ದರ್ಶನಗೆ ನಾ ನಿನ್ನ ಬಿಡಲಾರೆ ಎಂದ ಪವಿತ್ರಾ ಗೌಡ !! ವಿಜಯ ಲಕ್ಷ್ಮಿ ಶಾಕ್ ಅಸಲಿಗೆ ಆಗಿದ್ದೇನು ನೋಡಿ

ಇನ್ನು ನಟ ದರ್ಶನ್ಗಾಗಿ ಪೂಜೆ ಟೆಂಪಲ್ ರನ್ ಅನ್ನ ಮಾಡಿದ್ದಾರೆ ಶಿರಡಿ ಮಂತ್ರಾಲಯಗಳಲ್ಲಿ ವಿಶೇಷ ಹರಿಕೆಯನ್ನ ಕೂಡ ಹೊತ್ತು ಅಲ್ಲಿ ಪೂಜೆಯನ್ನ ಹೋಮವನ್ನ ಮಾಡಿಸಿದ್ರು ಪವಿತ್ರ ಗೌಡ ಈಗ ಇಬ್ಬರ ನಡುವೆ ಒಂದು ರೀತಿಯ ಕಾದಾಟ ಇದ್ದಹಾಗಿದೆ ಆದರೆ ನಟ ದರ್ಶನ್ಗಾಗಿ ಪವಿತ್ರ ಗೌಡ ಪೂಜೆ ಟೆಂಪಲ್ ರನ್ನ್ನ ಮಾಡಿದ್ರು ಶಿರಡಿಗೆ ಹೋದ್ರು ಮಂತ್ರಾಲಯದಲ್ಲಿ ವಿಶೇಷ ಹರಕೆಯನ್ನ ಪೂಜೆ ಮಾಡಿಸಿದ್ರು ಮನೆಯಲ್ಲೂ ಹೋಮಹವನ ಮಾಡಿಸಿದ್ರು ಪವಿತ್ರ ಗೌಡ ಅದೇ ರೀತಿಯಾಗಿ ನಟ ದರ್ಶನ್ ಜೈಲಿಗೆ ಹೋದಾಗಿನಿಂದಲೂ ಕೂಡ ಪವಿತ್ರ ಗೌಡ ಅವರು ಜೈಲಲ್ಲಿ ಇದ್ದಾಗಲೂ ಕೂಡ ವಿಜಯಲಕ್ಷ್ಮಿ ಅವರು ಪವಿತ್ರ ಗೌಡಗಾಗಿ ಏನು ದರ್ಶನ್ ಜೈಲಿಗೆ ಹೋದ್ರಲ್ಲ ರೇಣುಕಾಸ್ವಾಮಿಯ ವಿಚಾರದಲ್ಲಿ ಅಲ್ಲೂ ಕೂಡ ಬಿಡಲಿಲ್ಲ ಪತಿಗಾಗಿ ವಿಜಯಲಕ್ಷ್ಮಿ ಟೆಂಪಲ್ ರನ್ ಮಾಡಿದ್ರು ಜೈಲಿಂದ ರಿಲೀಸ್ ಬಳಿಕ ಪವಿತ್ರ ದೇವರ ಮೊರೆಗೆ ಹೋದ್ರು ಕೋರ್ಟಿಗೆ ತರಳುವ ಮುನ್ನ ಆಂಜನೇಯನ್ನ ನೆನೆದ್ರು
ಪವಿತ್ರ ಹೀಗೆ ಪ್ರತಿದಿನ ಕೂಡ ನಾವು ಒಂದೊಂದು ಇನ್ಸಿಡೆಂಟ್ನ್ನ ನೋಡಿದೆ ಇನ್ನು ಕೂಡ ಕಂಟಿನ್ಯೂ ಆಗಿ ಅದ ಆಗ್ತಾನೆ ಇದೆ ಈ ವಿಜಯಲಕ್ಷ್ಮಿ ಏನು ಮಾಡ್ತಾರೆ ಅದೇ ಪವಿತ್ರ ಗೌಡ ಮಾಡ್ತಾರೆ ಅದೇ ರೀತಿಯಾಗಿ ದರ್ಶನ್ ಗೋಸ್ಕರ ದೇವಸ್ಥಾನಕ್ಕೆ ಹೋಗೋದು ಅಥವಾ ಹರಕೆಗಳನ್ನು ಹೊತ್ತಕೊಳ್ಳೋದು ಅದನ್ನ ಕಂಟಿನ್ಯೂನೇ ಮಾಡ್ತಾ ಇದ್ದಾರೆ ಅನ್ನೋದು ಹೌದು ಖಂಡಿತ ಯಾಕೆಂತ ಹೇಳಿದ್ರೆ ಈ ಹಿಂದೆನೆ ಹೇಳಿದೆ ಅವರ ದೇವರ ಅಂದರೆ ಟೆಂಪಲ್ ರನ್ ಯಾವ ರೀತಿ ಇತ್ತು ಅಂತ ಹೇಳಿದಾಗ ಮುಂಚೆನೆ ಅಂದ್ರೆ ಜೈಲಿಂದ ಬಂದ ತಕ್ಷಣ ಮುನೇಶ್ವರನಿಗೆ ಹರಿಕೆಯನ್ನ
ತೀರಿಸಿದ್ರು ಸೋ ಆ ಒಂದು ವಿಚಾರದಲ್ಲೂ ಕೂಡ ಫಾಲೋ ಮಾಡ್ತಾನೆ ಬಂದರು ಅಲ್ಲಿಂದ ಇಲ್ಲಿವರೆಗೂ ಕೂಡ ವಿಜಯಲಕ್ಷ್ಮಿ ಅವರನ್ನ ಒಂದಿಲ್ಲೊಂದು ವಿಚಾರದಲ್ಲಿ ಅವರು ಫಾಲೋ ಮಾಡ್ತಿದ್ದಾರೆ ಎಸ್ಪೆಷಲಿ ದೇವಸ್ಥಾನಗಳನ್ನ ಸುತ್ತುವಂತಹ ವಿಚಾರದಲ್ಲಿ ಯಾಕಂದ್ರೆ ದರ್ಶನ್ರವರು ಹೊರಗಡೆ ಬಂದಾಗ ವಿಜಯಲಕ್ಷ್ಮಿ ಅವರು ಒಂದಷ್ಟು ದೇವರುಗಳಿಗೆ ಹರಕೆಯನ್ನಾ ಕೊಂಡು ಯಾವ ರೀತಿ ಅವರು ಹೊರಗಡೆ ಬಿಡುಗಡೆಯಾಗಿ ಬಂದ ನಂತರದಲ್ಲಿ ತೀರಿಸಿದ್ರು ಅನ್ನೋದನ್ನ ನಾವೆಲ್ಲರೂ ಕೂಡ ನೋಡಿದೀವಿ
ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ತಿದ್ರು ಮೊದಲನೇದಾಗಿ ಅವರು ಕಾಮಾಕ್ಯ ದೇವಸ್ಥಾನಕ್ಕೆ ಅಂದ್ರೆ ಗುವಾಹಟಿಯಲ್ಲಿ ಇರುವಂತಹ ಕಾಮಾಖ್ಯ ಟೆಂಪಲ್ಗೂ ಕೂಡ ಹೋಗಿದ್ರು ದರ್ಶನ್ ಬಿಡುಗಡೆ ಆದ ನಂತರ ದರ್ಶನ್ ಬಿಡುಗಡೆಗೂ ಮುನ್ನ ಎರಡು ಸಮಯದಲ್ಲೂ ಕೂಡ ವಿಜಯಲಕ್ಷ್ಮಿ ಯವರು ಆ ಒಂದು ದೇವಸ್ಥಾನಕ್ಕೆ ಹೋಗ್ಬಿಟ್ಟು ಬಂದ್ರು ಅದಾದ ನಂತರದಲ್ಲಿ ಸಾಯಿಬಾಬನ ದರ್ಶನವನ್ನ ಕೂಡ ವಿಜಯಲಕ್ಷ್ಮಿ ಅವರು ಪಡೆದಿದ್ರು ಅದು ಶಿರಡಿಗೆ ಹೋಗಿ ಆದಾದ ನಂತರ ಅಣ್ಣಮ್ಮದೇವಿಗೂ ಕೂಡ ಹರಕೆಯನ್ನ ಸಲ್ಲಿಸಿದ್ರು ಅಂದ್ರೆ ದಿನಕರ್ ಅವರು ಮಾಡಿಕೊಂಡಂತ ಹರಕೆಯನ್ನ ಪತ್ನಿಯಾಗಿ ಬಂದು ಇವರು ತೀರಿಸಿದ್ರು ದರ್ಶನ್ರವರ ಪರವಾಗಿ
