ಹಮಾಲಿ ಕೆಲಸಕ್ಕೆಂದು ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಈಕೆ ಆಡುತ್ತಿದ್ದ ಆಟಗಳೆಂಥವು ನೋಡಿ..!

ಹಮಾಲಿ ಕೆಲಸಕ್ಕೆಂದು ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಈಕೆ ಆಡುತ್ತಿದ್ದ ಆಟಗಳೆಂಥವು ನೋಡಿ..!

ಮದುವೆ ಹೌದು ಈ ಮದುವೆ ವಿಚಾರ ಅಂತ ಬಂದರೆ ಇವತ್ತಿನ ದಿನಮಾನದಲ್ಲಿ ಮಾತ್ರವಲ್ಲದೆ ಹಿಂದಿನ ದಿನಮನಡಿಯೂ ಕೂಡ ಸುಳ್ಳು ಹೇಳಿ ಮದುವೆ ಮಾಡುತ್ತಾ ಬಂದಿರುವ ಘಟನೆಗಳು ಸಾಕಷ್ಟು ಬೆಳಕಿಗೆ ಬಂದಿವೆ. ಹಿಂದಿನ ಹಿರಿಯರು ಹೇಳಿದಂತೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ, ಆದರೆ ಈ ಮದುವೆ ಆದ ಬಳಿಕ ಹಿಂದಿನ ಮಹಿಳೆಯರು ಸುಳ್ಳು ಹೇಳಿದ್ದರೂ ಕೂಡ ಮದುವೆ ಆದ ಬಳಿಕ ಏನು ಮಾಡಲು ಆಗುವುದಿಲ್ಲ ಎಂದು ಅರ್ಥ ಮಾಡಿಕೊಂಡು, ಅವರವರ ಗಂಡನ ಜೊತೆ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದರು.. ಆತನ ಕಷ್ಟದಲ್ಲಿ ಭಾಗಿಯಾಗಿ ಗಂಡನ ಮನೆಯ ಕಷ್ಟದ ಪರಿಸ್ಥಿತಿ ಅರ್ಥೈಸಿಕೊಂಡು ಜೀವನ ಸಾಗಿಸುತ್ತಿದ್ದಂತವರು. 

ಆದರೆ ಇಂದಿನ ಯುವತಿಯರು ಹಾಗಿಲ್ಲ.. ಅದಕ್ಕೆ ವಿರುದ್ಧವಾಗಿ ಇದ್ದಾರೆ. ಸುಳ್ಳು ಹೇಳಿ ಮದುವೆ ಆಗಿದ್ದೆ ಆದರೆ, ಆ ಸತ್ಯ ಮದುವೆ ಆದಮೇಲೆ ಗೊತ್ತಾದರೂ ಸಹ ಎಲ್ಲದಕ್ಕೂ ಕೂಡ ತಯಾರು ಇರುತ್ತಾರೆ.. ನಾವು ಯಾರ ಮೇಲೂ ಡಿಪೆಂಡ್ ಆಗಿಲ್ಲ, ಜೀವನವನ್ನು ಹೇಗೆ ದುಡಿದು ನಮ್ಮ ಜೀವನವ ಸಾಗಿಸಬೇಕು ಎನ್ನುವ ಮಠಕ್ಕೆ ಇವತ್ತಿನ ಯುವತಿಯರ ಆಲೋಚನೆಗಳು ಕೂಡ ಬೆಳೆದು ನಿಂತಿವೆ.. ಒರು ಕುಪ್ಪೈ ಕಥಾ ಎನ್ನುವ ತಮಿಳು ಸಿನಿಮಾ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಬಹುದು.. ಪುಂಗಾಡಿ ಎನ್ನುವ ನಾಯಕಿ ಪಾತ್ರದಲ್ಲಿ ಕಾಣಿಸಿದ ನಟಿ ಈ ಸಿನಿಮಾದಲ್ಲಿ ಅತ್ಯದ್ಭುತವಾಗಿ ಅಭಿನಯ ಮಾಡಿದ್ದಾರೆ. ಹಾಗೆ ಈಕೆ ಗಂಡ ರಮೇಶ ಮುನ್ಸಿಪಾಲ್ಟಿ ಕಾರ್ಪೊರೇಷನ್ ನಲ್ಲಿ ಕಸ ಎತ್ತುವ ಒಬ್ಬ ನೌಕರ ಆಗಿದ್ದು, ಮದುವೆ ಮುನ್ನ ತಾನು ದೊಡ್ಡ ಕಂಪನಿಯಲ್ಲಿ ಕ್ಲರ್ಕ್ ಎಂದು ಹೇಳಿ ಮದುವೆ ಮಾಡಿಕೊಳ್ಳುತ್ತಾನೆ.   

