ದರ್ಶನ್ ವೆಡ್ಡಿಂಗ್ ಆನಿವರ್ಸರಿ ದಿನ ಕಣ್ಣೀರಿಟ್ಟ ಪವಿತ್ರಾ ಗೌಡ !! ಅಸಲಿ ಕಾರಣ ಇಲ್ಲಿದೆ !!

ದರ್ಶನ್ ವೆಡ್ಡಿಂಗ್ ಆನಿವರ್ಸರಿ ದಿನ ಕಣ್ಣೀರಿಟ್ಟ ಪವಿತ್ರಾ ಗೌಡ !! ಅಸಲಿ ಕಾರಣ ಇಲ್ಲಿದೆ !!

ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ 22 ನೇ ವಿವಾಹ ವಾರ್ಷಿಕೋತ್ಸವದ ಆಚರಣೆಯು ಭಾವನಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್‌ನೊಂದಿಗೆ, ಸಾರ್ವಜನಿಕವಾಗಿ ಅವರ ಐಕ್ಯತೆಯನ್ನು ಬಲಪಡಿಸುವ ಉದ್ದೇಶಪೂರ್ವಕ ಪ್ರಯತ್ನವನ್ನು ಸೂಚಿಸುತ್ತದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಇತ್ತೀಚಿನ ವಿವಾದಗಳ ನಂತರ ಅವರ ಸಂಬಂಧದಲ್ಲಿನ ಬಿರುಕುಗಳ ಬಗ್ಗೆ ಯಾವುದೇ ಊಹಾಪೋಹಗಳನ್ನು ಎದುರಿಸಲು ಇದು ಒಂದು ಕಾರ್ಯತಂತ್ರದ ಪ್ರತಿಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತದೆ. ಅವರ ಪ್ರೀತಿಯ ಸಾರ್ವಜನಿಕ ಸ್ವೀಕಾರವು ಅವರ ಸ್ಥಿರ, ಬದ್ಧ ದಂಪತಿಗಳ ಇಮೇಜ್ ಅನ್ನು ಬಲಪಡಿಸುತ್ತದೆ, ಇದು ದರ್ಶನ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಖ್ಯಾತಿಗೆ ಸಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.


ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ. ಎಲ್ಲೇ ಹೋದರು ಪತ್ನಿ ಜೊತೆಗೆ ತಿರುಗಾಡುತ್ತಿದ್ದಾರೆ. ತಮ್ಮ ಸಹವಾಸವನ್ನು ಬದಲಿಸಿಕೊಂಡಿದ್ದಾರೆ. ಪವಿತ್ರಗೌಡ ಜೊತೆಗಿನ ಸ್ನೇಹ ಸಂಬಂಧವನ್ನು ಕಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಇಂದು ದಂಪತಿ 22ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು ಪತಿ ಜೊತೆಗಿರುವ ಮುದ್ದಾದ ಫೋಟೋ ಒಂದನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ. ದರ್ಶನ್ ಪತ್ನಿ ಜೊತೆಗೆ ಅನಿವರ್ಸರಿ ಆಚರಿಸಿಕೊಂಡಿದ್ದು ಇದನ್ನ ನೋಡಿ ಪವಿತ್ರ ಗೌಡ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗಳು 22ನೇ


ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು ಪತಿ ಜೊತೆಗಿರುವ ಮುದ್ದಾದ ಫೋಟೋವಂದನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ ಜೊತೆಗೆ ಎಂದೆಂದಿಗೂ ಶಾಶ್ವತವಾಗಿ ಎಂದು ಬರೆದುಕೊಂಡಿದ್ದಾರೆ ಆ ಮೂಲಕ ತಮ್ಮಿಬ್ಬರ ಸಂಬಂಧವನ್ನು ಅನುಮಾನ ಪಡುವವರಿಗೆ ತಕ್ಕ ಉತ್ತರ ಕೊಟ್ಟಿ ಇನ್ನು ಈ ಫೋಟೋಗೆ ಸಾಕಷ್ಟು ಜನ ಲೈಕ್ಸ್ ಕಾಮೆಂಟ್ಸ್ ಮಾಡಿದ್ದು ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ನಿಮ್ಮ ಜೋಡಿಗೆ ಯಾರ ಕಣ್ಣು ಬೀಳದಿರಲಿ ಎಂದು ಹಾರೈಸಿದ್ದಾರೆ ಇನ್ನು ಪತಿ ದರ್ಶನ್ ಜೊತೆ ಕೈಹಿಡಿದು ಮುದ್ದು ಮುದ್ದು ರಾಕ್ಷಸಿ ಹಾಡಿಗೆ ಸಕತ್ತಾಗಿ ಡ್ಯಾನ್ಸ್ ಮಾಡಿದ್ದಾರೆ ಇದನ್ನೆಲ್ಲ ನೋಡಿದ ಪವಿತ್ರಗೌಡ  ಬೆಂಗಳೂರು ಬಿಟ್ಟು ದೇವಸ್ಥಾನ ಸುತ್ತುತ್ತಿದ್ದಾರೆ ಇದೀಗ ಅವರು ಮಂತ್ರಾಲಯಕ್ಕೆ ಮಗಳ ಜೊತೆ ಹೋಗಿದ್ದು ಅಲ್ಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನೀವು ಸಹ ದರ್ಶನ ವಿಜಯಲಕ್ಷ್ಮಿ ಅವರಿಗೆ ಕಾಮೆಂಟ್ ಮಾಡಿ ಶುಭಾಶಯ ತಿಳಿಸಿ  ( video credit ; Karunada Suddi )