ಮುಂದಿನ ಪ್ರಧಾನ ಮಂತ್ರಿ ಯಾರಾಗಲಿದ್ದಾರೆ ಎಂದು ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..?

ಮುಂದಿನ ಪ್ರಧಾನ ಮಂತ್ರಿ ಯಾರಾಗಲಿದ್ದಾರೆ ಎಂದು ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..?

ಹೌದು ಕರ್ನಾಟಕ ರಾಜ್ಯದಂತ ಬ್ರಹ್ಮಾಂಡ ಗುರೂಜಿ ಅವರು ಅವರ ವಿಶೇಷ ಮಾತುಗಳಿಂದ ಮತ್ತು ಅವರ ವಿಶಿಷ್ಟ ಶೈಲಿಯ ಕೆಲವೊಂದಿಷ್ಟು ಭವಿಷ್ಯ ವಿಚಾರಗಳಿಗೆ ತುಂಬಾನೇ ಪ್ರಸಿದ್ಧಿ ಆಗಿದ್ದಾರೆ...ಹೌದು, ಅವರೇ ಬ್ರಹ್ಮಾಂಡ ಗುರೂಜಿ.. ಬ್ರಹ್ಮಾಂಡ ಗುರೂಜಿ ಅವರು ಇತ್ತೀಚಿಗೆ ಬಿಗ್ ಮನೆಗೆ ಬಂದು ಮತ್ತೆ ಸುದ್ದಿ ಆಗಿದ್ದಾರೆ. ಇದರ ಬಳಿಕ ಇದೀಗ ಕೆಲವು ಸಂದರ್ಶನಗಳಲ್ಲಿ ಕಂಡು ಬರುತ್ತಿದ್ದಾರೆ...ಇದೀಗ ರಾಜಕೀಯ ವಿಚಾರವಾಗಿ ಅವರು ಮಾತನಾಡಿದ್ದು ಮುಂದಿನ ನಮ್ಮ ಲೋಕಸಭಾ ಚುನಾವಣೆ ಎಲೆಕ್ಷನ್ ನಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಮಾಹಿತಿ ತಿಳಿಸಿದ್ದು ಯಾವ ಪಕ್ಷ ಆಡಳಿತಕ್ಕೆ ಬರಲಿದೆ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಖಂಡಿತ ಮೋದಿಯೇ ಬರುತ್ತಾರೆ ಎಂದು ಹೇಳಿದ್ದಾರೆ ಬ್ರಹ್ಮಾಂಡ ಗುರೂಜಿ. ದೇಶದಲ್ಲಿ ಇವರ ಕೊಡುಗೆ ಅಪಾರ ಆಗಿದೆ.  ಜೊತೆಗೆ ಪಕ್ಷ ಯಾವುದೇ ಇರಬಹುದು, ಒಂದು ರಾಜ್ಯದಲ್ಲಿ ರಾಜ ಆಡಳಿತ ಮಾಡುತ್ತಾನೆ ಅಂದರೆ ಆತನ ಕೆಳಗೆ ಕೆಲವೊಂದಿಷ್ಟು ಮಂತ್ರಿಗಳು ಇರಲಿದ್ದು ಅವರು ಕುತಂತ್ರ ಮಾಡಬಹುದು, ಅವರಿಂದ ರಾಜನಿಗೂ ಕೂಡ ಕೆಟ್ಟ ಹೆಸರು ಬರುತ್ತದೆ. ಅದರಂತೆ ಮೋದಿ ಅವರಿಗೂ ಕೆಟ್ಟ ಹೆಸರು ಬರುತ್ತಿದೆ ಎಂದರು.

ಅವರ ಕೆಳಗಿರುವವರು ಆರಂಭದಿಂದಲೂ ಭ್ರಷ್ಟಾಚಾರ ಮಾಡುತ್ತಿರಲಿಲ್ಲ.. ಆದರೆ ಇತ್ತೀಚಿಗೆ ಬೇಕು ಬೇಕು ಅಂತಲೇ ಮಾಡುತ್ತಿದ್ದಾರೆ, ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ಮೋದಿಯೇ ಮತ್ತೆ ಮುಂದಿನ ಪ್ರಧಾನಮಂತ್ರಿ ಆಗಲಿದ್ದಾರೆ. ಮೋದಿ ಅವರಿಗೆ 12 ವರ್ಷ ಯೋಗ ಇದ್ದು ಇದೀಗ 10 ವರ್ಷ ಕಳೆದಿದೆ..ಮುಂದಿನ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಾರು 20 ಸೀಟುಗಳನ್ನು ಬಿಜೆಪಿ ಅವರು ಕ್ಯಾಬಿನೆಟ್ ನಲ್ಲಿ ಇಟ್ಟರೂ, ನಮ್ಮ ಕರ್ನಾಟಕದಿಂದ ಕೊಡುತ್ತೇವೆ ಎಂದರು ಕೂಡ ಆಗುತ್ತದೆ, ಕೊಡದಿದ್ದರೂ ಕೂಡ ಅವರೆ ಪ್ರಧಾನಮಂತ್ರಿಯಾಗುತ್ತಾರೆ.    

ಇನ್ನೆರಡು ವರ್ಷ ಅವರು ಪ್ರಧಾನಮಂತ್ರಿಯಾಗಿ ಇರುವ ಸಾಧ್ಯತೆ ಇದೆ..ಅವರ ಯೋಗ ಇದ್ದಿದ್ದು ಹನ್ನೆರಡು ವರ್ಷ ಮಾತ್ರ. ಅದು ಕಳೆದು ವೈರಾಗ್ಯ ಬರಬಹುದು..ಹಾಗಾಗಿ ಅವರೇ ರಾಜೀನಾಮೆ ಕೊಟ್ಟರು ಆಗ ಕೊಡಬಹುದು ಈ ಮುಂದಿನ ದಿನಗಳ ರಾಜಕೀಯ ಆಡಳಿತದಲ್ಲಿ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ..ಅವರು ಒಂದು ವೇಳೆ ರಾಜೀನಾಮೆ ಕೊಟ್ರೇ ಅಥವಾ ಹಿಂದೆ ಸರಿದರೆ ಯೋಗಿ ಆದಿತ್ಯನಾಥ್ ಅವರು ಮುಂದಿನ ಪ್ರಧಾನಮಂತ್ರಿ ಆಗುವ ಸಾಧ್ಯತೆ ಕೂಡ ಇದೆ ಎಂದರು..ಅಸಲಿಗೆ ನೀವು ಕೂಡ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದರೆ, ನಿಮ್ಮ ಪ್ರಕಾರ ಯಾರು ಮುಂದಿನ ಬಾರಿ ಪ್ರಧಾನ ಮಂತ್ರಿಯಾಗಬೇಕು ಎಂದು ಕಮೆಂಟ್ ಮಾಡಿ ತಿಳಿಸಿ. ಈ ಬ್ರಹ್ಮಾಂಡ ಗುರೂಜಿ ಅವರು ಭವಿಷ್ಯ ನುಡಿದಿರುವ ಪ್ರಕಾರ ಇಷ್ಟರಲ್ಲೇ ಜರುಗುವ ಈ ಲೋಕ ಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸಿ, ಧನ್ಯವಾದಗಳು....