ಸರಕಾರಿ ನೌಕರ ಎಂದು ಹೆಣ್ಣು ಕೊಡುವ ಮುನ್ನ ಈ ವಿಡಿಯೋ ನೋಡಿ..! ಸ್ಪುರದ್ರುಪಿ ಯುವತಿ ಕಣ್ಣೀರ ಕಥೆ

ಸರಕಾರಿ ನೌಕರ ಎಂದು ಹೆಣ್ಣು ಕೊಡುವ ಮುನ್ನ ಈ ವಿಡಿಯೋ ನೋಡಿ..! ಸ್ಪುರದ್ರುಪಿ ಯುವತಿ ಕಣ್ಣೀರ ಕಥೆ

ಗಂಡು ಹೆಣ್ಣಿನ ವಿಚಾರದಲ್ಲಿ ಕೆಲವು ನಿರ್ಧಾರಗಳು ಕೆಲವೊಂದು ವೇಳೆಯಲ್ಲಿ ಕೆಲವು ಕುಟುಂಬದಲ್ಲಿ ತಪ್ಪು ನಿರ್ಧಾರ ಆಗಿ ಹೊರಹೊಮ್ಮುತ್ತವೆ. ಮಗಳು ಚೆನ್ನಾಗಿ ಇರಲಿ, ಅವಳ ಎರಡನೇ ಜೀವನದ ಈ ಮದುವೆ ಕ್ಷಣದಿಂದ ಆಕೆ ಸಂತೋಷವಾಗಿ ಇರಲಿ ಎಂದು, ಹಾಗೆ ಮದುವೆ ಆಗಿ ಹೋದ ಮನೆಯಲ್ಲಿ ಅವಳು ಹೆಚ್ಚು ಖುಷಿಯಿಂದಲೇ ಇರಲಿ ಎಂದು ಹಡೆದವರು ಹೆಚ್ಚು ಕಷ್ಟ ಬೀಳಲು ಕೂಡ ರೆಡಿಯಾಗಿರುತ್ತಾರೆ..ಇನ್ನು ಕೆಲವರು ಇದ್ದಾರೆ, ಮಗಳು ಒಬ್ಬ ಸರ್ಕಾರಿ ನೌಕರನ ಮದುವೆ ಆದರೆ ಜೀವನದಲ್ಲಿ ಅವಳು ತುಂಬಾನೇ ಚೆನ್ನಾಗಿ ಇರುತ್ತಾಳೆ ಎಂದುಕೊಂಡುಬಿಡುತ್ತಾರೆ. ಅದು ಶುದ್ಧ ಸುಳ್ಳು, ಎಲ್ಲರೂ ಕೂಡ ಹಾಗೆ ಎಂದು ಹೇಳಲಾಗದು. ಕೆಲವೊಂದಿಷ್ಟು ಸರ್ಕಾರ ನೌಕರರು ಇದ್ದಾರೆ. ಅವರ ಅತಿಯಾದ ಹಣದಾಸೆ ಅವರಿಂದ ಏನು ಬೇಕಾದ್ದರೂ ಮಾಡಿಸುತ್ತೇ...

ಅಂತಹದೇ ಒಂದು ಘಟನೆ ಕೇರಳದಲ್ಲಿ ಎಲ್ಲರೂ ಬೆಚ್ಚಿ ಬೀಳುವಂತೆ ಕಂಡುಬಂದಿತ್ತು. 2020 ರಲ್ಲಿ ಈ ಘಟನೆ ನಡೆದಿದ್ದು ಮದುವೆಯಾದ ಕೆಲವೇ ದಿನಗಳಲ್ಲಿ ಇಂತಹ ನೀಚ ಜನರು ಕೂಡ ಇರುತ್ತಾರ ದೇವರೆ ಎನಿಸುವ ಮಟ್ಟಕ್ಕೆ ಈ ಘಟನೆ ನಡೆದಿದೆ. ಹೌದು ಆಯುರ್ವೇದಿಕ್ ನಲ್ಲಿ ಡಿಗ್ರಿ ಮುಗಿಸಿದ್ದ ವಿಸ್ಮಯ ವಿ ನಾಯರ್ ಎನ್ನುವ ಕೊಲ್ಲಂ ಮೂಲದ ಸಸ್ತಂ ಕೊಟ್ಟ ಎನ್ನುವ ಊರಿನ ಯುವತಿ ತಮ್ಮ ಪೋಷಕರೊಟ್ಟಿಗೆ ಆರಂಭದಿಂದಲೂ ಸುಖವಾಗಿ ಬೆಳೆದಿರುತ್ತಾಳೆ.. ಕೋಟಿಗಟ್ಟಲೆ ಆಸ್ತಿ, ಪೋಷಕರು ಮಗಳಿಗೆ ಮದುವೆ ಮಾಡಲು ಎದುರು ನೋಡುತ್ತಿರುವಾಗ ಆರ್‌ಟಿಓ ಇನ್ಸ್ಪೆಕ್ಟರ್ ಆದ ಕಿರಣ್ ಎಂಬಾತನ ಜೊತೆ ವಿಸ್ಮಯ ವಿ ನಾಯರ್ ಮದುವೆ ನಿಶ್ಚಯ ಆಗುತ್ತದೆ...

