ಸೀಸನ್ ಹತ್ತರ ವಿನ್ನರ್ ಬಗ್ಗೆ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ! ಈ ಸೀಸನ್ ವಿನ್ನರ್ ಯಾರು ಗೊತ್ತಾ?

ಸೀಸನ್ ಹತ್ತರ ವಿನ್ನರ್ ಬಗ್ಗೆ ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ! ಈ ಸೀಸನ್ ವಿನ್ನರ್ ಯಾರು ಗೊತ್ತಾ?

ಇನ್ನೂ ಈ ಬಾರಿಯ ಬಿಗ್ ಬಾಸ್ ಶೋ ಸೀಸನ್ ಹತ್ತರ ಆರಂಭಿಕ ದಿನಗಳಲ್ಲಿ ಪಡೆದುಕೊಂಡಿದ್ದ ಹೈಪ್ ದಿನಗಳು ಉರುಳುತ್ತಿದ್ದಂತೆ ಕಾಣಿಸುತ್ತಿಲ್ಲ. ಇನ್ನೂ ಮೊದಲೆಲ್ಲಾ ದಶಕದ ಸೀಸನ್ ಆಗಿರುವ ಕಾರಣ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಕಳೆದ ಎಲ್ಲಾ ಸೀಸನ್ ಗಳಿಗಿಂತ ಸಾಕಷ್ಟು ಟ್ವಿಸ್ಟ್ ಹಾಗೂ ವಿಭಿನ್ನತೆ ಹೊಂದಿರಲಿದೆ ಎಂದು ಬಹಿರಂಗವಾಗಿಯೇ ತಿಳಿಸಿದ್ದರು. ಇನ್ನೂ ಇವರ ಮಾತಿನಂತೆ ಜನರು ಈ ದಶಕದ ಸೀಸನ್ ಮೇಲೆ ಹೆಚ್ಚಿನ ಭರವಸೆಯನ್ನು ಕೊಡ ಇಟ್ಟಿದ್ದರು. ಇನ್ನೂ ಇವರು ತಿಳಿಸಿರುವ ಹಾಗೆ ಈ ಸೀಸನ್ ಗ್ರಾಂಡ್ ಒಪಿನಿಂಗ್ ದಿನವೇ ಈ ಶೋ ನ ದೊಡ್ಡ ಟ್ವಿಸ್ಟ್ ಹಾಗೂ ವಿಭಿನ್ನತೆಯ ಸಣ್ಣ ಜಲಕ್ ಕೊಡ ನೀಡಿದ್ದರು. ಇದ್ದನ್ನು ನೋಡಿದ ಪ್ರೇಕ್ಷಕರು ಮುಂದಿನ ದಿನಗಳಲ್ಲಿ ನಮಗೆ ದುಪ್ಪಟ್ಟು ಮನೋರಂಜನೆ ನೀಡಲಿದ್ದಾರೆ ಎಂದು ನಿರೀಕ್ಷೆಯಲ್ಲಿ ಇದ್ದರೂ.

ಆದರೆ ದಿನ ಕಳೆಯುತ್ತಿದ್ದಂತೆ ಈ ಶೋ ಮೇಲೆ ಇದ್ದ ನಿರೀಕ್ಷೆ ಕುಗ್ಗಿ ಈಗ ಎಲ್ಲರಿಗೂ ಕೊಡ ಈ ಶೋ ಮೇಲೆ ಅಸಮಾಧಾನ ಹುಟ್ಟಿಕೊಂಡಿದೆ. ಇನ್ನೂ ಮನೆಯಲ್ಲಿ ಐದನೇ ವಾರ ಕಳೆದಿದ್ದರೂ ಕೊಡ ಮನೆಯಲ್ಲಿ ಒಬ್ಬರ ಮೇಲೆ ಇನ್ನೊಬ್ಬರಿಗೆ ಅನ್ಯೂನ್ಯತೆ ಕಾಣಿಸುತ್ತಿಲ್ಲ. ಹೀಗಿರುವ ಸಂಧರ್ಭದಲ್ಲಿ ಮನೆಯಲ್ಲಿ ಆಗಾಗ ಜಗಳಗಳೇ ಹೆಚ್ಚಾಗಿರುವ ಕಾರಣ ಮನೋರಂಜನೆಯ ವಿಷಯ ಎಲ್ಲಿಯೂ ಕಾಣಿಸುತ್ತಿಲ್ಲ. ಈ ಕಾರಣದಿಂದ ಈ ದಶಕದ ಸೀಸನ್ ಮೇಲೆ ಹೆಚ್ಚಿನ ಪ್ರೇಕ್ಷಕರಿಗೆ ಬೇಸರ ಉಂಟಾಗಿದೆ. ಇನ್ನೂ ಕಳೆದ ಸೀಸನ್ ನಲ್ಲಿ "ಆರ್ಯವರ್ಧನ್ ಗುರೂಜಿ" ಅವರು ಕೊಡ ಸ್ಪರ್ಧಿಗಳು ಆಗಿದ್ದರು. ಇನ್ನೂ ಹೊರಗಡೆ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಉಂಟಾಗಿದೆ.  

ಹಾಗೆಯೇ ಅವರ ಸೀಸನ್ ನಲ್ಲಿ ಆರ್ಯವರ್ಧನ್ ಗುರೂಜಿ ತನ್ನ ಮಗ ಮಗ ಎಂದು ಓಡಾಡುತ್ತಿದ್ದ "ರೂಪೇಶ್ ಶೆಟ್ಟಿ" ಅವರು ಗೆಲವು ಸಾಧಿಸುತ್ತಾರೆ ಎಂದು ಆಗಾಗ ಹೇಳುತ್ತಾಲೆ ಇದ್ದರೂ ಇನ್ನೂ ಅವರು ಹೇಳಿದಂತೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ ಒಂಬತ್ತರ ವಿನ್ ಕೊಡ ಆದರೂ. ಇದೀಗ ಗುರೂಜಿ ಸೀಸನ್ ಹತ್ತರ ಭವಿಷ್ಯ ನುಡಿದ್ದಾರೆ. ಈ ಬಾರಿ ಸೀಸನ್ ಹತ್ತರ ವಿನ್ನರ್ "ಸಂತೋಷ್ ವರ್ತೂರು"ಅವರು ಅಗಲಿದ್ದಾರೆ. ಇವರದ್ದು ಮೀನ ರಾಶಿ ಆದ ಕಾರಣ ಈ ಮೂರು ತಿಂಗಳು ಇವರ ಅನುಕೂಲಕ್ಕೆ ತಕ್ಕಂತೆ ಇದೆ. ಇನ್ನೂ ವರ್ತೂರು ಅವರು ನಮಗೆ ಬಹಳ ಬೇಕಾದವರು ಮೂಲತಃ ರೈತರ ಹಿನ್ನಲೆ ಇರುವ ಕಾರಣ ಅವರು ತುಂಬಾ ಒಳ್ಳೆಯವರು ಹಾಗೂ ಮೃದು ಸ್ವಭಾವದ ಮನುಷ್ಯರು. ಇವ್ರ ಈ ಗುಣಗಳೇ ಇವರನ್ನು ಗೆಲುವಿನ ಪಟ್ಟದ ವರೆಗೂ ಕರೆದುಕೊಂಡು ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.