ಈ ವಿಷಯವನ್ನು ಹುಡುಗಿಯ ತಂದೆಗೆ ಮದುವೆ ಮೊದಲೇ ಹೇಳಿದ್ದು, ಹುಡುಗಿಯ ತಂದೆ ಹುಡುಗನ ಒಳ್ಳೆ ಮನಸ್ಸನ್ನು ಅರ್ಥೈಸಿಕೊಂಡು ಮಗಳನ್ನು ಆತನಿಗೆ ಕೊಟ್ಟು ಮದುವೆ ಮಾಡುತ್ತಾನೆ. ನಂತರ ಮದುವೆ ಬಗ್ಗೆ, ಮದುವೆ ಆಗುವ ಹುಡುಗನ ಬಗ್ಗೆ ತುಂಬಾ ಕನಸು ಕಂಡಿದ್ದ ನಟಿ ಪುಂಗಾಡಿ ಎಂಬ ಈ ಯುವತಿ ಗಂಡನ ಮನೆಗೆ ಹೋದ ಬಳಿಕ ಯಾವ ರೀತಿ ಬದಲಾಗುತ್ತಾಳೆ, ಮಗು ಆದರೂ ಕೂಡ ಯಾವ ರೀತಿ ಅರ್ಜುನ್ ಎನ್ನುವ ಒಬ್ಬ ಹುಡುಗನ ಜೊತೆ ಸಂಬಂಧ ಬೆಳೆಸುತ್ತಾಳೆ, ಎಲ್ಲವನ್ನು ನೀವೇ ಈ ವಿಡಿಯೋದಲ್ಲಿ ನೋಡಿ. 

ಕೊನೆಗೆ ಯಾವ ಹಂತಕ್ಕೆ ಬಂದು ತಲುಪುತ್ತಾಳೆ. ಗಂಡನೆ ಗತಿ ಎನ್ನುವ ಹಂತಕ್ಕೆ ಕೊನೆಗೆ ಬರುತ್ತಾಳೆ, ಈ ಸಮಾಜ ಅಷ್ಟು ಒಳ್ಳೆಯದು ಆಗಿಲ್ಲ. ಇಲ್ಲಿ ಕೆಲವರು ಹೆಣ್ಣುಮಕ್ಳ ದೇಹವನ್ನ ಮಾತ್ರ ಬಯಸುತ್ತಾರೆ. ಈ ವಿಡಿಯೋ ನಿಜಕ್ಕೂ ತುಂಬಾ ಅದ್ಭುತವಾಗಿದೆ. ಪೂರ್ತಿ ವಿಡಿಯೋ ನೋಡಿ, ಹಾಗೆ ಈ ಮದುವೆ ಆಗುವ ಮುನ್ನ ಎಂದಿಗೂ ಈ ದಿನಮಾನದಲ್ಲಿ ಸುಳ್ಳನ್ನು ಹೇಳಲೇಬೇಡಿ ಎಂದು ಈ ವಿಡಿಯೋ ಮೂಲಕ ನಾವು ನೀವು ತಿಳಿದುಕೊಳ್ಳಬೇಕು.  ಧನ್ಯವಾದಗಳು

( video credit : SAKKATH TV )