ಕೊರಗಜ್ಜ ಪ್ರಸಾದ ತಿಂದಿದ ತಕ್ಷಣ ನಡೀತು ಖ್ಯಾತ ನಟಿ ಬಾಳಿನಲ್ಲಿ ಪವಾಡ!! ಆಗಿದ್ದೇನು ನೋಡಿ

ಕರಾವಳಿಯ ಅತ್ಯಂತ ಕಾರ್ಣಿಕದ ದೈವಗಳಲ್ಲಿ ಒಂದು ಕೊರಗಜ್ಜ ತನ್ನನ್ನು ನಂಬಿದಂತಹ ಭಕ್ತರನ್ನ ಕೊರಗಜ್ಜ ಯಾವತ್ತೂ ಕೂಡ ಕೈಬಿಡಲ್ಲ ಅನ್ನೋದು ಭಕ್ತರ ಬಲವಾದ ನಂಬಿಕೆ ಅದಕ್ಕೆ ಸಾಕಷ್ಟು ನಿದರ್ಶನಗಳು ಸಿಕ್ತಾನೆ ಹೋಗ್ತವೆ ಇವತ್ತು ಸ್ಯಾಂಡಲ್ವುಡ್ ತಾರೆಯರಿಂದ ಹಿಡಿದು ಬಾಲಿವುಡ್ ತಾರೆಯರವರೆಗೆ ಸಾಕಷ್ಟು ಮಂದಿ ಕೊರಗಜ್ಜನನ್ನ ಆರಾಧಿಸುತ್ತಾರೆ ಕೊರಗಜ್ಜನನ್ನ ನಂಬಿಕೊಂಡು ಆತನ ಮುಂದೆ ನಮ್ಮ ಕಷ್ಟವನ್ನ ಹೇಳಿಕೊಂಡರೆ ಖಂಡಿತವಾಗಲೂ ಆತ ಬಗೆಹರಿಸುತ್ತಾನೆ ಅನ್ನೋದು ಭಕ್ತರ ಒಂದು ಬಲವಾದ ನಂಬಿಕೆ ಅದಕ್ಕೆ ಸಾಕಷ್ಟು
ಉದಾಹರಣೆಗಳನ್ನ ನೀವು ನೋಡಿರ್ತೀರಾ ಸ್ಯಾಂಡಲ್ವುಡ್ ತಾರೆಯರಾದ ರಕ್ಷಿತ ರಚಿತಾರಾಮ್ ಹೀಗೆ ಬೇರೆ ಬೇರೆ ತಾರೆಯರು ಕೊರಗಜನ ನಂಬುತ್ತಾರೆ ಕ್ರಿಕೆಟಿಗರಾದ ಕೆ ಎಲ್ ರಾಹುಲ್ ಹಾಗೆ ಬಾಲಿವುಡ್ ತಾರೆಯರಾದಂತಹ ಕತ್ರಿನಾ ಕೈಫ್ ಶಿಲ್ಪಾ ಶೆಟ್ಟಿ ಹೀಗೆ ಅನೇಕರು ಕೊರಗಜನ ನಂಬುತ್ತಾರೆ ಕರಾವಳಿಗೆ ಬಂದಂತಹ ಸಂದರ್ಭದಲ್ಲಿ ಕೊರಗಜನ ದರ್ಶನ ಮಾಡಿ ಅವರು ವಾಪಸ್ ಹೋಗ್ತಾರೆ ಕೊರಗಜನ ಆದಿ ಸ್ಥಳ ಕೂರಿಗೆ ಭೇಟಿ ಕೊಟ್ಟೆ ಕೊಡುತ್ತಾರೆ ಇದೀಗ ಕನ್ನಡ ಕಿರುತೆರೆ ಹಾಗೆ ಕಿರುತೆರೆಯ ನಟಿಯಾದಂತಹ ಇಳ ವಿಟ್ಠಲ ಅವರು ಕೊರಗಜ ತಮ್ಮ ಬದುಕಿನಲ್ಲಿ ಮಾಡಿದ ಪವಾಡಗಳ ಬಗ್ಗೆ ಮಾತನಾಡಿದ್ದಾರೆ ಸಂದರ್ಶನ ಒಂದರಲ್ಲಿ ಅವರು ಮಾತನಾಡುತ್ತಾ ಒಂದಷ್ಟು ವಿಚಾರಗಳ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ ಇಳಾ
ವಿಟ್ಠಲ ನಿಮಗೆಲ್ಲ ಚಿರಪರಿಚಿತರು ಕರಾವಳಿ ಮೂಲದವರು ಕಾದಂಬರಿ ಅನ್ನೋ ಸೀರಿಯಲ್ ಮೂಲಕ ಅವರು ಪ್ರತಿ ಮನೆ ಮನೆಯನ್ನ ತಲುಪಿದವರು ಮನೆ ಮನಸ್ಸುಗಳನ್ನ ಗೆದ್ದವರು ಹಾಗೆ ಸೊಸೆ ತಂದ ಸೌಭಾಗ್ಯ ಶೈಲು ಸಿನಿಮಾಗಳಲ್ಲೂ ಕೂಡ ಅವರು ಅಭಿನಯಿಸಿದ್ದಾರೆ. ಅಟ್ ಪ್ರೆಸೆಂಟ್ ಅವರು ಉದಯ ಟಿವಿಯಲ್ಲಿ ಪ್ರಸಾರ ಆಗುವಂತಹ ಶಾಂತಿ ನಿವಾಸ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದನ್ನ ನಿಭಾಯಿಸುತ್ತಾ ಇದ್ದಾರೆ.
