ಶ್ರೀಧರ್ ನಾಯಕ್ ಗೆ ಹುಡುಗಿಯರು ಚಟ ಇತ್ತು !! ಪತ್ನಿ ಬಿಚ್ಚಿಟ್ಟ ಅಸಲಿ ಸತ್ಯ ಆಡಿಯೋ ವೈರಲ್ !!

ಇಲ್ಲಿ ಯಾರು ಸರಿ ಯಾರು ತಪ್ಪು ಅಥವಾ ಕ್ಲಾರಿಫಿಕೇಶನ್ ಗೋಸ್ಕರ ನಾನೇನು ಆಡಿಯೋ ಕಳಿಸ್ತಾ ಇಲ್ಲ ತುಂಬಾ ಮೌನವಾಗಿದ್ದು ಇವತ್ತು ಯಾಕೋ ಅನಿಸ್ತಾ ಇದೆ ಮಾತಾಡಬೇಕು ಅಂತ ಮೋಸ್ಟ್ಲಿ ಇದಾದಮೇಲೆ ಮತ್ತೆ ಈ ವಿಚಾರವಾಗಿ ಮಾತಾಡಲಿಕ್ಕೆ ನಾನು ಇಷ್ಟ ಪಡೋದಿಲ್ಲ ತುಂಬಾ ಬಡತನದಲ್ಲಿ ಬೆಳೆದು ಬಂದಿದ್ದೀನಿ ನಾನು ನೀವೆಲ್ಲ ನೋಡಿದೀರಿ ನಾನು ಆ ವರ್ಷ ಬಂದಾಗ ನಿಮಗೆ ಸಾಧನೆ ಮಾಡಬೇಕು ಅನ್ಸುತ್ತೆ ಲೈಫ್ ಅಲ್ಲಿ ಅಷ್ಟೇ ಆದರೆ ಆ ಅದಕ್ಕೆ ಕಷ್ಟದಲ್ಲಿ ಇದ್ದವರ ಕಷ್ಟನು ನನಗೆ ಅರ್ಥ ಆಗಿದೆ. ಅರ್ಥ ಮಾಡ್ಕೊಳ್ಳಕ್ಕೆ ಪ್ರಯತ್ನ ಪಟ್ಟಿದ್ದೀನಿ. ಆದರ್ಶದಲ್ಲೂ ಓದುವಾಗ ಯಾವ ಅಟ್ರಾಕ್ಷನ್ ಯಾವುದಕ್ಕೂ ಯಾರ ಜೊತೆಲೂ ನನಗೆ ಇರಲಿಲ್ಲ. ನಾನು ಕೇವಲ ಅಲ್ಲಿ ಸಿಂಗರ್ ಆಗಬೇಕು ಅಂತ ಬಂದಿದ್ದು
ಅಷ್ಟಕ್ಕೆ ಮಾತ್ರ ಇದ್ದಿದ್ದು ಎಲ್ಲರ ಜೊತೆ ನಾನು ಚೆನ್ನಾಗಿ ಮಾತಾಡಿಕೊಂಡಿದ್ದೆ ಬಿಟ್ರೆ ನನಗೆ ಯಾವ ರೀತಿ ಅಟ್ರಾಕ್ಷನ್ ಯಾರ ಮೇಲಆಗಲಿ ಯಾರಿಗೆ ನನ್ನ ಮೇಲಾದರೂ ಇದ್ರುನು ಅದನ್ನ ನಾನು ರಿಸೀವ್ ನಾನು ಅವನನ್ನು ನಿಜವಾಗಲೂ ಪ್ರೀತಿ ಮಾಡಿದ್ದೆ ಹಾಗಾಗಿ ಮದುವೆ ಆಯ್ತು ಮದುವೆ ಮಾಡಕೊಂಡೆ ಚೆನ್ನಾಗಿ ನಾನು ಜೀವನ ಕಟ್ಕೊತೀವಿ ಅನ್ನೋದು ಆಸೆಯಿಂದ ಅನ್ಕೊಂಡು ಅವನಾಗೆ ಬಂದು