ಕಣ್ಣೀರು ಹಾಕುತ್ತ ನಾನು ಸರಿಗಮಪ ಶೋ ಗೆ ಬಂದು ... ಶಾಕಿಂಗ್ ಹೇಳಿಕೆ ಕೊಟ್ಟ ಬಾಳು ಬೆಳಗುಂದಿ !!

ಕಣ್ಣೀರು ಹಾಕುತ್ತ ನಾನು ಸರಿಗಮಪ ಶೋ ಗೆ ಬಂದು ... ಶಾಕಿಂಗ್ ಹೇಳಿಕೆ  ಕೊಟ್ಟ  ಬಾಳು ಬೆಳಗುಂದಿ !!

ಸರಿಗಮಪ್ಪ ಸೀಸನ್ 21 ಮುಕ್ತಾಯವಾಗಿ ಹಲವು ದಿನಗಳಾಗ್ತಾ ಬಂದರು ಇನ್ನು ಕೂಡ ಈ ಶೋ ಬಗ್ಗೆ ಒಂದಷ್ಟು ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೀತಾನೆ ಇದೆ ಅದರಲ್ಲೂ ಕೂಡ ಈ ಬಾರಿಯ ತೀರ್ಪಿನ ಬಗ್ಗೆ ಭಾರಿ ಅಸಮಾಧಾನ ಇದೆ ನೆನ್ನೆಯ ವಿಡಿಯೋದಲ್ಲಿ ಲಹರಿ ಮಹೇಶ್ ಅವರಿಗೆ ಸರಿಗಮಪ್ಪ ಫಿನಾಲೆಗೆ ಅವಕಾಶ ಸಿಗದೆ ಇದ್ದಿದ್ದಕ್ಕೆ ಯಾವ ರೀತಿ ಆಕ್ರೋಶ ವ್ಯಕ್ತವಾಗ್ತಾ ಇದೆ ಅನ್ನೋದನ್ನ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ವಿ ಸಾಕಷ್ಟು ಜನ ಲಹರಿ ಮಹೇಶ್ ಅವರನ್ನ ಬಾಳು ಬಿಳುಗುಂದಿ ಅವರ ಜೊತೆ ಕಂಪೇರ್ ಮಾಡಿ ಮಾತನಾಡಿದ್ರು ಬಾಳುಗೆ ನಿಜವಾಗಲೂ ಫಿನಾಲೆಗೆ ಬರುವಂತಹ ಯಾವುದೇ ರೀತಿಯಾದಂತ ಅರ್ಹತೆ ಇಲ್ಲ ಹಾಗಿದ್ರೂ ಕೂಡ


ಅವರನ್ನ ಫಿನಾಲೆಗೆ ಕರೆತರಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನೆಯನ್ನ ಮಾಡ್ತಿದ್ದಾರೆ ಅನ್ನೋ ವಿಚಾರವನ್ನ ನಾವು ಹೇಳಿದ್ವಿ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಇಂತದೊಂದು ಚರ್ಚೆ ಬಾರಿ ಜೋರಾಗಿ ನಡೀತಾ ಇದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಬಾಳು ಬಿಳುಗುಂದಿ ಅವರು ಸಿಕ್ಕಾಪಟ್ಟೆ ಬೇಜಾರಾಗಿದ್ದಾರೆ ಅನ್ನೋದು ಫಿನಾಲೆ ವೇದಿಕೆಯಲ್ಲಿ ನಿಮಗೆಲ್ಲ ಗೊತ್ತೇ ಇದೆ. ಫಿನಾಲೆ ವೇದಿಕೆಯಲ್ಲಿ ಬಾಳು ಬೆಳಕುಂದಿ ತಮ್ಮ ಹೆತ್ತವರ ಮುಂದೆಯೇ ಕಣ್ಣೀರು ಹಾಕ್ತಾರೆ ಸಾಕಷ್ಟು ಜನ ನನಗೆ ಅವಮಾನ ಮಾಡ್ತಾ ಇದ್ದಾರೆ ಸಾಕಷ್ಟು ಜನ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ಸ್ಗಳನ್ನ ಹಾಕ್ತಾ ಇದ್ದಾರೆ ನನಗೆ ಫಿನಾಲೆಗೆ ಬರುವಂತಹ ಯಾವುದೇ ರೀತಿಯಾದಂತ ಅರ್ಹತೆ


