ್ರೋಲರ್ ಮತ್ತೆ ಈಕೆಗೆ ಕ್ಲಾಸ್ ತೆಗೆದುಕೊಳ್ಳಲು ಶುರುಮಾಡಿದ್ದಾರೆ. ಇನ್ನೂ ಈಕೆ ಸದ್ಯದಲ್ಲಿ ಒಂದು ರೆಟ್ರೋ ಸ್ಟೈಲ್ ಸಿನಿಮಾ ಮಾಡುತ್ತಿದ್ದು ಮುಂದಿನ ವರ್ಷದಲ್ಲಿ ಈ ಚಿತ್ರ ಕೂಡ ತೆರೆ ಮೇಲೆ ಏರಲಿದೆ ಎಂದು ಹಲವಾರು ಮೂಲಗಳು ತಿಳಿಸಿದೆ. ಇನ್ನೂ ನೆನ್ನೆಯಷ್ಟೇ ಸೋನು ಮತ್ತೊಂದು ವಿಚಾರ ಬಹಿರಂಗವಾಗಿ ತಿಳಿಸಿದ್ದಾರೆ. ಆ ವಿಚಾರ ಏನೆಂದರೆ ಸೋನು ಶ್ರೀನಿವಾಸ್ ಅವರು 15 ದಿನಗಳ ಕಾಲ ಬೆಂಗಳೂರಿನಿಂದ ದೂರ ಉಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಕಾರಣ ಏನೆಂದರೆ ಸೋನು ಅವರಿಗೆ ದೋಷ ಇರುವ ಕಾರಣ ಅವರ ಹುಟ್ಟೂರಾದ ಮಂಡ್ಯದಲ್ಲಿ 15ದಿನಗಳ ಕಾಲ ಪೂಜೆ ನಡೆಸಲಿದ್ದಾರೆ ಹಾಗಾಗಿ ಸೋನು ಮತ್ತು ಅವರ ಕುಟುಂಬದವರು 15 ದಿನಗಳ ಕಾಲ ಬೆಂಗಳೂರು ಮನೆಯಿಂದ ದೂರ ಉಳಿಯಲಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.