ಕೊರಗಜ ತಮ್ಮ ಬದುಕಿನಲ್ಲಿ ಯಾವ ರೀತಿ ಪವಾಡ ಮಾಡಿದ ಅನ್ನೋದನ್ನ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ನಾನು ವಸಂತ ರುಕ್ಮಿಣಿ ಅನ್ನೋ ಸಿನಿಮಾದಲ್ಲಿ ಅಭಿನಯಿಸುತ್ತಾ ಇದ್ದೆ. ಆ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಹೊಸ ಮೊಬೈಲ್ ಕಳೆದು ಹೋಗಿತ್ತು. ಆಗಸ್ಟ್ ಕೊಂಡುಕೊಂಡಿದ್ದಂತಹ ಮೊಬೈಲ್ ಅದರ ಇಎಂಐ ಕೂಡ ನಾನು ಕಟ್ಟುವುದಕ್ಕೆ ಶುರು ಮಾಡಿರಲಿಲ್ಲ. ಈ ಸಂದರ್ಭದಲ್ಲಿ ನಾನು ತುಂಬಾನೇ ಟೆನ್ಶನ್ ಆಗಿದ್ದೆ.
ಆಗ ನನಗೆ ನನ್ನ ಸ್ನೇಹಿತರು ಸಲಹೆಯನ್ನ ಕೊಟ್ಟರು. ಕೊರಗಜ್ಜನರಿಗೆ ಪ್ರಾರ್ಥನೆಯನ್ನ ಮಾಡಿಕೊಳ್ಳಿ, ಖಂಡಿತವಾಗಲೂ ನಿಮ್ಮ ಮೊಬೈಲ್ ಸಿಗುತ್ತೆ ಅಂತ. ಈ ಒಂದು ಇನ್ಸಿಡೆಂಟ್ ಆಗಿ ಒಂದು ತಿಂಗಳ ಬಳಿಕ ನನ್ನ ಫೋನು ಮಂಗಳೂರಲ್ಲಿ ಸಿಕ್ಕಿದೆ ಅಂತ ಹಳೆಬೀಡು ಪೊಲೀಸರು ತಿಳಿಸುತ್ತಾರೆ. ನಾನ ಅಲ್ಲಿ ದೂರು ದಾಖಲಿಸಿರುತ್ತೀನಿ. ಅದರಂತೆ ಒಂದು ತಿಂಗಳ ಬಳಿಕ ಹಳೆಬೀಡು ಪೊಲೀಸರು ನನಗೆ ಮಾಹಿತಿಯನ್ನು ಕೊಡುತ್ತಾರೆ. ಹಳೆ ಬೀಟ್ನಲ್ಲಿ ಕಳೆದು ಹೋದಂತಹ ನನ್ನ ಫೋನ್ ಹೇಗಿತ್ತೋ ಅದೇ ರೂಪದಲ್ಲಿ ಅದು ನನಗೆ ವಾಪಸ್ ಸಿಗುತ್ತೆ.