ಅವನಾಗೆ ಇದೆಲ್ಲ ಇಟ್ಟತ್ತು ಆಅವನ ನನಗೆ ಹೊಡೆದಾಗಲೂನು ನಾನು ಹೊಡತಾ ತಿಂದು ಬೆಳಗ್ಗೆ ಮಾನ ದಿನ ಮತ್ತೆ ನೀಟಾಗಿ ಸಾರಿ ಆ ಕಾಲೇಜ್ಗೆ ಹೋಗಿ ಮಕ್ಕಳೆದರಿಗೆ ಪಾಠ ಮಾಡಿದ್ದಿದೆ ಆ ಮೈಕೈ ನೋವನೇ ಎಷ್ಟೊಂದು ನಡೀತು ಎಷ್ಟೊಂದು ಆಯ್ತು ನಾನು ನನಗೆ ಅವನು ಓದಿಸಿಲ್ಲ ನಾನು ಸೆಕೆಂಡ್ ಪಿಯುಸಿ ಇಂದ ಕೆಲಸ ಮಾಡ್ತಾ ಇದ್ದೀನಿ ಆದರ್ಶ ಫಿಲ್ಂ್ ಇನ್ಸ್ಟಿಟ್ಯೂಟ್ ಬಿಟ್ಟಮೇಲೆ ನಾನು ಸೆಕೆಂಡ್ ಪಿಯುಸಿ ಅವಾಗ ಇದ್ದಿದ್ದು ನಾನು ಅಲ್ಲಿಂದ ನಾನು ಶೇಷಾದಿ ಕಾಲೇಜ್ ಜಾಯಿನ್ ಮಾಡ್ಕೊಂಡು ಕೆಲಸ ಮಾಡ್ಕೊಂಡೆ ಓದ್ತಾ ಇದ್ದಿದ್ದು
ನನ್ನ ಜೀವನದಲ್ಲಿ ಯಾರು ಇಲ್ಲ ಆತರ ಯಾರು ಇಲ್ಲ ನಾನು ನನ್ನ ಮಗ ಇಬ್ಬರೇ ಜೀವನ ಮಾಡ್ತಾ ಇದ್ದೀವಿ ಯಾಕ ಇದನ್ನೆಲ್ಲ ಹೇಳ್ತಿದ್ದೀನಿ ಇವತ್ತು ಯಾಕೆ ಹೇಳ್ತಾ ಇದ್ದಾಳೆ ಜ್ಯೋತಿ ಅಂದ್ರೆ ನಾನು ಅನ್ಕೊಂಡಿಲ್ಲ ಇಷ್ಟೊಂದು ಇಷ್ಟೊಂದು ಒಂದು ಘೋರ ಯಾರದಾದರೂ ಜೀವನದಲ್ಲಿ ಒಂದು ಟ್ರಾಜಿಡಿ ನಡೆಯಬಹುದು ಅಂತ ಆಫ್ಕೋರ್ಸ್ ಇದು ನನ್ನ ಜೀವನದಲ್ಲಿ ನಡೆದಿದೆ ಇವತ್ತು ನಾನು ಇದನ್ನ ಅನುಭವಿಸ್ತಾ ಇದೀನಿ ಪ್ರತಿಕ್ಷಣ ನನಗೆ ಒಂದೇ ರಿಕ್ವೆಸ್ಟ್ ಎಲ್ಲ ನೀವ್ ಯಾರು ನನ್ನ ತರ ಹುಚ್ಚಿರಲ್ಲ ಅಥವಾ ಇನ್ ಮ್ಯಾಚ್ ಅಲ್ಲ ಎಲ್ಲರೂ ಚೆನ್ನಾಗಿ ಡಿಸಿಷನ್ ತಗೊಂಡಿರ್ತೀರಾ ಲೈಫ್ಲ್ಲಿ ಅಥವಾ ಮುಂದೆ ಮಕ್ಕಳ ಬಗ್ಗೆ ಈ ವಿಚಾರದ ಬಗ್ಗೆ ಜ್ಯೋತಿ ಯಾಕೆ ಮಾತೆ ಆಡಿಲ್ಲ ಮಾತಾಡ್ತಾ ಇಲ್ಲ ಅಂತ ಅನ್ಸಬಹುದು
