ಕಾಮ ಅನ್ನೊದು ಲಾಗಮು ಇಲ್ಲದ ಕುದುರೆ ಏರಿದಂತೆ ಎಂದು ಏಕೆ ಹೇಳುತ್ತಾರೆ..? ವಿಡಿಯೋ..;;

ಕಾಮ ಅನ್ನೊದು ಲಾಗಮು ಇಲ್ಲದ ಕುದುರೆ ಏರಿದಂತೆ ಎಂದು ಏಕೆ ಹೇಳುತ್ತಾರೆ..? ವಿಡಿಯೋ..;;

ಹೌದು ಈ ಕಾ+ಮ ಅನ್ನುವುದು ಯಾರನ್ನು ಬಿಟ್ಟಿಲ್ಲ,, ಒಂದು ಬಾರಿ ಕಾ++ಮಾ ಅನ್ನೋದು ತಲೆಗೆ ಏರಿದರೆ ಮುಗೀತು ಕಥೆ, ಅವರು ಮಾಡುತ್ತಿರುವುದು ಸರಿಯಾ ತಪ್ಪ ಎನ್ನುವ ಯಾವ ವಿಚಾರಗಳು ಕೂಡ ಅವರ ಗಮನಕ್ಕೆ ಬರುವುದಿಲ್ಲ. ಇದರಲ್ಲಿ ಒಂದು ಸಾರಿ ಬಿದ್ದರೆ ಮುಗಿದು ಹೋಯಿತು, ಸಮಯದ ಕುರಿತು ಅವರಿಗೆ ಸ್ವಲ್ಪ ಕುಂಚಿತ್ತು ನೆನಪಿಗೆ ಬರುವುದಿಲ್ಲ ಎಂದು ಇದೀಗ ತಿಳಿದುಬಂದಿದೆ. ನಾನು ಯಾವ ಸಮಯದಲ್ಲಿ ಎಷ್ಟರಮಟ್ಟಿಗೆ ಇದರಲ್ಲಿ ಮಗ್ನನಾಗಿ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆ ಎನ್ನುವ ಅರಿವೇ ಅವರಿಗೆ ಇಲ್ಲದಂತೆ ಅದರಲ್ಲಿ ಮುಳುಗಿ ಹೋಗುತ್ತಾರೆ.

ಇದರ ಬಗ್ಗೆ ಸಾಕಷ್ಟು ನಿದರ್ಶನಗಳು ಇದ್ದಾವೆ ಎಂದು ಹಿಂದಿನಿಂದಲೂ ಕೇಳಿ ಬಂದಿದೆ. ಇದು ನರ ಮನುಷ್ಯರ ಮಾತ್ರ ಬಿಟ್ಟಿಲ್ಲ, ಬದಲಿಗೆ ಋಷಿಮುನಿಗಳನ್ನು ಕೂಡ ಕಾಡಿತ್ತಂತೆ. ದೇಹ ಸುಖ ಎನ್ನುವುದು ಆಗಿನ ಅಪಾರ ಶಕ್ತಿ ಹೊಂದಿದ್ದ ಋಷಿಮುನಿಗಳನ್ನು ಬಿಟ್ಟಿಲ್ಲವಂತೆ. ಅವರು ಅದೆಷ್ಟೇ ಏಕಾಗ್ರತೆಯಿಂದ ಒಮ್ಮನಸಿನ ತಪಸ್ಸು ಮಾಡಬೇಕು ಅಂದ್ರೂ ಕೂಡ ಅವರಿಗೆ ಕಾಣದ ಕೈಗಳಿಂದ ತುಂಬಾನೇ ಹೆಣ್ಣಿನ ಮೂಲಕ ತೊಂದರೆಗಳು ಎದುರಾಗಿದ್ದಾವೆ. ಹಿಂದಿನ ಪುರಾಣಗಳಲ್ಲಿ ಒಂದು ಕಥೆ ಕಂಡುಬಂದಿದೆ ಗೆಳೆಯರೇ.  

ಕುಂದು ಮಹರ್ಷಿ, ಪ್ರಮ್ಲೋಚ ಅಂದರೆ, ಅತ್ತ ದೇವಕನ್ಯೆ ಆಗಿದ್ದಂತಹ ಅಪ್ಸರೆ ಹಾಗೂ ಕುಂದು ಮಹರ್ಷಿ ಒಟ್ಟು 907 ವರ್ಷ, ಆರು ತಿಂಗಳು ಮೂರು ದಿವಸ ದೇಹ ಸಂಪರ್ಕದಲ್ಲಿದ್ದರು ಅಂದ್ರೆ ನೀವೂ ನಂಬಲೇ ಬೇಕು. ಸುಮಾರು ಅಷ್ಟು ವರ್ಷಗಳ ಕಾಲ ಋಷಿಮುನಿ ಆದಂತಹ ಕುಂದು ಮಹರ್ಷಿ, ಅಪ್ಸರೆಯನ್ನು ತನ್ನ ಇಷ್ಟ ಬಂದಂತೆ ಅನುಭವಿಸಿದ್ದನಂತೆ. ಅಸಲಿಗೆ ಅದಕ್ಕೆ ಕಾರಣ ಆದವರು ಯಾರು..? ಈ ಇಂದ್ರ ದೇವನು ಯಾಕೆ ಈ ಕೆಲಸವನ್ನು ಅಂದು ಮಾಡಿದ.. ಕುಂದು ಮಹರ್ಷಿ ಮತ್ತು ಅಪ್ಸರೆಯ ಈ ಪ್ರೇಮ ಕಾ+ಮದ ಕಥೆಯನ್ನು ನೀವು ಕೂಡ ಕೇಳಲೇಬೇಕು. ಯಾಕೆ ಕಾ+ಮವನ್ನು ಒಮ್ಮೆ ಹತ್ತಿದರೆ ಬಿಡಲಾಗುವುದಿಲ್ಲ ಎಂಬುದಕ್ಕೆ ಈ ಕಥಾ ಲೇಖನದ ವಿಡಿಯೋ ನಿಮಗೆ ಎಲ್ಲ ಉತ್ತರವನ್ನು ನೀಡುತ್ತದೆ..ತುಂಬಾನೇ ಇಂಫಾರ್ಮೇಟಿವ್ ಆಗಿದೆ ಈ ವಿಡಿಯೋ. ಕೊನೆಯವರೆಗೂ ನೋಡಿ, ನಿಮಗೆ ಹೊಸದಾದ ವಿಚಾರ ಈ ವಿಡಿಯೋ ಮೂಲಕ ನಮಗೆ ಸಿಕ್ಕೀತು ಎಂದೆನಿಸಿದರೆ, ವಿಡಿಯೋಗೊಂದು ಮೆಚ್ಚುಗೆ ನೀಡಿ, ವಿಡಿಯೋ ಶೇರ್ ಮಾಡಿ, ಧನ್ಯವಾದಗಳು...

( video credit : My dreams Sakleshpur )