ಆ ಫೋನನ್ನ ಕದ್ದಂತಹ ವ್ಯಕ್ತಿಗಳು ಅದನ್ನ ಮಂಗಳೂರಲ್ಲಿ ಮಾರಾಟ ಮಾಡಿದ್ರು. ಅದೇ ಸ್ಥಿತಿಯಲ್ಲಿ ನನಗೆ ಫೋನು ಸಿಕ್ಕಿತ್ತು ಆಗ ಕೊರಗಜ್ಜನ ಪವಾಡ ಎಂಥದ್ದು ಅನ್ನೋದು ನನಗೆ ಗೊತ್ತಾಯ್ತು. ಇನ್ನೊಂದು ಘಟನೆಯ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಶಶಿಕರ ಪಾತೂರ್ ಅವರು ಚಕ್ಕುಲಿಯನ್ನು ಕೊಟ್ಟಿದ್ರು ಆ ಚಕ್ಕುಲಿಯನ್ನ ನಾನು ತಿಂತಾ ಇದ್ದೆ ಮೂರನೇ ಚಕ್ಕುಲಿ ತಿನ್ನೋದರ ಒಳಗೆ ನನ್ನ ನೋವೆಲ್ಲ ದೂರ ಆಗಿದೆ ನಾನು ಮೊದಲು ಹೇಗಿದ್ನೋ ಹಾಗೆ ಆಗಿದ್ದೀನಿ ನಾನು ಯಾವುದೇ ರೀತಿಯಾದಂತಹ ಪ್ರಾರ್ಥನೆಯನ್ನ ಸಲ್ಲಿಸದೆ ಕೊರಗಜ್ಜ ನನ್ನ ಕಾಲು ನೋವನ್ನ ಗುಣಪಡಿಸಿದ್ದಾರೆ ಬಹುಶಃ ಆ ಮೂಲಕ ನನಗೊಂದು ಸೂಚನೆ ಕೊಟ್ಟಿದ್ದಾರೆ ನಾನು ಬಾಕಿರಿಸಿಕೊಂಡಂತಹ ಹರಕೆಯನ್ನ ತೀರಿಸಬೇಕು ಅಂತ ತಕ್ಷಣ ನಾನು ಬಿಡುವು ಮಾಡಿಕೊಂಡು ಮಂಗಳೂರಿಗೆ ನನ್ನ ಮನೆಗೆ ಹೋಗಿ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿಯನ್ನ ಕೊಟ್ಟಿದ್ದೇನೆ ನಿಷೇಧಾಜ್ಞೆ ಇದ್ರೂ ಕೂಡ ಅದರ ನಡುವೆಯೇ ನಾನು ಕುತ್ತಾರಿಗೆ ಹೋಗಿ ಕೊರಗಜ್ಜನ ದರ್ಶನ ಮಾಡಿ ಹರಕೆಯನ್ನ ತೀರಿಸಿದ್ದೇನೆ ಅಂತ ಇಳ ವಿಟ್ಠಲ ಅವರು
ಹೇಳಿಕೊಂಡಿದ್ದಾರೆ ಆ ಮೂಲಕ ಕೊರಗಜ್ಜ ಯಾವ ರೀತಿ ತನ್ನ ಬದುಕಿನಲ್ಲಿ ಪವಾಡ ಮಾಡಿದ್ದಾರೆ ಅನ್ನೋದನ್ನ ಇಳಾ ವಿಟ್ಠಲ ಅವರು ಹೇಳ್ಕೊಂಡಿದ್ದಾರೆ ಇದು ವೀಳಾ ವಿಟ್ಠಲ ಅವರ ಅನುಭವ ಅಲ್ಲ ಈ ರೀತಿ ಸಾಕಷ್ಟು ಸೆಲೆಬ್ರಿಟಿಗಳಿಗೆ ಕೊರಗಜ ರಕ್ಷಣೆಯನ್ನು ಕೊಟ್ಟಿದ್ದಾರೆ ಕಷ್ಟದ ಸಂದರ್ಭದಲ್ಲಿ ಕೈ ಹಿಡಿದಿದ್ದಾರೆ ರಕ್ಷಿತ ಅವರು ಕೂಡ ಪದೇ ಪದೇ ಹೇಳ್ತಾ ಇದ್ರು ನನಗೆ ಏನೇ ಸಂಕಷ್ಟ ಬಂದ್ರು ಕೂಡ ಕೊರಗಜ್ಜನನಿಗೆ ಪ್ರಾರ್ಥನೆಯನ್ನ ಮಾಡಿಕೊಂಡರೆ ಆ ಸಂಕಷ್ಟ ದೂರ ಆಗುತ್ತೆ ಅಂತ ಹಾಗಾಗಿ ಅವರು ಪದೇ ಪದೇ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಡ್ತಾನೆ ಇರ್ತಾರೆ ಇದೀಗ ಇಳವಿಟ್ಲ ಕೂಡ ಅದೇ ವಿಚಾರವನ್ನ ಹೇಳಿದ್ದಾರೆ ( video credit ;Navyas's nature Studio)