ಗಾಂಚಲಿ ಬಿಡಿ ಕನ್ನಡ ಮಾತಾಡಿ ಎಂದು ಅನುಶ್ರೀಗೆ ಟಾಂಗ ಕೊಟ್ಟ ದೀಪಿಕಾ !!

ಈಗ ಮಹಾನಟಿ ಸೀಸನ್ಟ ಅಲ್ಲಿ 16 ನಟಿಮನಿಯರು ಆಕ್ಟ್ ಕೂಡ ಮಾಡಿದ್ರು ತುಂಬಾ ಅದ್ಭುತವಾಗಿತ್ತು ಫೋಟೋಶೂಟ್ ಅಂತೂ ಮಾಡಿಸಿದ್ರು ಹೇಗಿತ್ತು ಆ ಒಂದು ಎಕ್ಸ್ಪೀರಿಯನ್ಸ್ ಬಗ್ಗೆ ಪ್ರತಿಯೊಬ್ಬರು ಕೂಡ ಹಂಚಿಕೊಂಡ್ರು ಬಟ್ ವಿಭಿನ್ನವಾದ ಒಂದು ಫೋಟೋಶೂಟ್ ಯಾರದಪ್ಪ ಅಂತಂದ್ರೆ ದೀಪಿಕಾ ಅವರದು .
ದೀಪಿಕಾ ಅವರ ಬದುಕಲ್ಲಿ ಈಗ ಒಂದು ಹೊಸ ಅಧ್ಯಾಯ ಕೂಡ ಸ್ಟಾರ್ಟ್ ಆಗಿದೆ. ಇನ್ನು ಫೋಟೋಶೂಟ್ ವೇಳೆ ನೀವು ಕೂಡ ಇಲ್ಲಿ ನೋಡಿರ್ತೀರಾ ಫೋಟೋಶೂಟ್ ಹೇಗಿತ್ತು ಅಂತ ಅಂದ್ಬಿಟ್ಟು ಬಟ್ ಅದರದ್ದು ಪ್ರೋಮೋ ಕೂಡ ಬಿಟ್ಟಿದ್ರು ಇಲ್ಲಿ ಅನುಶ್ರೀ ಅವರು ಎಲ್ಲರೂ ಕಾಲ್ ಎಳಿತಾರೆ ಬಟ್ ಇಲ್ಲಿ ದೀಪಿಕಾ ಅವರೇ ಇಲ್ಲಿ ಅನುಶ್ರೀ ಕಾಲ್ ಎಳೆದಿದ್ದಾರೆ. ಫೋಟೋಶೂಟ್ದು ಪ್ರೋಮೋ ಕೂಡ ಬಿಟ್ಟಿದ್ರು ಆ ಪ್ರೋಮೋದಲ್ಲಿ ಇಲ್ಲಿ ದೀಪಿಕಾ ಅವರು ಇಲ್ಲಿ ಗಗನಸಖಿ ಆಗಿರ್ತಾರೆ ಇನ್ನು ಅನುಶ್ರೀ ಅವರು ಇಂಗ್ಲಿಷ್ ಅಲ್ಲಿ ಮಾತಾಡ್ತಾರೆ ಅದಕ್ಕೋಸ್ಕರನೇ ಇಲ್ಲಿ ದೀಪಿಕಾ ಅವರು ಹೇಳ್ತಾರೆ ಇಲ್ಲಿ ಕನ್ನಡದಲ್ಲಿ ಮಾತಾಡಿ ಅಂತ ಅಂದ್ಬಿಟ್ಟು ಇಲ್ಲಿ ಅನುಶ್ರೀ ಅವರಿಗೆ ಇಲ್ಲಿ ದೀಪಿಕಾ ಅವರು ಟಾಂಗ್ ಕೊಡ್ತಾರೆ ಅನುಶ್ರೀ
ಅವರು ಹೇಳ್ತಾರೆ ಇಲ್ಲ ಗೊತ್ತಿರಬೇಕಲ್ವಾ ಅಂತ ಅಂದ್ಬಿಟ್ಟು ಇಲ್ಲ ಮೇಡಂ ನಾನು ಇನ್ಫ್ಲುಯೆನ್ಸ್ ಅಲ್ಲಿ ಬಂದಿರೋದು ನನಗೆ ಕನ್ನಡ ಮಾತ್ರ ಗೊತ್ತು ಬೇರೆ ಏನು ಬರಲ್ಲ ಅಂತ ಅಂದ್ಬಿಟ್ಟು ದೀಪಿಕಾ ಅವರು ಹೇಳ್ತಾರೆ ಮತ್ತೆ ಏನಾದ್ರೂ ಇದೇ ಫಸ್ಟ್ ಟೈಮ್ ಫೋಟೋ ಶೂಟ್ ಮಾಡಿಸ್ತಿರೋದು ಅಂತ ಅಂದ್ಬಿಟ್ಟು ಅನುಶ್ರೀ ರವರು ಕೇಳ್ತಾರೆ ಹೌದು ಮೇಡಂ ಇದೇ ಫಸ್ಟ್ ಟೈಮ್ ಮಾಡಿಸ್ತಿರೋದು ಅಂತ ಇಲ್ಲಿ ದೀಪಿಕಾ ಅವರು ಕೂಡ ಹೇಳ್ತಾರೆ.
ಹೇಗೆ ಅನಿಸ್ತದೆ ಎಕ್ಸ್ಪೀರಿಯನ್ಸ್ ಅಂತ ಕೇಳಿದಾಗ ಹೌದು ಮೇಡಂ ಬಾಡಿ ಲ್ಯಾಂಗ್ವೇಜ್ ಗೊತ್ತು ಬಾಯ್ ಲ್ಯಾಂಗ್ವೇಜ್ ಗೊತ್ತಿಲ್ಲ ಅಂತ ಅಂದ್ಬಿಟ್ಟು ಇಲ್ಲಿ ದೀಪಿಕಾ ಅವರು ಮತ್ತೆ ಟಾಂಗ್ ಕೊಡ್ತಾರೆ ಅನುಶ್ರೀ ಅವರಿಗೆ ಇನ್ನು ಈ ಒಂದು ಪ್ರೋಮೋ ನೋಡ್ಬಿಟ್ಟು ನೆಟ್ಟಿಗರು ಹಲವಾರು ಕಮೆಂಟ್ ಗಳನ್ನ ಇಲ್ಲಿ ಹಾಕಿದ್ದಾರೆ ಗಾಂಚಲಿ ಬಿಡಿ ಕನ್ನಡ ಮಾತಾಡಿ ಅಂತ ಅಂದ್ಬಿಟ್ಟು ಹೇಳಿದ್ದಾರೆ ಬಟ್ ಇಲ್ಲಿ ಅವರು ಏನೊಂದು ಕಾನ್ಸೆಪ್ಟ್ ಕೊಟ್ಟಿದ್ರು ಆ ಕಾನ್ಸೆಪ್ಟ್ ಪ್ರಕಾರ ಇಲ್ಲಿ ಅನುಶ್ರೀ ಅವರು ಮಾತಾಡಿರೋದು ಅಷ್ಟೇ ಆನಂತರ ಇಲ್ಲಿ ದೀಪಿಕಾ ಅವರು ಕೂಡ ಹೇಳಿದ್ದಾರೆ ಡೌರಾಣಿ ನೀನು ಗಗನ ತಂಗಿ ತರ ಆಡ್ತಾ ಇದ್ದೀಯಾ ದೀಪಿಕಾ ಅಂತೂ ಹೇಳಿದ್ದಾರೆ ಓವರ್ ಬಿಲ್ಡಪ್ ಡೌರಾಣಿ ದೀಪಿಕಾ ಅಂತ ಕೂಡ ಇಲ್ಲಿ
ಹೇಳಿದ್ದಾರೆ ಫಿಕ್ಸ್ ಬಿಡಿ ಇವಳನ್ನೇ ನೀವು ಗೆಲಿಸ್ತೀರಾ ಅಂತ ಗೊತ್ತಾಗ್ತಿದೆ ಅಂತ ಕೂಡ ಇಲ್ಲಿ ಹೇಳಿದ್ದಾರೆ ಅನು ಅಕ್ಕ ಎಲ್ರೂ ಕಾಲ್ ಎಳಿತಾರೆ ಅಂದ್ರೆ ದೀಪಿಕಾ ಅಕ್ಕ ಮಾತ್ರ ಸ್ವಲ್ಪ ಜಾಸ್ತಿ ಎಣ್ಣೆ ಬೆಣ್ಣೆ ಹಚ್ಚಿ ಚೆನ್ನಾಗಿ ಕೆಡುವುತ್ತಾಳೆ ಸರಿಯಾಗಿ ಅಂತ ಕೂಡ ಇಲ್ಲಿ ಹೇಳಿದ್ದಾರೆ.