ಇನ್ನು ಶತ್ರು ಸಂಹಾರ ಪೂಜೆಯಾಗೂ ಕೂಡ ಅವರು ಕೇರಳಕ್ಕೆ ತರಳಿದ್ರು ಸೋ ಇದೆಲ್ಲವನ್ನ ನೋಡಿದಾಗ ವಿಜಯಲಕ್ಷ್ಮಿ ಅವರು ದರ್ಶನ್ರವರನ್ನ ಹೊರಗಡೆ ತರೋದಕ್ಕೆ ಎಷ್ಟರ ಮಟ್ಟಿಗೆ ಶ್ರಮ ವಹಿಸಿದ್ರು ಅನ್ನೋದು ಗೊತ್ತಾಗುತ್ತೆ ಇದಕ್ಕೆ ಜೊತೆಗೆ ಪವಿತ್ರ ರಗೌಡ ಅವರು ಕೂಡ ಮುಂಚೆ ಮೊದಲನೆದಾಗಿ ಅವರು ಫಸ್ಟ್ ಪೋಸ್ಟ್ ಹಾಕಿದ್ದು ಅಂತ ಹೇಳಿದ್ರೆ ಕುಂಭಮೇಳದಲ್ಲಿ ಹೋಗಿ ಪ್ರಯಾಗರಾಜನಲ್ಲಿ ಮಿಂದೆದ್ದು ಪಾಪಗಳೆಲ್ಲ ಕಳ್ಕೊಂಡಿದ್ದೀನಿ ಅನ್ನುವಂತಹ ನಿಟ್ಟಿನಲ್ಲಿ ಅವರೊಂದು ಪೋಸ್ಟ್ ಹಾಕ್ತಾರೆ ಇತ್ತೀಚೆಗೆ ಅಂದ್ರೆ ಎರಡು ಮೂರು ದಿನದ ಹಿಂದೆ ಅಷ್ಟೇ ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರ ಸ್ವಾಮಿಗಳ ದರ್ಶನವನ್ನ ಪಡೆದು ಸುಖವನ್ನೇ ನೀಡಂದು ಅನ್ನುವಂತ ಒಂದು ಸಾಲನ್ನ ಹಾಕೊಂಡು ಮುನ್ನ ಮಾಡಿದ ಪಾಪ ಆ ರೀತಿಯ ಒಂದು ಪೋಸ್ಟ್ನ್ನ ಹಾಕ್ತಾರೆ ಇದೆಲ್ಲವನ್ನ ಗಮನಿಸಿದಾಗ ವಿಜಯಲಕ್ಷ್ಮಿ ಅವರನ್ನೇ ಫಾಲೋ ಮಾಡ್ತಿದ್ದಾರೆ ಯಾಕಂದ್ರೆ ಶತ್ರು ಸಂಹಾರ ಪೂಜೆಯನ್ನ ಮಾಡಿಸಕೊಂಡು ಬಂದಾಗ ಮನೆಯಲ್ಲೂ ಕೂಡ ಪೂಜೆ ಮಾಡ್ತಾರೆ ಆ ಒಂದು ಸಂದರ್ಭದಲ್ಲಿ ಯಾವುದೇ ಒಂದು ನೆಗೆಟಿವ್ ಶಕ್ತಿಗಳಏನಿದೆ ಅದು ಯಾವ ಒಂದು ದೃಷ್ಟಿನು ನನ್ನನ್ನ ಏನು ಮಾಡೋದಕ್ಕೆ ಆಗಲ್ಲ ಅನ್ನುವಂತಹ ರೀತಿಯಲ್ಲೂ ಕೂಡ ಪೋಸ್ಟ್ ಮಾಡಿದ್ರು ಇದೆಲ್ಲವನ್ನ ಗಮನಿಸಿದಾಗ ವಿಜಯಲಕ್ಷ್ಮಿ ಅವರ ಹಾದಿಯಲ್ಲ ಪವಿತ್ರ ಗೌಡ ಕೂಡ ಹೋಗ್ತಿದ್ದ ಇದ್ದಾರ ಅನ್ನುವಂತದ್ದನ್ನ ನೋಡಬಹುದಾಗಿದೆ