ಚೈತ್ರ ಕುಂದಾಪುರ ಪತಿಯ ಬಗ್ಗೆ ತಂದೆಯ ಒಂದು ಶಾಕಿಂಗ್ ಹೇಳಿಕೆ!! ಉದ್ದಾರ ಆಗಲ್ಲ ಎಂದು ಶಾಪ !!
ನನ್ನ ದೊಡ್ಡ ಮಗಳು ಗಾಯಿದ್ರೆ ಅವಳು ಮರ್ಯಾದೆಯಿಂದ ಗೌರವದಿಂದ ಟೀಚರ್ ಕೆಲಸ ಮಾಡಕೊಂಡು ಸಣ್ಣ ಪುಟ್ಟ ಹೊಳಿಗೆ ಮಾಡಕೊಂಡು ಗೌರವದಿಂದ ಬಾಳ್ತಾಳೆ ಯಾರು ಹಂಗಿಲ್ಲ ಯಾರು ಸ್ವಾಭಿಮಾನ ಮದುವೆಗೆ ಯಾಕ ಹೋಗಿಲ್ಲ ಮದುವೆ ಅಂದ್ರೆ ಮದುವೆ ಅಂತ ಹೋಗುದು ಮಾರ ಆ ನಾಟಿಕೆ ಇಟ್ಟವಳಿಗೆ ನಾಚಿಕೆ ಅವನು ಕಳ್ಳ 12 ವರ್ಷ ನಮ್ಮ ಮನೆಲಿ ನಮ್ಮ ಮನೆಲೇ ನಾಯಿತರ ಅನ್ನ ತಿಂದು ನಮ್ಮ ಮನೆಲೇ ತನ್ನ ಮನೆ ಅಂತ ಅಧಿಕಾರ ಮಾಡಿಕೊಂಡಿದ್ದ
ಇವಳು ಸ್ವಾಮಿ ಅವನು ಒಳಗಡೆ ಕರಸುದು ತಾಯಿ ಅತ್ತ ನನ್ನ ಹೆಂಡತಿಗೆ ಅವನಿಗ ಏನು ಅನ್ನ ಹಾಕುದು ಏನು ಅವನಿಗ ಏನು ಟೀ ಕಾಫಿ ಕೊಡುದೇನು ಗಂಡನಿಗೆ ಒಂದು ಅನ್ನ ಹಾಕು ಒಂದು ಅನ್ನ ಹಾಕಿದವಳ ಅಲ್ಲ ಗಂಡನಿಗೆ ಒಂದು ಚಾ ಮಾರಿ ಕೊಟ್ಟವಳಲ್ಲ ನಾನು ಮನೆ ಬಂದೆ ಒಂತರ ಬಾಳ ಕೂತಕೊಂಡು ಗರಗರ ಇವರು ಕೆಲಸಕ್ಕೆ ಹೋಗುದಿಲ್ಲ ಎಲ್ಲರೂ ಯಾರರ ಮನೆಲಲ್ಲ ಸಂಬಂಧಿಕರ ಮನೆಲಲ್ಲ ಇರುದ ನನಗೆ ಬೇಜಾರ ನನಗೆ ಬೇಜಾರಆಯ್ತು ನನಗೆಲ್ಲ ಮನ ಸಿಗುತ್ತೆ ನನಗೆ ಗೊತ್ತಿದೆ ನನಗೆ ಹೆಂಡತಿ ನಗೆ ಮನೆಯಲ್ಲಿ ನೆಮ್ಮದಿ ಕೊಡ್ತಾ ಇಲ್ಲ ಆದಕ ನನ್ನ ಮಗಳ ಮನೆಗೋ ಅದ ನನ್ನ ಭಾವನ ಕೂಡ ನನ್ನ ಅಕ್ಕನ ಕುಟುಂಬ ಮನೆಗೆ ಹೋಗ್ತೇವೆ ಮದುವೆಗೆ
ಆಮಂತ್ರಣ ಇತ್ತಾ ನನ್ನು ಮದುವೆಗೆ ಆಮಂತ್ರಣ ಇದೆ ಮದುವೆ ನಾಲ್ಕು ದಿವಸ ಇರುವಾಗ ನೀವು ಮದುವೆಗೆ ಬರಬೇಕು ನೀವು ಮದುವೆ ಬಾ ನನಗೆ 5 ಲಕ್ಷ ಹಣ ಕೊಡಬೇಕು ಅಂತ ನನಗೆ ಡಿಮ್ಯಾಂಡ್ ಇಟ್ರು ಯಾರು ಚೈತ್ರ ಚೈತ್ರ ನೀವು 5 ಲಕ್ಷ ನನಗೆ ಹಣ ಕೊಟ್ರೆ ನೀವು ಮದುವೆ ಬನ್ನಿ ನಾನು 5 ಲಕ್ಷ ಹಣ ಇವಳಿಗೆ ಕೊಡುದಾದ್ರೆ ನನಗೆ ಅಗತ್ಯ ಇಲ್ಲ ಅಲ್ಲ ಇಂತ ಮಕ್ಕಳು ಅಪ್ಪ ನೀವು ಒಳ್ಳೆಯ ರೀತಿ ಬಂದು ನೀವು ದುಡ್ಡಕೊಂಡು ನಿಮ್ಮನ್ನ ಗೌರವದಿಂದ ನನ್ನು ಕರೆದಿದ್ದಿದ್ರೆ ಆಶೀರ್ವಾದ ಮಾಡಿ ಖಂಡಿತ ನನಗೆ ಗೌರವ ಕೊಟ್ಟು ತಂದೆ ಅಂತ ಎಲ್ಲೂ ಹೇಳಂತ ಹೇಳಲಿಲ್ಲ ತಂದೆ ಇಲ್ಲದ ಮಗಳು ಅಂತ ಯಾರೋ ಒಬ್ಬ ವಿಡಿಯೋ ಕಮೆಂಟ್ ಕೊಟ್ಟಿದ್ದಾನೆ ಸುಳ್ಳು ಹೇಳಿಕೆ ಕೊಟ್ಟಿದ್ದಾನೆ
ತಂದೆ ಇಲ್ಲದ ಮಗಳು ನಾನು ಜೀವಂತದಲ್ಲಿ ಇದ್ದು ಗೌರವದಲ್ಲಿ ಇದ್ದವನು ನಾನು ತಂದೆ ಇಲ್ಲ ಅಂತ ಸುಳ್ಳು ಹೇಳಿಕೆ ಕೊಟ್ಟಿದ್ದನಲ್ಲ ಅದು ತಪ್ಪು ಹೇಳಿಕೆ ಕೊಡಬೇಡಿ ಅಂತ ಈಗ ಬಂದರೆ ಆಶೀರ್ವಾದ ಮಾಡ ಖಂಡಿತ ನಾನು ಅವಳಿಗೆ ಕ್ಷಮೆ ಕೊಡುದಿಲ್ಲ ಅವರಂತ ಅಂತ ಅಂತ ಗೋ ಐದು ಕೋಟಿ ಹಗರಣವನ್ನು ಹೊಡೆದು ಮಾನ ಮರ್ಯಾದೆ ನನ್ನ ತಗೆದರು ನನ್ನ ಕುಟುಂಬದ ಇಡೀ ಕುಟುಂಬ ಮಾನ ಮರ್ಯಾದೆ ತಗೆದರು ನನ್ನ ತಂದೆ ಹೆಸರಿಗೆ ಕಳಕ ತಂದರು ನನ್ನ ಹೆಸರಿಗೂ ಕಳಕರು ನನ್ನ ಮಗಳ ನನ್ನ ಮಗಳು ಒಳ್ಳೆ ರೀತ ಬಾಳಿ ಬದುಕಿದವಳು ನನ್ನ ಹಿಡಿ ಮಗಳು ಬದುಕನ್ನೇ ಹಾಳ ಮಾಡಿ ಸರ್ವ ನಾಶ ಮಾಡಿಬಿಟ್ಲ
ಅಥವಾ ತಂದೆಯನ್ನು ಚೆನ್ನಾಗಿ ನೋಡಿಕೊಂಡು ಗೌರವದಿಂದ ಅವರನ್ನು ಬಾಡಿಸಿಕೊಂಡು ಹೋಗ್ತಿದ್ರೆ ಅವರಿಗೆ ಒಂದು ಅನ್ನ ಕೊಟ್ಟಿದ್ರೆ ಅದು ನಾನು ಹೆಮ್ಮೆ ಪಡುತ್ತೇನೆ ಇವಳು ತಂದೆಗೆ ದ್ರೋಹ ಮಾಡಿಕೊಂಡು ಒಂದು ಅನ್ನ ಕೊಡು ಯೋಗ್ಯತೆ ಇಲ್ಲ ಇವರ ಎಂತ ದೇಶ ಸೇವೆ ಈ ದೇಶ ನಾಮ ಸೇವೆಗೆ ಒಪ್ಪುದಿಲ್ಲ ನನ್ನ ಹೆಸರು ಬಾಲಕೃಷ್ಣ ನಾಯಕ್ ಈ ಸೇವೆ ಬಗ್ಗೆ ನಾನು ಅಮ್ಮ ಈಗ ನಾನು ಮಂಗಳೂರ ಹ ಕೆಲಸ ಮಾಡ್ತಾ ಇದೀನಿ ನಾ ಕೆಲಸ ಮಾಡ್ತೀನಿ ಎಂತ ಕೆಲಸ ಮಂಗಳೂರು ಜನಪ್ರಿಯ ಹಾಸ್ಪಿಟಲ್ ದೋಷ ಕೆಲಸ ಮಾಡ್ತೀನಿ