ನಟಿ ಭವ್ಯ ಗೌಡ ಮೇಲೆ ಖಾಸಗಿ ಚಾನೆಲ್ ಕೇಸ್ !! ಅರೆಸ್ಟ್ ಆಗ್ತಾರಾ ಭವ್ಯ ಗೌಡ ?

ಭವ್ಯಗೌಡ ಅವರು ಕನ್ನಡ ಸೀರಿಯಲ್ಗೂ ಮೊದಲು ಬೇರೆ ಒಂದು ಚಾನೆಲ್ ನಲ್ಲಿ ಕೆಲಸವನ್ನ ಮಾಡ್ತಿದ್ರು ನಿಮಗೆ ಗೊತ್ತಿರುವಂತೆ ಅವರು ಗೀತಾ ಅನ್ನೋ ಸೀರಿಯಲ್ ಕೂಡ ಮಾಡ್ತಿದ್ರು ಅದಾದ ನಂತರ ಬಿಗ್ ಬಾಸ್ ಅನ್ನೋ ಒಂದು ಕಾರ್ಯಕ್ರಮದಲ್ಲೂ ಕೂಡ
ಕಾಣಿಸಿಕೊಂಡಿದ್ರು. ಅದಾದಮೇಲೆ ಅವರು ಬಿಗ್ ಬಾಸ್ ಇಂದ ಹೊರಗಡೆ ಬಂದಮೇಲೆ ಅವರಿಗೆ ಅದೇ ಚಾನೆಲ್ ಅಲ್ಲಿ ಮತ್ತೊಂದು ರಿಯಾಲಿಟಿ ಶೋಗೆ ಕರ್ಕೊಳ್ಳಕ್ಕೆ ಆ ಒಂದು ಚಾನ್ಸ್ ಅನ್ನ ಕೊಡ್ತಾರೆ ಆಗ ಭವ್ಯ ಕೂಡ ಅವರು ಒಪ್ಪಿಕೊಳ್ಳೋದಿಲ್ಲ ಅದು ಬಾಯ್ಸ್ ವರ್ಸಸ್ ಗರ್ಲ್ಸ್ ಅನ್ನೋ ಒಂದು ಪ್ರೋಗ್ರಾಮ್ಗೆ. ಅದು ಒಪ್ಪಿಕೊಳ್ಳದೆ ಇರೋದ್ರಿಂದ ಇವರಿಗೆ ಬೇರೆ ಒಂದು ಚಾನೆಲ್ ನಿಂದ ಆಫರ್ ಬರುತ್ತೆ ಅದು ಕರ್ಣ ಸೀರಿಯಲ್ ಸೋ ಕರ್ಣ ಸೀನಿಯರ್ ಗೆ ಭವ್ಯ ಗೌಡ ಅವರು ಓಕೆ ಅಂತಾರೆ ಅದರಲ್ಲಿ ನಾಯಕಿಯಾಗಿ ಕೂಡ ಆಕ್ಟ್ ಮಾಡಲಿಕ್ಕೆ ಒಪ್ಕೊತಾರೆ.
ಇಲ್ಲಿ ಇದೆ ಈಗ ಭವ್ಯಗೌಡಗೆ ಬಂದು ನಿಂತಿರುವಂತ ಸಂಕಷ್ಟ ಅಂತನೆ ಹೇಳಬಹುದು. ಸೋ ಇದರಿಂದಾಗಿ ಭವ್ಯ ಗೌಡ ಅವರ ಮೇಲೆ ಒಂದು ಕೇಸ್ ಕೂಡ ಆಗಿದೆ ಕೋರ್ಟಿನಲ್ಲಿ ಸೋ ಸ್ಟೇ ಆರ್ಡರ್ ಅನ್ನ ತಂದಿರುವಂತ ಒಂದು ಖಾಸಗಿ ಚಾನೆಲ್ ಕರ್ಣ ರಿಲೀಸ್ ಮಾಡಬಾರದು ಅಂತನು ಕೂಡ ಹೇಳಿದ್ದಾರೆ. ಸೋ ನೋಡೋಣ ಇದಕ್ಕೆ ಏನು ಕಾರಣ ಅಂತ ಹೇಳಿ ಸೋ ಭವ್ಯಗೌಡ ಅವರು ಈ ಹಿಂದೆ ಒಂದು ಖಾಸಗಿ ಚಾನೆಲ್ ನಲ್ಲಿ ಕೆಲಸ ಮಾಡ್ತಿದ್ರು ಸೋ ಕೆಲಸ ಮಾಡೋದು ಇದು ಇಷ್ಟು ಈಸಿ ಇರೋದಿಲ್ಲ.
ಆ ಒಂದು ಚಾನೆಲ್ ನಲ್ಲಿ ನಾವು ಕೆಲಸ ಅಂತ ಮಾಡಿದ್ರೆ ಅಲ್ಲಿ ಅಗ್ರಿಮೆಂಟ್ ಗಳನ್ನ ಹಾಕಿಸ್ಕೊತಾರೆ. ಇಷ್ಟು ವರ್ಷಗಳ ಕಾಲ ನಮ್ಮ ಚಾನೆಲ್ ನಲ್ಲೇ ನೀವು ಕೆಲಸಗಳನ್ನ ಮಾಡಬೇಕು ಬೇರೆ ಚಾನೆಲ್ ಗಳಿಗೆ ಹೋಗುವಂತಿಲ್ಲ ಹಾಗೆ ಹೀಗೆ ಅಂತ ಹೇಳಿ ರೂಲ್ಸ್ ರೆಗುಲೇಷನ್ ಗಳನ್ನ ಇಟ್ಕೊಂಡು ಒಂದು ಅಗ್ರಿಮೆಂಟ್ ಅನ್ನ ಮಾಡಿಸಕೊಂಡಿರ್ತಾರೆ ಆ ಅಗ್ರಿಮೆಂಟ್ನ ಪ್ರಕಾರ ಭವ್ಯ ಗೌಡ ಅವರು ಆ ಹಳೆ ಏನು ಖಾಸಗಿ ಚಾನೆಲ್ ಇತ್ತೋ ಅದರಲ್ಲಿ ಅವರು ಆಕ್ಟ್ ಮಾಡ್ಕೊಂಡಿರಬೇಕಿತ್ತು ಬಟ್ ಭವ್ಯ ಗೌಡ ಅವರು ಅದನ್ನ ಬ್ರೇಕ್ ಮಾಡಿ ಬೇರೆ ಚಾನೆಲ್ನಲ್ಲಿ ಒಂದು ಧಾರವಾಹಿಯನ್ನ ಒಪ್ಪಿಕೊಂಡಿರ್ತಾರೆ ಈಗ ಆ ಧಾರವಾಹಿ ಕೂಡ ರಿಲೀಸ್ಗೂ ಕೂಡ ಬಂದು ನಿಂತಿದೆ ಇದಕ್ಕ ಕಾರಣದಿಂದ ಆ ಒಂದು ಖಾಸಗಿ ಚಾನೆಲ್ ಹೋಗಿ ಭವ್ಯ ಗೌಡ ಅವರ ಮೇಲೆ ಸ್ಟೇ ಆರ್ಡರ್ ನ್ನ
( video credit ; NYN ALL IN ONE )
ತಂದಿದ್ದಾರೆ ಸೋ ಭವ್ಯಗೌ ಅವರ ಆಕ್ಟ್ ಮಾಡಿರುವಂತಹ ಕರ್ಣ ಸೀರಿಯಲ್ನ ಯಾವುದೇ ಕಾರಣಕ್ಕೂ ರಿಲೀಸ್ ಅನ್ನ ಮಾಡಬಾರದು ಅಂತ ಹೇಳಿ. ಸೋ ಇದರಿಂದಾಗಿ ಕೋರ್ಟ್ ಕೂಡ ಈಗ ಅವರು ಆಕ್ಟ್ ಮಾಡ್ತಿರುವಂತಹ ಚಾನೆಲ್ ಗೆ ಒಂದು ನೋಟೀಸ್ ಅನ್ನ ಕಳಿಸಿದೆ. ಸೋ ನೀವು ಕರ್ಣ ಸೀರಿಯಲ್ ಅನ್ನ ಸ್ಟೇ ಮಾಡಬೇಕು. ನಾವು ಹೇಳೋವರೆಗೂ ರಿಲೀಸ್ ಮಾಡುವಂತೆ ಇಲ್ಲ ಅಂತ ಅವರು ಒಂದು ಸ್ಟೇ ಆರ್ಡರ್ನ್ನ ತಂದಿರೋದ್ರಿಂದ ಆ ಕರ್ಣ ಸೀರಿಯಲ್ ಗೆ ಈಗ ದೊಡ್ಡ ಹೊಡತ ಬಿದ್ದಿದೆ.
