ಅಪ್ಪು ವಿಷಯದಲ್ಲಿ ನಿಮ್ಮ ಅಭಿಮಾನಿಗಳಿಗೆ ಸರಿಯಾಗಿ ಬುದ್ದಿ ಹೇಳಿ ಎಂದು ದರ್ಶನ್ಗೆ ಹೇಳಿದ ಮಹಿಳೆ : ವಿಡಿಯೋ ವೈರಲ್

ಅಪ್ಪು ವಿಷಯದಲ್ಲಿ ನಿಮ್ಮ ಅಭಿಮಾನಿಗಳಿಗೆ ಸರಿಯಾಗಿ ಬುದ್ದಿ ಹೇಳಿ ಎಂದು ದರ್ಶನ್ಗೆ  ಹೇಳಿದ ಮಹಿಳೆ : ವಿಡಿಯೋ ವೈರಲ್

ತಮ್ಮ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೋಗಿರುವ ವೇಳೆ ಒಂದು ಆಚಾತುರ್ಯ ನಡೆದು ಫ್ಯಾನ್ ವಾರ್ ನಡುವೆ ದರ್ಶನ್ ರವರಿಗೆ ಯಾರೋ ಒಬ್ಬರು ಕಿಡಿಗೇಡಿಗಳು ಚಪ್ಪಲಿಯನ್ನು ಎಸೆದಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳ ನಡುವೆ ಹೊಸಪೇಟೆಯಲ್ಲಿ ದೊಡ್ಡ ಗಲಾಟೆಯೆ ನಡೆದಿದೆ.

ಇದ್ಯೆಲ್ಲದರ ಮದ್ಯೆ ಅಪ್ಪು ಅವರ ಫ್ಯಾನ್ಸ್ ಮತ್ತು ದರ್ಶನ ಅವರ ಫ್ಯಾನ್ಸ್ ಒಬ್ಬರಿಗೆ ಒಬ್ಬರು ಬಾಯಿಗೆ ಬಂದ ಹಾಗೆ ಸಾಮಾಜಿಕ ಜಾಲ ತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ . ಇದನೆಲ್ಲ ಗಮನಿಸಿದ ಒಬ್ಬ ಮಹಿಳೆ ದರ್ಶನ ಅವರಿಗೆ ದಯವಿಟ್ಟು 

ನಿಮ್ಮ ಅಭಿಮಾನಿಗಳಿಗೆ ಸರಿಯಾಗಿ ಬುದ್ದಿ ಹೇಳಿ . ಯಾರೋ ಒಬ್ಬರು ಮಾಡಿದ ತಪ್ಪಿಗೆ ಅಪ್ಪು ಅವರನ್ನು ಹೊಣೆ ಮಾಡುವುದು ಸರಿಯಿಲ್ಲ . ಅವರು ಸತ್ತು ಆಗಲೇ ಸ್ವರ್ಗ ಸೇರಿದ್ದಾರೆ .ನಾನು ಸಹ ನಿಮ್ಮ ಅಭಿಮಾನಿಯೇ ಹಾಗಂತ  ಅಪ್ಪು ಬಗ್ಗೆ ಕೆಟ್ಟದಾದ ಮಾತುಗಳನ್ನು ಆಡುವುದು ಸರಿಯಿಲ್ಲ .ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ ಅಂತ ಮನವಿ ಮಾಡಿ ಕೊಂಡಿದ್ದಾರೆ . ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ( video credit ; national tv )