ಕಿರಣ್ ಗೆ ಕೊಟ್ಟು ವಿಸ್ಮಯಳ ಮದುವೆ ಮಾಡುತ್ತಾರೆ. ಸುಮಾರು ಒಂದು ಕೋಟಿಗೂ ಅಧಿಕ ಬೆಲೆಬಾಳುವ ಒಂದು ಜಮೀನನ್ನು ಕೂಡ ಮಗಳಿಗೆ ಸೇರಲಿ ಎಂದು ಅಳಿಯನಿಗೆ ಕೊಡುತ್ತಾರೆ ವಿಸ್ಮಯ ಪೋಷಕರು. ಹೌದು ಇದಾದ ಸ್ವಲ್ಪ ದಿನದಲ್ಲಿ ಮದುವೆಯಾದ ಬಳಿಕ ಕಿರಣ್ ನನಗೆ ಒಂದು ಟಯೋಟ ಕಾರ್ ಕೂಡ ಬೇಕು ಎಂದು ಕೇಳಿದ ಬೆನ್ನಲ್ಲೆ ವಿಸ್ಮಯ ತಂದೆ ತಾಯಿ ಅಳಿಯ ಕೇಳಿದ್ದಾನೆ ಇಷ್ಟಪಟ್ಟಿದ್ದಾನೆ ಎಂದು ಅದನ್ನು ಸಹ ಕೊಡಿಸುತ್ತಾರೆ. ಸ್ವಲ್ಪ ದಿವಸ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಕಿರಣ್.  

ಆತನಿಗೆ ಯಾವಾಗ ವಿಸ್ಮಯ ತಂದೆ ತಾಯಿ ಹೆಚ್ಚೆಚ್ಚು ಕೊಡಲು ಮುಂದಾಗುತ್ತಾರೆ ಅನ್ನೋದು ಗೊತ್ತಾಗುತ್ತೋ ಆಗಲೇ ಆತನಿಗೆ ಹಣದ ಮೇಲಿನ ಮೋಹ ಜಾಸ್ತಿ ಆಗುತ್ತದೆ. ನಂತರ ಕಿರಣ್ ಹಂತ ಹಂತವಾಗಿ ವಿಸ್ಮಯಾ ಅವರಿಗೆ ತೊಂದರೆ ನೀಡುತ್ತಾನೆ. ಅವರ ಮನೆಯವರಿಗೆ ತೊಂದರೆ ನೀಡುತ್ತಾನೆ.. ಹಣದ ವಿಚಾರಕ್ಕಾಗಿ ಕೊನೆಗೆ ವಿಸ್ಮಯ ಯಾವ ರೀತಿ ನೋವನ್ನು ಗಂಡನ ಮನೆಯಲ್ಲಿ ಅನುಭವಿಸುತ್ತಾಳೆ ಎಂದು ಈ ವಿಡಿಯೋದಲ್ಲಿ ನೋಡಿ. ಸದಾ ಪ್ರತಿ ಕೆಲಸದಲ್ಲೂ ತಪ್ಪು ಹುಡುಕುತ್ತಿದ್ದ ಕಿರಣ್ ಅವರ ತಾಯಿ ಯಾವ ರೀತಿ ವಿಸ್ಮಯಾಗೆ ತೊಂದರೆ ಕೊಟ್ಟರು ಎಂದು ನೋಡಿ. 

ಸ್ಫುರದ್ರೂಪಿಯಾಗಿದ್ದ ವಿಸ್ಮಯ ಗಂಡನ ಮನೆಯ ಕಿರುಕುಳಕ್ಕೆ ಬೇಸತ್ತು ಕೊನೆಯ ಗಳಿಗೆಯಲ್ಲಿ ಎರಡು ಮೂರು ಬಾರಿ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದರು, ಮತ್ತೆ ವಿಸ್ಮಯ ಅವರನ್ನ ಪುಸುಲಾಯಿಸಿ ಆಕೆಯನ್ನು ಕರೆದುಕೊಂಡು ಹೋಗಿದ್ದ ಕಿರಣ್ ಮತ್ತೆ 25 ಲಕ್ಷ ಹಣವನ್ನ ವಿಸ್ಮಯ ತಂದೆ ಬಳಿ ಬೇಡಿಕೆ ಇಟ್ಟಿದ್ದ. ಆಗ ವಿಸ್ಮಯ ತಂದೆ ತಾಯಿ ಅವರಿಗೆ ಹೇಳುತ್ತಾಳೆ. ಆಗ ಕೊನೆಯಲ್ಲಿ ಅಲ್ಲಿ ಆಗಿದ್ದೇನು, ನಿಜಕ್ಕೂ ಸರಕಾರಿ ನೌಕರ ಹುಡುಗ ಎಂದು ಮುದ್ದಾದ ಮಗಳನ್ನು ಕೊಟ್ಟು ಈ ವಿಸ್ಮಯ ತಂದೆ ತ್ರಿವಿಕ್ರಮ್ ಹಾಗೂ ಅಣ್ಣ ವಿಜಿತ್ ಹೆಚ್ಚು ಕಣ್ಣೀರು ಹಾಕುತ್ತಾರೆ. ಆಗಲೇ ವಿಸ್ಮಯಳ ಪ್ರಾಣ ಪಕ್ಷಿ ಅಷ್ಟೊತ್ತಿಗೆ ಹಾರಿ ಹೋಗಿರುತ್ತದೆ. ಅಸಲಿಗೆ ಏನೆಲ್ಲಾ ಕೊನೆಯಲ್ಲಿ ನಡೆಯಿತು ಎಂದು ಈ ವಿಡಿಯೋ ನೋಡಿ ತಿಳಿದುಕೊಳ್ಳಿ. ಈ ಕಿರಣ್ ಎಂಬ ಸೈಕೋಗೆ ಏನು ಮಾಡಬೇಕಿತ್ತು ಎಂದು ಕಾಮೆಂಟ್ ಮಾಡಿ.. ( video credit :KANNADA TECH FOR YOU )