ಗಗನಸಕ್ಕಿ ವೇಷದಲ್ಲಿ ಕಾಣಿಸಿಕೊಂಡು ದೀಪಿಕಾ ಅವರು ಆಲ್ಮೋಸ್ಟ್ ಎಲ್ಲರನ್ನು ಕೂಡ ಇಲ್ಲಿ ನಗಿಸ್ತಾನೆ ಇರ್ತಾರೆ ಇನ್ನು ಅವರಿಗೆ ಯಾವ ಯಾವ ರೀತಿ ಆಗಿತ್ತು ಜೀವನದಲ್ಲಿ ಅಂತ ಅಂದ್ಬಿಟ್ಟು ಹೇಳ್ಕೊಂಡಿದ್ದಾರೆ ಅವರೊಂದು ಕಷ್ಟದ ಜೀವನ ಹೇಗಿತ್ತು ಅಂತ ಕೂಡ ಅವರು ಹೇಳ್ಕೊಂಡಿದ್ದಾರೆ ಪ್ರತಿಯೊಬ್ಬರು ಕೂಡ ಇಲ್ಲಿ ಜಡ್ಜಸ್ ಇರಬಹುದು ಮತ್ತೆ ಇಲ್ಲಿ ರಮೇಶ್ ಅರವಿಂದ್ ಅವರು ಇರಬಹುದು ಎಲ್ಲರೂ ಕೂಡ ಇಲ್ಲಿ ಭಾವುಕರು ಕೂಡ ಆಗ್ತಾರೆ ಇನ್ನು ಅನುಶ್ರೀ ಅವರು ಕೂಡ ಇಲ್ಲಿ ಕಣ್ಣೀರು ಹಾಕ್ತಾರೆ ಪ್ರತಿಯೊಬ್ಬರ ಜೀವನ ಅಷ್ಟೊಂದು ನಾವು ಅನ್ಕೊಂಡ್ರು ಅಷ್ಟು ಸುಲಭವಾಗಿರಲ್ಲ ಪ್ರತಿಯೊಬ್ಬರು ಅನ್ಕೊಳ್ಳಬಹುದು ಇವರು ಟಿವಿಗೆ ಬಂದಿದ್ದಾರೆ ಅಂದ್ರೆ ಇವರಿಗೆ ಏನು ಕೂಡ ಕಷ್ಟ
ಇರಲ್ಲ ಅಂತ ಅನ್ಕೊಳ್ಬಹುದು ಇನ್ನು ಕೆಲವೊಬ್ಬರು ಇಲ್ಲಪ್ಪ ಟಿಆರ್ಪಿ ಗೋಸ್ಕರ ಈ ರೀತಿ ಕಂಟೆಸ್ಟೆಂಟ್ ಗಳನ್ನ ಕರೆಸ್ಕೊಂತಾರೆ ಅಂತ ಕೂಡ ಅನ್ಕೊಳ್ಳಬಹುದು ಬಟ್ ಆದರೆ ನಿಜವಾಗ್ಲೂ ಕೂಡ ಬಡೂರ ಮಕ್ಕಳು ಬೆಳಿಬೇಕು ಅಂತಾನೆ ಹೇಳೋದು ಸೋ ವೀಕ್ಷಕರೇ ಸದ್ಯ ಮಹಾನಟಿ ಸೀಸನ್ ಟು ಸಂಚಿಕೆನ ನೀವು ನೋಡಿರ್ತೀರಾ ಈಗ 16 ಜನ ಸೆಲೆಕ್ಟ್ ಕೂಡ ಆಗಿದ್ದಾರೆ ತುಂಬಾ ಅದ್ಭುತವಾಗಿ ಫೋಟೋ ಶೂಟ್ ಆಗಿದೆ ನಟನೆ ಕೂಡ ಇಲ್ಲಿ ಮಾಡಿದ್ದಾರೆ ಕ್ಯಾಮೆರಾ ಮುಂದೆ ನಿಮಗೆ ಈ 16 ಜನದಲ್ಲಿ ಯಾರು ಆಕ್ಟಿಂಗ್ ತುಂಬಾನೇ ಇಷ್ಟ ಆಯ್ತು ಮತ್ತೆ ಇಲ್ಲಿ ಯಾರದು ಓವರ್ ಆಯ್ತು ಅಂತ ನಿಮಗೆ ಅನ್ನಿಸ್ತು ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ನೀವು ಯಾರಿಗೆ ಸಪೋರ್ಟ್ ಮಾಡ್ತೀರಾ ಅನ್ನೋದನ್ನ ಮಿಸ್ ಮಾಡದೆ ತಿಳಿಸಿ ( video credit ; Kannada Suddi Samachara )