ಫಿನಾಲೆ ವಾರಕ್ಕೆ ಟಿಕೆಟ್ ಯಾರಿಗೆ? ಸುಳಿವು ಕೊಟ್ಟ ಸುದೀಪ್ ಯಾರು ನೋಡಿ

ನಮಸ್ಕಾರ ಎಲ್ಲರಿಗೂ ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ದಿನ ದಿನ ದಿನಕ್ಕೆ ಕುತೂಹಲವನ್ನ ಹೆಚ್ಚಿಸ್ತಾ ಇದೆ ಬಿಗ್ ಬಾಸ್ ಶೋ ನಲ್ಲಿ ಒಳ್ಳೆ ಒಳ್ಳೆ ಕಂಟೆಂಟ್ ಗಳು ಇರುವಂತಹ ವಿಷಯಗಳು ನಡೀತಿದೆ ಅದರಲ್ಲೂ ವೀಕೆಂಡ್ ನಲ್ಲಂತೂ ಭರ್ಜರಿ ಮನರಂಜನೆ ಸಿಗ್ತಾ ಇದೆ ಇದಕ್ಕೆಲ್ಲ ಕಾರಣ ಬಿಗ್ ಬಾಸ್ ರಿಯಾಲಿಟಿ ಶೋ ಈಗ ಗ್ರಾಂಡ್ ಫಿನಾಲೆಗೆ ಹತ್ರ ಆಗ್ತಾ ಇದೆ ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಕೇವಲ ಮೂರೇ ವಾರಗಳು ಉಳಿದಿರೋದು ಅಂತ ಸ್ವತಃ ಕಿಚ್ಚ ಸುದೀಪ್ ಅವರು ಈ ಹಿಂದಿನ ಎಪಿಸೋಡ್ ನಲ್ಲಿ ಹೇಳಿದ್ರು
ಇನ್ನು ಈ ಹಿಂದಿನ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಈ ವಾರ ಒಬ್ಬ ಸ್ಪರ್ಧಿ ಡೈರೆಕ್ಟ್ ಫಿನಾಲೆಗೆ ಟಿಕೆಟ್ ಅನ್ನ ಪಡ್ಕೊಳ್ತಾನೆ ಅಂತ ಹೇಳಿದ್ರು ಹಾಗಾದ್ರೆ ಇರುವ ಒಂಬತ್ತು ಜನ ಸ್ಪರ್ಧಿಗಳಲ್ಲಿ ಯಾವ ಒಬ್ಬ ಸ್ಪರ್ಧಿ ಫಿನಾಲೆ ವಾರಕ್ಕೆ ಡೈರೆಕ್ಟ್ ಟಿಕೆಟ್ ಅನ್ನ ಪಡ್ಕೊಳ್ತಾನೆ ಅಂತ ನೋಡ್ತಾ ಹೋಗೋಣ ಈಗ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು ಕೇವಲ ಒಂಬತ್ತು ಜನ ಸ್ಪರ್ಧಿಗಳು ಮಾತ್ರ ಇನ್ನು ಕಳೆದ ವಾರ ವೀಕೆಂಡ್ ಗೆ ಬಂದಂತಹ ಕಿಚ್ಚ ಸುದೀಪ್ ಅವರು ಒಂಬತ್ತು ಜನ ಸ್ಪರ್ಧಿಗಳಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು ಬಹಳ ಸೂಕ್ಷ್ಮವಾಗಿ ಮಾತಾಡಿದಂತಹ ಕಿಚ್ಚ ಸುದೀಪ್ ಅವರು ಇನ್ನು ಮೂರು ವಾರಗಳ ಕಾಲ ನಿಮ್ಮ ಲೈಫ್ ಅಲ್ಲಿ ಬಿಗ್ ಬಾಸ್ ಉಳಿದಿರೋದು ನಿಮ್ಮ ಲೈಫ್ ಅಲ್ಲಿ ಇನ್ನು ಮೂರು ವಾರಗಳ ಕಾಲ ಮಾತ್ರ
ಉಳಿದಿರೋದು ಅಂತ ಒತ್ತಿ ಒತ್ತಿ ಹೇಳಿದ್ರು ನಿನ್ನೆ ಸುದೀಪ್ ಅವರು ಮಾತಾಡ್ತಾ ವಿನ್ನರ್ ಯಾರಾಗ್ತಾರೆ ಅನ್ನೋ ಸುಲುವನ್ನು ಕೂಡ ಕೊಟ್ರು ಇಷ್ಟು ದಿನಗಳ ತನಕ ತಪ್ಪನ್ನ ಸರಿಪಡಿಸಿಕೊಂಡು ಕೇವಲ ತನಗಾಗಿ ತನ್ನ ಆಟವನ್ನು ಯಾರು ಆಡ್ತಾರೋ ಅವನು ಗೆಲುವಿಗೆ ಹತ್ತಿರ ಆಗ್ತಾನೆ ಅದನ್ನ ತಮ್ಮದೇ ಶೈಲಿಯಲ್ಲಿ ಸುದೀಪ್ ಅವರು ತಿಳಿಸಿದರು ಹೇಗೆ ಅಂತಂದ್ರೆ ಇಷ್ಟು ದಿನ ಹನುಮಂತ್ ಅವರು ಯಾವ ರೀತಿ ಆಟ ಆಡ್ಕೊಂಡು ಬಂದಿದ್ದಾರೆ ಅನ್ನೋದು ನೀವು ಕೂಡ ನೋಡಿದ್ದೀರಾ ಇಲ್ಲಿ ಹನುಮಂತ್ ಅವರು ಯಾರಿಗೆ ಏನೇ ಹೇಳಬೇಕು ಅಂದ್ರು ಡೈರೆಕ್ಟ್ ಆಗಿ ಹೇಳ್ತಾ ಇದ್ರು ಆದರೆ ಟಾಸ್ಕ್ ಒಂದರಲ್ಲಿ ಹನುಮಂತ ಡೈರೆಕ್ಟಾಗಿ ಹೇಳಲಿಲ್ಲ ಮಂಜು ಅವರ ಬಳಿ ಹೋಗಿ ತ್ರಿವಿಕ್ರಂ ಬಗ್ಗೆ ಹೇಳ್ತಾರೆ ಹೀಗಾಗಿ ಕಿಚ್ಚ ಸುದೀಪ್ ಅವರು ಈ ರೀತಿ ಮಾಡಬಾರದು ಅಂತ ಹನುಮಂತಗೆ ಬುದ್ದಿ ಮಾತನ್ನು ಹೇಳ್ತಾರೆ
ಅಲ್ಲದೆ ಹನುಮಂತಿಗೆ ಸುದೀಪ್ ನಿಮಗೆ ಗೆಲ್ಲೋ ಸಾಮರ್ಥ್ಯ ಇದೆ ಅಂತ ಹಿಂಟ್ ಕೂಡ ಕೊಡ್ತಾರೆ ಆದರೆ ಜೊತೆಗೆ ಒಬ್ಬಸ್ಪರ್ಧಿಗೆ ಡೈರೆಕ್ಟ್ ಫಿನಾಲೆ ವಾರಕ್ಕೆ ಟಿಕೆಟ್ ಸಿಗುತ್ತೆ ಅಂತ ಹೇಳ್ತಾರೆ ಅದಲ್ಲದೆ ಬಿಗ್ ಬಾಸ್ ಒಂದು ಟಾಸ್ಕನ್ನ ಕೊಟ್ಟು ಅದರಲ್ಲಿ ಜಾಸ್ತಿ ಅಂಕ ಪಡೆದ ಐದು ಸ್ಪರ್ಧಿಗಳ ಹೆಸರನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅದಕ್ಕೆ ವೋಟಿಂಗ್ ಲೈನ್ ಅನ್ನ ಕ್ರಿಯೇಟ್ ಮಾಡಿ ಅದರಲ್ಲಿ ಜಾಸ್ತಿ ವೋಟ್ ಪಡೆದ
ಒಬ್ಬ ಸ್ಪರ್ಧಿಯನ್ನ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡುವಂತಹ ಮೊದಲ ಸ್ಪರ್ಧಿ ಅಂತ ಘೋಷಣೆ ಮಾಡಬಹುದು ಇನ್ನು ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಮೀಕ್ಷೆಗಳು ಕೂಡ ನಡೀತಾ ಇದೆ ಅದರಲ್ಲಿ ಪೈಪೋಟಿ ಇರೋದು ರಜತ್ ಉಗ್ರಂ ಮಂಜು ಹನುಮಂತ ಮತ್ತೆ ತ್ರಿವಿಕ್ರಂ ಮಧ್ಯೆ ಇದರಲ್ಲಿ ಮೊದಲ ಹೆಸರು ಹನುಮಂತ್ ಅವರದು ಕೇಳಿ ಬರ್ತಾ ಇದೆ ಎರಡನೇ ಹೆಸರು ತ್ರಿವಿಕ್ರಂ ಮೂರನೇ ಹೆಸರು ಉಗ್ರ ಮಂಜು ನಾಲ್ಕನೇ ಹೆಸರು ರಜತ್ ಅವರ ಹೆಸರಿದೆ ಈ ನಾಲ್ಕು ಜನ ಬಿಗ್ ಬಾಸ್ ಫಿನಾಲೆ ವಾರಕ್ಕೆ ಕಾಲಿಡಬಹುದು ಅಂತ ಹೇಳಲಾಗುತ್ತದೆ ಇದೆ ಇನ್ನು ಈ ವಾರ ಒಬ್ಬ ಸ್ಪರ್ಧಿ ಡೈರೆಕ್ಟ್ ಫಿನಾಲೆ ವಾರಕ್ಕೆ ಕಾಲಿಡ್ತಾರೆ ನಿಮ್ಮ ಪ್ರಕಾರ ಆ ಫಿನಾಲೆ ವಾರಕ್ಕೆ ಕಾಲಿಡುವಂತ ಸ್ಪರ್ಧಿ ಯಾರು ಜೊತೆಗೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋದನ್ನ ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ( video credit : Info Karunadu )