ಚೈತ್ರಾ ಕುಂದಾಪುರ ಗಂಡನ ಮನೆ ಮುಂದೆ ಚೈತ್ರಾ ತಂದೆ ಮಾಡಿದ್ದು ಘನಘೋರ

ಚೈತ್ರಾ ಕುಂದಾಪುರ ಗಂಡನ ಮನೆ ಮುಂದೆ ಚೈತ್ರಾ ತಂದೆ ಮಾಡಿದ್ದು ಘನಘೋರ

ವೀಕ್ಷಕರೇ ಬಿಗ್ ಬಾಸ್ ಕನ್ನಡ ಸೀಸನ್ 11 ಕಂಟೆಸ್ಟೆಂಟ್ ಆಗಿರುವ ಚೈತ್ರ ಕುಂದಾಪುರ ಅವರಿಗೆ ಮದುವೆಯಾದ ಕೇವಲ ಒಂದೇ ವಾರದಲ್ಲಿ ತನ್ನ ಸ್ವಂತ ತಂದೆಯಿಂದಲೇ ಸಂಕಷ್ಟ ಒಂದು ಎದುರಾಗಿದ್ದು ಇದರಿಂದ ಸಾಕಷ್ಟು ಬೇಸತ್ತ ಚೈತ್ರಾ ಕುಂದಾಪುರ ಕೊನೆಗೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಇದಕ್ಕೆ ಸ್ಪಷ್ಟನೆಯನ್ನ ನೀಡಿದ್ದಾರೆ. ಅಷ್ಟಕ್ಕೂ ಚೈತ್ರ ಕುಂದಾಪುರ ತಮ್ಮ ಸ್ವಂತ ತಂದೆಯ ಬಗ್ಗೆ ಏನು ಹೇಳಿದ್ದಾರೆ ಮತ್ತು ಇವತ್ತು ಚೈತ್ರ ಕುಂದಾಪುರ ಗಂಡನ ಮನೆಯಲ್ಲಿ ನಡೆದಿದ್ದೇನು ಅನ್ನುವ ಕಂಪ್ಲೀಟ್ ಮಾಹಿತಿಯನ್ನ ಇಲ್ಲಿ ನಾವು ನೋಡಬಹುದಾಗಿದೆ. ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರೋ ಹಾಗೆ ಚೈತ್ರ ಕುಂದಾಪುರ ಅವರ ತಂದೆ ಇವತ್ತು ಮಾಧ್ಯಮಗಳ ಮುಂದೆ ಬಂದು ತನ್ನ ಸ್ವಂತ


ಮಗಳ ಬಗ್ಗೆ ತುಂಬಾನೇ ಕೆಟ್ಟ ಕೆಟ್ಟದಾಗಿ ಆರೋಪಗಳನ್ನ ಮಾಡಿದ್ದಾರೆ. ಅದರಲ್ಲೂ ತನ್ನ ಸ್ವಂತ ಮಗಳನ್ನೇ ಕಳ್ಳಿ ಅಂತ ಕರೆದಿರುವ ಚೈತ್ರ ಕುಂದಾಪುರ ತಂದೆ ಒಂದು ಹೆಜ್ಜೆ ಮುಂದು ಹೋಗಿ ಚೈತ್ರ ಕುಂದಾಪುರ ಮತ್ತು ಚೈತ್ರ ಅವರ ಗಂಡ ಅದೆಷ್ಟೋ ಜನರಿಗೆ ಮೋಸ ಮಾಡಿದ್ದಾರೆ ಅಂತ ಹೇಳಿದ್ದಾರೆ ಆದರೆ ಇದರ ಬಗ್ಗೆ ಸ್ಪಷ್ಟನೆಯನ್ನು ಕೊಟ್ಟಿರುವ ಚೈತ್ರ ಕುಂದಾಪುರ ನಾನು ಒಬ್ಬ ಕುಡುಕ ಅಪ್ಪನಿಂದ ಸಾಕಷ್ಟು ನೋವನ್ನ ಅನುಭವಿಸಿದ್ದು ಇಂತಹ ಕುಡುಕ ತಂದೆ ಯಾರಿಗೂ ಸಿಗಬಾರದು ಇದರಿಂದ ನನಗೆ ಯಾವ ರೀತಿ ಸಮಸ್ಯೆ ಆಗ್ತಿದೆ ಅನ್ನೋದು ಅವರಿಗೆ ಅರ್ಥ ಆಗ್ತಿಲ್ಲ ಅಂತ ಚೈತ್ರಕುಂದ ಪ್ರಾತನ ನೋವನ್ನ ಹೇಳಿಕೊಂಡಿದ್ದಾರೆ ವೀಕ್ಷಕರೆ ಒಂದು ಮಾಹಿತಿ ಪ್ರಕಾರ ಚೈತ್ರ ಕುಂದಾಪುರ ಅವರ

ತಂದೆ ಚೈತ್ರ ಗಂಡನ ಮನೆಗೆ ಭೇಟಿ ನೀಡಿ ಕುಡಿಯಲು ದುಡ್ಡು ಕೇಳಿ ಹಣ ಕೊಡದಿದ್ದಕ್ಕೆ ಈ ರೀತಿ ಮಾಧ್ಯಮಗಳ ಎದುರು ಬಂದು ರಂಪಾಟ ಮಾಡಿದ್ದಾರೆ ಅಂತ ಹೇಳಲಾಗ್ತಿದೆ ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ  ( video credit ; WOW Kannada )