ಕೊನೆಗೂ ಬಯಲಾಯಿತು ಶೋಭಿತಾ ಶಿವಣ್ಣ ಸಾವಿನ ರಹಸ್ಯ ; ಏನದು ನೋಡಿ ?

ನಟಿ ಶೋಭಿತಾ ಶಿವಣ್ಣ ಕೇಸ್ಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ ಬೆಡ್ರೂಮ್ ನಲ್ಲಿ ಎರಡನೇ ಸಾಲಿನ ಡೆತ್ ನೋಟ್ ನಲ್ಲಿ ಏನು ಪತ್ತಿಯಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ಕಂಪ್ಲೀಟ್ ಆಗಿ ನೋಡೋಣ ಬನ್ನಿ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಅವರ ಕೇಸ್ ಗೆ ಒಂದು ದಿನದ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ ಹೈದರಾಬಾದ್ ನಲ್ಲಿ ಗಂಡನ ಜೊತೆ ನೆಲೆಸಿದ್ದ ಶೋಭಿತಾ ಅವರು ನಿಗೂಢವಾಗಿ ಪ್ರಾಣ ಬಿಟ್ಟಿದ್ದಾರೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡ ಗಜ್ಜೆಬೋಲಿ ಪೊಲೀಸರು ಮಹತ್ವದ ಸುಳಿವು ಪತ್ತೆ ಮಾಡಿದ್ದಾರೆ ಶೋಭಿತಾ ಶಿವಣ್ಣ ಅವರ ಶಾಕಿಂಗ್ ಸುದ್ದಿಯನ್ನ ಇನ್ನು ಕೂಡ ಕನ್ನಡ ಸೀರಿಯಲ್ ಸ್ಟಾರ್ ಗಳು ನಂಬುವುದಕ್ಕೆ ರೆಡಿ ಆಗ್ತಿಲ್ಲ
ಯಾವಾಗಲೂ ಕೇಳಿ ಬರುವ ಗಾಸಿಪ್ ಸುದ್ದಿಯಂತೆ ಇದು ಕೂಡ ಸುಳ್ಳು ಸುದ್ದಿಯಾಗಲಿ ಎಂದು ಆಸೆ ಪಟ್ಟಿದ್ದರು ಆದರೆ ಶೋಭಿತಾ ಶಿವಣ್ಣ ದುರಂತ ಅಂತ್ಯ ಖಚಿತವಾಗುತ್ತಿದ್ದಂತೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಸುಧೀರ್ ಹಾಗೂ ಶೋಭಿತಾ ದಂಪತಿ ಹೈದರಾಬಾದ್ ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಶೋಭಿತಾ ಪತಿ ಸುಧೀರ್ ಅವರು ಕೆಲಸದ ನಿಮಿತ್ತ ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುತ್ತಾ ಹಾಲ್ನಲ್ಲಿ ನಿದ್ರೆಗೆ ಜಾರಿದ್ದರು ಶೋಭಿತಾ ಅವರು ಬೆಡ್ರೂಮ್ ನಲ್ಲಿ ಇದ್ದರು ನವೆಂಬರ್ 29ರ ತಡರಾತ್ರಿ ಪತಿ ಸುಧೀರ್ ಮನೆಯಲ್ಲಿದ್ದಾಗಲೇ ಶೋಭಿತಾ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ ಶೋಭಿತಾ ಶಿವಣ್ಣ ಮಲಗಿದ್ದ ಬೆಡ್ರೂಮ್ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿದೆ
