ತನ್ನನ್ನು ಕಳ್ಳಿ ಎಂದು ಕರೆದ ತಂದೆಗೆ ತಿರುಗೇಟು ಕೊಟ್ಟ ಚೈತ್ರ ಏನು ಹೇಳಿದ್ದಾರೆ ನೋಡಿ : ಎಲ್ಲರೂ ಶಾಕ್ ?
ಅಷ್ಟಕ್ಕೂ ಚೈತ್ರ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯಕ್ ಅವರೇ ನನ್ನ ಮಗಳು ದೊಡ್ಡಕಳ್ಳಿ ನನ್ನನ್ನು ಮದುವೆಗೆ ಆಹ್ವಾನಿಸಿಯೇ ಇಲ್ಲ ಎಂದು ಗಂಭೀರ ಆರೋಪವನ್ನ ಮಾಡಿದ್ದರು. ಕುಂದಾಪುರದ ಕಮಲಶಿಲೆ ಶ್ರೀ ಬ್ರಾಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮೇ 9ರಂದು ಚೈತ್ರ ಕುಂದಾಪುರ ಶ್ರೀಕಾಂತ್ ಕಶ್ಯಪ್ ವಿವಾಹವಾಗಿದ್ದರು. ಇವರ ಮದುವೆಗೆ ಆಪ್ತರು ಕುಟುಂಬಸ್ಥರು ಮತ್ತು ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಸಾಕಷ್ಟು ಅಭಿಮಾನಿಗಳು ಸಾಕ್ಷಿಯಾಗಿದ್ದರು.
ವಿಪರ್ಯಾಸ ಎಂದರೆ ಸ್ವಂತ ತಂದೆಯನ್ನೇ ಚೈತ್ರ ಕುಂದಾಪುರ ಮದುವೆಗೆ ಕರೆದಿಲ್ಲವೆಂದು ಅವರ ತಂದೆ ಬಾಲಕೃಷ್ಣ ನಾಯಕ್ಸಾಲ ಸಾಲುಸಾಲು ಆರೋಪವನ್ನ ಮಾಡಿದ್ದಾರೆ ಹೌದು ಮಾಧ್ಯಮಗಳೊಟ್ಟಿಗೆ ಮದುವೆಗೆ ಯಾಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಚೈತ್ರ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯಕ್ ಉತ್ತರಿಸಿದ್ದಾರೆ ಕಳ್ಳಿ
ಇತ್ತ ತಂದೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದೀಗ ಚೈತ್ರ ಕುಂದಾಪುರ ಕೂಡ ತಂದೆಯ ಬಗ್ಗೆ ಮಾತನಾಡಿದ್ದು ಯಾರಾದರೂ ಎಣ್ಣೆ ಕುಡಿಸಿದರೆ ಅವರೇ ದೇವರು ಅಂತಾರೆ ಅವರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಹೌದು ತಂದೆ ತಮ್ಮನ್ನ ಕಳ್ಳಿ ಆಕೆಗೆ ಯಾವ ಸ್ಥಾನಮಾನವನ್ನ ಕೊಡಬೇಡಿ ಅಪ್ಪನಿಗೆ ಊಟ ಹಾಕದವಳು ಅವಳು ಯಾವ ಸೀಮೆ ದೇಶಭಕ್ತೆ ನನ್ನನ್ನು ಮದುವೆಗೆ ಕರೆದೆ ಇಲ್ಲ ಎಂದೆಲ್ಲ ಆರೋಪ ಮಾಡಿದ್ದ ಚೈತ್ರ ಕುಂದಾಪುರ ಅವರ ತಂದೆಗೆ ಇದೀಗ ಮಗಳು ಸಹ ತಿರುಗೇಟು ನೀಡಿದ್ದುಇಗಾ ನಲ್ಲಿ ಪೋಸ್ಟ್ ಮಾಡಿದ್ದಾರೆ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯಲ್ಲಿ ಒಂದು ಪೋಸ್ಟ್ನ್ನ ಹಂಚಿಕೊಳ್ಳುವ ಮೂಲಕ ತನ್ನ ತಂದೆಯ ಹೇಳಿಕೆಗಳಿಗೆಲ್ಲ ಚೈತ್ರ ಕುಂದಾಪುರ ರಿಯಾಕ್ಟ್ ಮಾಡಿದ್ದಾರೆ ಕುಡುಕ ತಂದೆಯ ಚಿತ್ರಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು ಎರಡು ಕ್ವಾರ್ಟರ್ ನಾನು ಕೊಟ್ಟರೆ ನನ್ನ ಮಕ್ಕಳೇ ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗುತ್ತಾರೆ
ಎಂದು ಇನ್ಸ್ಟಾಗ್ರಾಮ ನಲ್ಲಿ ಬರೆದುಕೊಂಡಿದ್ದಾರೆ ಸದ್ಯ ತನ್ನನ್ನು ಹಾಗೂ ತನ್ನ ಗಂಡನನ್ನ ಕಳ್ಳ ಕಳ್ಳಿಯನ್ನು ಮದುವೆಯಾಗಿದ್ದಾನೆ ನನ್ನನ್ನು ಯಾಕೆ ಮದುವೆಗೆ ಕರೆಯುತ್ತಾರೆ ಎಂದು ಆರೋಪಿಸಿದ್ದ ತಂದೆಗೆ ಆತನೊಬ್ಬ ಕುಡುಕ ಅವನ ಮಾತಿಗೆ ಮನ್ನಣೆ ನೀಡಬಾರದೆಂದು ತಿರುಗೇಟನ್ನ ನೀಡಿದ್ದಾರೆ ಸದ್ಯ ಚೈತ್ರ ಕುಂದಾಪುರ ಅವರ ತಂದೆ ತಮ್ಮ ದೊಡ್ಡ ಮಗಳ ಮನೆಯಲ್ಲಿ ವಾಸವಿದ್ದು ಚೈತ್ರ ಹಾಗೂ ತಾಯಿಯಿಂದ ದೂರವಿದ್ದಾರೆ ನನಗೆ ಆ ಮನೆಯಲ್ಲಿ ನೆಮ್ಮದಿ ಇಲ್ಲ ನಾನು ಹೋದರೆ ಊಟ ಸಹ ಹಾಕೋದಿಲ್ಲ ಅದಕ್ಕಾಗಿ ನಾನು ದೊಡ್ಡ ಮಗಳ ಮನೆಯಲ್ಲೇ ಇದ್ದೇನೆ ಜೀವನಕ್ಕೆ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಎಂದಿದ್ದಾರೆ