ಪತಿ ಶ್ರೀಧರ್ಗೆ ಹುಡುಗಿಯರ ಸಹವಾಸ ಇತ್ತು ಎಂದು ಪತ್ನಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಧರ್ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರು, ಅವರಿಗೆ ಕ್ಯಾನ್ಸರ್ ಕೂಡ ಇತ್ತು. ಆದರೆ ನನಗೆ ಬೇರೊಬ್ಬರ ಜೊತೆ ಸಂಬಂಧ ಎಂದು ಆರೋಪಿಸಿ ಶ್ರೀಧರ್ ನನ್ನಿಂದ ದೂರವಾಗಿದ್ದರು ಎಂದು ಶಾಕಿಂಗ್ ವಿಚಾರಗಳನ್ನು ತಿಳಿಸಿದ್ದಾರೆ. ನಾನು ಈಗಲೂ ಒಂಟಿಯಾಗಿಯೇ ನನ್ನ ಜೀವನ ಸಾಗಿಸುತ್ತಿದ್ದೇನೆ. ನನಗೆ ಈಗ ನನ್ನ ಹಾಗೂ ಮಗನ ಜೀವನ ಮುಖ್ಯ. ನಾನು ಯಾರೊಂದಿಗೂ ಓಡಿ ಹೋಗಿಲ್ಲ. ನಾನು ಹಾಗೂ ಮಗ ಇಬ್ಬರೇ ಜೀವನ ಮಾಡುತ್ತಿದ್ದೇವೆʼ ಎಂದು ಹೇಳಿದ್ದಾರೆ.
ಅದಕ್ಕೋಸ್ಕರ ತರ ಮಾತಾಡ್ತಾ ಇದೀನಿ ನನಗೆ ನಮ್ಮ ನಡುವೆ ತುಂಬಾ ವರ್ಷಗಳಿಂದ ಯಾವುದೇ ಸಂಬಂಧ ಇರಲಿಲ್ಲ ಅಂತ ಇಲ್ಲಿನಾನು ಹೇಳಬೇಕಾಗುತ್ತೆ ಈ ವಿಚಾರ ಅವನಿಗೆ ಎಚ್ ಐವಿ ಇಂಡ್ಯೂಸ್ಡ್ ಲಿಂಫೋಮ ಅಂತ ಬಂದಿದೆ ಮತ್ತೆ ಕಪೋಸಿ ಸರ್ಕೋಮ ಅನ್ನೋ ಕ್ಯಾನ್ಸರ್ ಅಟ್ಯಾಕ್ ಆಗಿದೆ ಎಚ್ಐವಿ ಇಂಡ್ಯೂಸ್ಡ್ ಲಿಂಫೋಮ ಇಟ್ಸ್ ಬಿಕಾಸ್ ಆಫ್ ಮಲ್ಟಿಪಲ್ ಪಾರ್ಟ್ನರ್ಸ್ ಜೊತೆಲಿ ಸೆಕ್ಷುವಲ್ ರಿಲೇಷನ್ಶಿಪ್ ಇಟ್ಕೊಂಡಾಗ ಬರುವಂತದ್ದು ನಾನು ತುಂಬಾ ಡಾಕ್ಟರ್ಸ್ ಹತ್ರ ತೋರಿಸಿದೆ ನನಗೆ ಈ ರಿಪೋರ್ಟ್ ಒಂದೆರಡು ತಿಂಗಳ ಹಿಂದೆನೆ ಸಿಕ್ಕಿದೆ ಅಂದ್ರೆ ಯಾವಾಗ ಇದು ಬಂತೋ ಆವಾಗ್ಲೇ ಸಿಕ್ಕಿದೆ ನನಗೆ ರಿಪೋರ್ಟ್ ಬಟ್ ನನಗೆ ಗೊತ್ತಿದ್ರು ಡಾಕ್ಟರ್ಸ್ ಎಲ್ಲ ತೋರಿಸಿ ಅದಕ್ಕೇನಾದರೂ ಕ್ಯೂರೇಬಲ್ ಆಗೋತರ ಏನಾದ್ರೂ ಇದೆಯ ಅಂತೆಲ್ಲ ವಿಚಾರಿಸಿದೆ ಕೂಡ ಬಟ್ ಇದನ್ನ ನಾನು ಯಾರಿಗೂ ಡಿಸ್ಪೋಸ್ ( video credit : BOSS TV )
ಮಾಡಿರಲಿಲ್ಲ ಬೇಡ ಅಂತ ಇದು ಇರಲಿ ಅಂತ ಅವನ ನೇಚರ್ ಅವನ ಸ್ವಭಾವ ಅವನ ಒಂದು ಅಹಂಕಾರ ಅನ್ನಬಹುದು ಅವನಿಗೆ ತುಂಬಾ ಇತ್ತು ನಾನು ಆರ್ಟಿಸ್ಟ್ ನಾನು ತುಂಬಾ ಸ್ಮಾರ್ಟ್ ಅನ್ನೋದು ಅದೆಲ್ಲದರಿಂದಲೂ ಅವನು ದೇವರು ಕೊಟ್ಟ ಎಲ್ಲವನ್ನು ಇವತ್ತು ಕಳ್ಕೊಂಡ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಎಲ್ಲ ಇದ್ರು ಅವನಿಗೆ ಮತ್ತೆ ಹೆಂಡತಿ ಮಗು ಎಲ್ಲಾನು ಇತ್ತು ಒಳ್ಳೆ ಕೆಲಸನು ಇತ್ತು ಒಳ್ಳೆ ಹೆಸರು ದೇವರು ಕೊಟ್ಟಿದ್ದ ಸ್ವಲ್ಪ ಅವನಿಗೆ ಎಲ್ಲವೂ ಕೊಟ್ಟಾದಾಗಲೂ ಅವನು ಕಳೆಕೊಳ್ಳಲಿಕ್ಕೆ ಅವನೇ ಕಾರಣ ಹೊರತು ನಾನಾಗಲಿ ನನ್ನ ಮಗ ಆಗಲಿ ಕಾರಣ ಅಲ್ಲ ಇವತ್ತು ಅವನಿಗೆ ಬಂದಿರೋ ಕಾಯಿಲೆ ಅವನು ಇವತ್ತು ಪಡ್ತಾ ಇರೋ ತೊಂದರೆಗೆ ಅವನೇ ಕಾರಣನೇ ಹೊರತು
ಆ ಕಾಯಿಲೆ ನನ್ನಿಂದ ಆಗಲಿ ನನ್ನ ಮಗನಿಂದ ಆಗಲಿ ಅವನಿಗೆ ಬಂದಂತದ್ದಲ್ಲ ಇಲ್ಲಿ ನಾನು ಮತ್ತೆ ಅದನ್ನೇ ಹೇಳ್ತಾ ಇದೀನಿ ಯಾರು ಸರಿ ಯಾರು ತಪ್ಪು ಅಂತ ಸಾಬಿತ್ ಪಡಿಸಲಿಕ್ಕೆ ಈ ಮಾತುಗಳನ್ನ ಆಡ್ತಾ ಇಲ್ಲ ಜ್ಯೋತಿ ಯಾಕೆ ಮಾತಾಡ್ತಾ ಇಲ್ಲ ಜ್ಯೋತಿ ಯಾಕೆ ಸೈಲೆಂಟ್ ಆಗಿದ್ದಾನೆ ಮೌನಂ ಸಮ್ಮತಿ ಲಕ್ಷಣಮ್ಮ ಅಂತ ಅನಿಸಿದ್ರೆ ಖಂಡಿತ ಅಲ್ಲ ನನ್ನ ನೇಚರ್ ಅದಲ್ಲ ನನ್ನ ಪರ್ಸನಲ್ ವಿಚಾರವನ್ನ ನನಗೆ ಈತರ ಪಬ್ಲಿಕ್ ಅಲ್ಲಿ ಮಾತಾಡಕ್ಕೆ ಫಸ್ಟ್ ಆಫ್ ಆಲ್ ಇಷ್ಟ ಇರ್ಲಿಲ್ಲ ಎರಡನೆದು ನನ್ನ ಆಯ್ಕೆ ಇಷ್ಟು ಕನಿಷ್ಠವಾಗಿರುತ್ತೆ ಅಂತ ಹೇಳ್ಕೊಳ್ಳೋಕೆ ನನಗೆ ಬೇಸರ ಮೂರನೆದು ಈ ನೋವು ಹೆಂಗಿದೆ ಅಂತಂದ್ರೆ ಹೇಳ್ತಾರೆ ನೋವು ಹೇಳ್ಕೊಂಡಷ್ಟು ಕಡಿಮೆ ಆಗುತ್ತೆ ಅಂತ ನನಗೆ ಈ ನೋವು ಹೇಳ್ಕೊಂಡಷ್ಟು ಜಾಸ್ತಿ ಆಗ್ತಾ ಇದೆ ಕಡಿಮೆ ಅಂತ ಖಂಡಿತ ಆಗ್ತಾ
ಇಲ್ಲ ಅಟ್ಲೀಸ್ಟ್ ಬದುಕಿರಲಿವರೆಗೂ ನಾವುಗಳು ನಾನು ಇದನ್ನ ಅನುಭವಿಸಬೇಕಾಗುತ್ತೆ ಏನ್ ಹೇಳಿ ಸರಿ ಇಷ್ಟು ಹೇಳಬೇಕಿತ್ತು ಹೇಳಿದೀನಿ ನಿಮ್ಮ ಹತ್ರ ಹೇಳ್ಬೇಕು ಅನ್ನಿಸ್ತು ನಿಮಗೆಲ್ಲ ಇವತ್ತು ಹೇಳ್ತಾ ಇದೀನಿ ಆ ಮೆಡಿಕಲ್ ರಿಪೋರ್ಟ್ ಕೂಡ ಫಸ್ಟ್ ಟೈಮ್ ನಾನು ಗ್ರೂಪ್ಗೆ ಹಾಕ್ತಾ ಇದೀನಿ ಮತ್ತೆ ಅದೇ ಇದುನ ಜನನ ತರ ಅನ್ಕೋತಾರೆ ಅನ್ಕೊಳೋರಿಗೆಲ್ಲ ನಾನ ಏನು ಹೇಳಕೆ ಆಗಲ್ಲ ಬಟ್ ನಾವು ಒಂದು ಸ್ಟೇಟ್ಮೆಂಟ್ ಅಂತ ಕೊಡಬೇಕಾಗುತ್ತೆ ನಾವು ನಮ್ಮ ಕಡೆಯಿಂದ ಒಂದು ಹೇಳಬೇಕು ಅನ್ನೋದು ಇರುತ್ತೆ ಅದಕ್ಕೆ ಇವತ್ತು ಹೇಳ್ತಾ ಇದೀನಿ ಇಡೀ 11 ವರ್ಷದ ಜೀವನದಲ್ಲಿ ಮೋಸ್ಟ್ಲಿ ಶ್ರೀಧರ್ ಹತ್ರ ಎರಡು ಸರ್ತಿ ಸೀರೆ ಕೇಳಿದೀನಿ ಅದು ಕಾಮನ್ ಸೀರೆ ರೇಷನ್ ಸೀರೆ ಅಲ್ಲ