ಅದರಲ್ಲಿ ಶೋಭಿತಾ ಅವರು ಕೇವಲ ಎರಡು ಲೈನ್ ಅಷ್ಟೇ ಬರೆದಿದ್ದಾರೆ ಎನ್ನಲಾಗಿದೆ ಎವ್ರಿಥಿಂಗ್ ಇಸ್ ಪರ್ಫೆಕ್ಟ್ ಸುಸೈಡ್ ಯು ಕ್ಯಾನ್ ಡು ಇಟ್ ಎಲ್ಲವೂ ಪರಿಪೂರ್ಣವಾಗಿದೆ ಆತ್ಮಹತ್ಯೆಯನ್ನು ನೀವು ಮಾಡಿಕೊಳ್ಳಬಹುದು ಎಂದು ಬರೆದಿರೋ ಶೋಭಿತಾ ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ ಡೆತ್ ನೋಟ್ ವಶಕ್ಕೆ ಪಡೆದಿರುವ ಪೊಲೀಸರು ಇದನ್ನ ಬರೆದದ್ದು ಶೋಭಿತಾ ಅವರೇನಾ ಅಲ್ವಾ ಅನ್ನೋ ಆಯಾಮದಲ್ಲೂ ತನಿಕೆ ನಡೆಸುತ್ತಿದ್ದಾರೆ ಹೈಬರಾಬಾದ್ ಗಚ್ಚಿಬೋಲಿ ಪೊಲೀಸರು ಡೆತ್ ನೋಟ್
ಜೊತೆಗೆ ಶೋಭಿತಾ ಶಿವಣ್ಣ ಅವರ ಎರಡು ಮೊಬೈಲ್ ಸೀಜ್ ಮಾಡಿ ತನಿಕೆ ಮುಂದುವರಿಸಿದ್ದಾರೆ ಶೋಭಿತಾ ಅವರು ಕಡೆ ಬಾರಿ ಬೆಂಗಳೂರಿನಲ್ಲಿ ನೆಲೆಸಿರುವ ತನ್ನ ಸಹೋದರಿಗೆ ಕಾಲ್ ಮಾಡಿದ್ದಾರೆ ಒಂದು ವಾರದ ಬಳಿಕ ಬೆಂಗಳೂರಿಗೆ ಬರುವುದಾಗಿ ಸಹೋದರಿ ಜೊತೆ ಶೋಭಿತಾ ಫೋನ್ ನಲ್ಲಿ ಮಾತನಾಡಿದ್ದಾರೆ ತನಿಕೆ ನಡೆಸುತ್ತಿರುವ ಗಚ್ಚಿಬೋಲಿ ಪೊಲೀಸರು ಶೋಭಿತಾ ಪತಿ ಸುಧೀರ್ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಸುಧೀರ್ ಮೊಬೈಲ್ ವಶಕ್ಕೆ ಪಡೆದದ್ದು ಸುಧೀರ್ ಹಾಗೂ ಶೋಭಿತಾ ನಡುವಿನ ಚಾಟಿಂಗ್ಸ್ ಪರಿಶೀಲನೆ ನಡೆಸಿದ್ದಾರೆ ಇತ್ತೀಚಿಗೆ ಶೋಭಿತಾ ಮತ್ತು ಸುಧೀರ್ ಗೋವಾ ಟ್ರಿಪ್ ಗೆ ಹೋಗಿದ್ದರು ಗೋವಾ ಹೋಗಿ ಬಂದ ನಂತರ ಶೋಭಿತಾ ಅವರು ಮಂಕಾಗಿದ್ದರು ಮದುವೆಯಾದಾಗಿನಿಂದ ಸೀರಿಯಲ್ ಗಳಿಂದ ಶೋಭಿತಾ
ಅವರು ದೂರ ಉಳಿದಿದ್ದರು ಹೀಗಾಗಿ ಅವರು ಶೋಭಿತಾ ಅವರು ಡಿಪ್ರೆಶನ್ ಗೆ ಒಳಗಾಗಿದ್ದರ ಅನ್ನೋ ಬಗ್ಗೆ ತನಿಕೆ ನಡೆಸುತ್ತಿದ್ದಾರೆ ಶೋಭಿತಾ ಅವರ ಪತಿ ಸುಧೀರ್ ಅವರಿಗೆ ಗಚ್ಚು ಬೋಲಿ ಪೊಲೀಸರು ತಮ್ಮ ಅನುಮತಿ ಇಲ್ಲದೆ ಹೈದರಾಬಾದ್ ಬಿಟ್ಟು ತೆರಳದ ಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ ಶೋಭಿತ ಅವರ ಆತ್ಮಕ್ಕೆ ಶಾಂತಿ ಕೋರಿ ಆರ್ಐಪಿ ಅಂತ ಕಾಮೆಂಟ್ ಮಾಡಿ ( prakriti Kannada Tv )