ದರ್ಶನ್ ಮೇಲೆ ಚಪ್ಪಲಿ ಎಸೆತ ಮುಂಚೆನೇ ಪ್ಲಾನ್ ಆಗಿತ್ತು! ಇಲ್ಲಿದೆ ಸಾಕ್ಷಿ!

ದರ್ಶನ್ ಮೇಲೆ ಚಪ್ಪಲಿ ಎಸೆತ ಮುಂಚೆನೇ ಪ್ಲಾನ್ ಆಗಿತ್ತು! ಇಲ್ಲಿದೆ ಸಾಕ್ಷಿ!

ಹೌದು ಗೆಳೆಯರೇ ಇತ್ತೀಚಿಗಷ್ಟೇ ದರ್ಶನ್ ಅವರು ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಹೊಸಪೇಟೆ ಯಲ್ಲಿ ರಿಲೀಸ್ ಮಾಡಿದ್ದರು . ಆ ವೇಳೆ ಒಂದು ಅಹಿತಕರವಾದ ಘಟನೆ ನಡೆದಿದೆ . 

ಮೊನ್ನೆಯಷ್ಟೇ ದರ್ಶನ ಅವರು ಕ್ರಾಂತಿ ಚಿತ್ರ ದ ಮೊದಲ ಹಾಡನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದರು . ನಂತರ ಅವರು ಹೊಸಪೇಟೆ ಯಲ್ಲಿ ಎರಡನೇ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧರಾಗಿದ್ದರು  ಈ ವೇಳೆ ಒಂದು ಅಹಿತಕರ ಘಟನೆ ನಡೆದಿದೆ . ಇದು ಯಾರಿಗೂ ಶೋಭೆ ತರುವಂತದಲ್ಲ . ದಯವಿಟ್ಟು ಯಾವ ನಟರ  ಫ್ಯಾನ್ಸ್ ಸಹ ಈ ತರ ನಡೆದು ಕೊಳ್ಳ ಬಾರದು.