ಇದಕ್ಕೆ ಮೂಲ ಕಾರಣ ಬಂದು ಭವ್ಯ ಗೌಡ ಅವರು. ಸೋ ಭವ್ಯ ಗೌಡ ಅವರು ರೂಲ್ಸ್ ಬ್ರೇಕ್ ಮಾಡಿರೋದ್ರಿಂದ ಅವರು ಆಕ್ಟ್ ಮಾಡಿರೋ ಕರ್ಣ ಸೀರಿಯಲ್ ನ ಎಲ್ಲಾ ವಿಡಿಯೋಗಳನ್ನು ಕೂಡ ಡಿಲೀಟ್ ಮಾಡಬೇಕಾಗುತ್ತೆ. ಎಲ್ಲೂ ಕೂಡ ಕರ್ಣ ಸೀರಿಯಲ್ ಗೆ ಅವರು ಪ್ರಮೋಟ್ ಕೂಡ ಮಾಡುವಂತಿಲ್ಲ. ಯಾಕಂದ್ರೆ ಅದು ಬೇರೆ ಚಾನೆಲ್ ಅಲ್ಲಿ ಬರ್ತಿರೋದು. ಸೋ ಇದರಿಂದಾಗಿ ಖಾಸಗಿ ಚಾನೆಲ್ ಗೆ ನಷ್ಟ ಆಗುತ್ತೆ. ಸೋ ತಾವು ಮಾಡಿದಂತಹ ಅಗ್ರಿಮೆಂಟ್ ಅವರಿಗೆ ಕೊಟ್ಟಂತಹ ದುಡ್ಡು ಎಲ್ಲಾನು ಕೂಡ ನಷ್ಟ ಆಗುತ್ತೆ. ನಮಗೆ ನಷ್ಟ ಮಾಡ್ತಾರೆ ಅನ್ನೋ ಕಾರಣದಿಂದ ಆ ಖಾಸಗಿ ಚಾನೆಲ್ ಭವ್ಯಗೌಡ ಅವರ ಮೇಲೆ ಕೇಸ್ ಹಾಕಿರೋದ್ರಿಂದ ಅದು ಈಗ ಸ್ಟೇ ಆಗಿ ನಿಂತುಹೋಗಿದೆ. ಇದೇ ಒಂದು ಮೂಲ ಕಾರಣ ಕರ್ಣ ಸೀರಿಯಲ್ ರಿಲೀಸ್ ಆಗದೆ ಇರೋದಕ್ಕೆ ಸೋ ಕರ್ಣ ಇದೇ ಡೇಟ್ಗೆ ಅನೌನ್ಸ್ ಆಗುತ್ತೆ ಕೂಡ ಅಂತೂ ಹೇಳಕ್ಕೆ ಆಗೋದಿಲ್ಲ ಯಾಕಂದ್ರೆ ಆ ಸ್ಟೇ ಆರ್ಡರ್ ಎಲ್ಲಿವರೆಗೂ ಇರ್ತದೋ ಅಥವಾ ಭವ್ಯ ಗೌಡ ಅವರ ಅಗ್ರಿಮೆಂಟ್ ಎಲ್ಲಿವರೆಗೂ ಇರ್ತದೋ ಅಲ್ಲಿವರೆಗೂ ಕೂಡ ಆ ಧಾರಾವಾಹಿ ರಿಲೀಸ್ ಆಗಲಿಕ್ಕೆ ಸಾಧ್ಯವಿಲ್ಲ.
ಇವರಿಬ್ಬರು ಕೂಡ ಕುಂತು ಮಾತಾಡಿಕೊಂಡು ಬಗೆಹರಿಸಿಕೊಂಡ್ರೆ ಕರಣ ಸೀರಿಯಲ್ ನಿಜವಾಗ್ಲೂನೂ ಕೂಡ ರಿಲೀಸ್ ಆಗುವಂತ ಸಾಧ್ಯತೆ ಇದೆ. ಸೋ ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ ಹೇಳಿ ಕಾದು ನೋಡೋಣ. ಸೋ ನಿಮಗೆ ಏನ್ ಅನ್ಸುತ್ತೆ ಅದನ್ನ ಕಾಮೆಂಟ್ ಮುಖಾಂತರ ತಿಳಿಸಿ ಥ್ಯಾಂಕ್ಯು.