ಇಲ್ಲ ಆ ರೀತಿಯ ಹಾಡು ಹಾಡೋದಕ್ಕೆ ಬರಲ್ಲ ಈ ರೀತಿಯ ಹಾಡುಗಳನ್ನ ಹಾಡೋದಕ್ಕೆ ಬರಲ್ಲ ಸಂಗೀತ ಜ್ಞಾನ ಇಲ್ಲ ಸ್ವರಗಳ ಜ್ಞಾನ ಇಲ್ಲ ಸುಖಾಸುಮ್ಮನೆ ಇಲ್ಲಿ ತನಕ ಬಂದಿದ್ದೀನಿ ಹೀಗೆಲ್ಲ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ ಈ ಕಮೆಂಟ್ಗಳಿಂದ ನನಗೆ ತುಂಬಾನೇ ಬೇಜಾರಾಗಿದೆ ಅನ್ನೋ ಮಾತನ್ನ ಹೇಳಿದ್ರು ಹಾಗೇನೇ ಕಣ್ಣೀರು ಕೂಡ ಸುರಿಸಿದ್ರು ನಂತರ ನಾನು ಸರಿಗಮಪ ಶೋ ಗೆ ಬಂದು ತಪ್ಪು ಮಾಡಿದೆ ಎಂದು ಹೇಳಿದ ಬಾಳು ಬೆಳಗುಂದಿ ಅವರಿಂದಾಗಿ ನಾನು ಸಾಕಷ್ಟು ಕಲ್ತೆ ಅನ್ನೋ ವಿಚಾರವನ್ನ ಕೂಡ ಬಾಳುಬೆಳಗ ಆ ವೇದಿಕೆಯಲ್ಲಿ ಹೇಳ್ತಾರೆ ಅಲ್ಲದೆ ತಮಗೆ ಈ ಒಂದು ಕಮೆಂಟ್ಗಳಿಂದ ಯಾವ ರೀತಿ ಬೇಜಾರಾಗಿದೆ ಅಂತ ಕಣ್ಣೀರು ಕೂಡ ಹಾಕಿದ್ರು 
 
ಬಾಳುಬೆಳಕುಂದಿ ಫಿನಾಲೆ ತನಕ ಇದ್ರೆ ಟಿಆರ್ಪಿ ಬರುತ್ತೆ ಅನ್ನೋ ಕಾರಣಕ್ಕೆ ಅವರನ್ನ ಫಿನಾಲೆ ತನಕ ಇರಿಸಿಕೊಂಡ್ರ ಹಾಗಾದ್ರೆ ಸಾಕಷ್ಟು ಹೊಗಳಿಕೆಯ ಮಾತುಗಳನ್ನೇ ಆಡ್ತಾ ಬಂದ್ರು ಬಾಳುವನ್ನ ಯಾರು ಕೂಡ ಮೀರಿಸೋರು ಇಲ್ಲ ಅನ್ನೋ ರೇಂಜ್ಗೆ ಅವರನ್ನ ಅಲ್ಲಿ ಹಾಡಿ ಹೊಗಳಿದ್ರು ಈಗ ಅವರಿಗೆ ಅವಮಾನ ಮಾಡೋದು ಎಷ್ಟರ ಮಟ್ಟಿಗೆ ಸರಿ ಇಷ್ಟು ದಿನ ಅವರಿಗಇರುವಂತಹ ಸಬ್ಸ್ಕ್ರೈಬರ್ಸ್ ಅನ್ನ ನೋಡಿ ಅವರಿಗೆ ಸಪೋರ್ಟ್ ಮಾಡಿದ್ರ ಅಥವಾ ಉತ್ತರ


ಕರ್ನಾಟಕದಲ್ಲಿ ಬಾಳು ಬೆಳಗುಂದಿ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದೆ ಹಾಗಾಗಿ ಬಾಳು ಬೆಳಗುಂದಿ ಅವರನ್ನ ಕೊನೆಯ ತನಕ ಶೋದಲ್ಲಿ ಇಟ್ಕೊಂಡ್ರೆ ನಮಗೆ ಟಿಆರ್ಪಿ ಬರುತ್ತೆ ಅನ್ನೋ ಕಾರಣಕ್ಕೆ ಜೀ ಕನ್ನಡ ವಾಹಿನಿ ಹಾಗಾಗಿ ಬಾಳು ಬಾಳು ಅವರನ್ನ ಬಳಕೆ ಮಾಡಿಕೊಳ್ತಾ ಹೀಗೆ ಸಾಕಷ್ಟು ಜನ ಪ್ರಶ್ನೆಯನ್ನ ಮಾಡ್ತಾ ಇದ್ದಾರೆ  ಸೋ ವೀಕ್ಷಕರೇ ನಿಮಗೇನ ಅನ್ಸುತ್ತೆ ಬಾಳು ಅವರಿಗೆ ನಿಜವಾಗಲೂ ಅನ್ಯಾಯ ಆಯ್ತಾ ಬಾಳು ಅವರು ನಿಜವಾಗಲೂ ಟ್ಯಾಲೆಂಟ್ ಇದ್ದು ಇಲ್ಲಿ ತನಕ ಬಂದ್ರ ಅಥವಾ ಟಿಆರ್ಪಿ ಗೋಸ್ಕರ ವಾಹಿನಿಯವರನ್ನ ಬಳಕೆ ಮಾಡಿಕೊಳ್ತಾ ನಿಮ್ಮ ಅನಿಸಿಕೆ ಏನು ಅನ್ನೋದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