ತಮ್ಮ ಬಗ್ಗೆ ಅಪ ಪ್ರಚಾರ ಮಾಡಿದ ಮಾಧ್ಯಮಗಳಿಗೆ ಕ್ಯಾಕರಿಸಿ ಉಗಿದ ವರ್ತುರ್ ಸಂತೋಷ್ ಹೇಳಿದ್ದೇನು ನೋಡಿ ?

ತಮ್ಮ ಬಗ್ಗೆ ಅಪ ಪ್ರಚಾರ ಮಾಡಿದ ಮಾಧ್ಯಮಗಳಿಗೆ ಕ್ಯಾಕರಿಸಿ ಉಗಿದ ವರ್ತುರ್ ಸಂತೋಷ್ ಹೇಳಿದ್ದೇನು ನೋಡಿ ?

ಹಳ್ಳಿ ಕಾರ್ ರೇಸ್ ನಡೆಸುವ ವಿಷಯದಲ್ಲಿ ಕೆಲವು ದಿನಗಳ ಹಿಂದೆ ವರ್ತುರ್ ಸಂತೋಷ್ ಮತ್ತೆ ಅವರ ಆಪ್ತ ಬೀರೇಶ್ ಮದ್ಯೆ ಮನಸ್ತಾಪ ಉಂಟಾಗಿತ್ತು . ಮಾದ್ಯಮದವರು ಅದನ್ನೇ ದೊಡ್ಡದು ಮಾಡಿ ವರ್ತುರ್ ಸಂತೋಷ್ ಅವರ ಹೆಸರು ಕೆಡಿಸಲು ಮುಂದಾಗಿದ್ದರು .  ಇದರ ಬಗ್ಗೆ ರೊಚ್ಚಿಗೆದ್ದ ವರ್ತುರ್ ಅವರು ಮಾಧ್ಯಮದ ಬಗ್ಗೆ ಮಾತನಾಡಿ ಸರಿಯಾಗಿ ಬೈದು ಬುದ್ದಿ ಹೇಳಿದ್ದಾರೆ . ವರ್ತುರ್ ಅವರು ಏನು ಹೇಳಿದ್ದಾರೆ ನೋಡುನ ಬನ್ನಿ 


 ಇನ್ನು ಬಾಕಿ ಇದೆ ಹಳೆ ಇಲ್ಲ ಇಲ್ಲ ನಾವು ಅವರು ಚೆನ್ನಾಗಿ ಆಗಿದ್ದು ಆಯ್ತು ಅವರು ಬಂದು ನಮ್ಮ ಜೊತೆನಲ್ಲಿ ಊಟ ಮಾಡಿದ್ದು ಆಯ್ತು ಅದೆಲ್ಲ ನಿಮಗೆ ಅಪ್ಡೇಟ್ ಗೊತ್ತಿಲ್ಲ ಮೋಸ್ಟ್ಲಿ ನೀವೇನಾದ್ರು ವಿಡಿಯೋ ಮಾಡೋಕೆ ಹೋಗಿದ್ರೇನೋ ಅಲ್ವಾ ಅದಕ್ಕೆ ಹೋಗಿದ್ರಾ ವಿಡಿಯೋ ಮಾಡೋಕೆ ಓಕೆ ತುಂಬಾ ಒಳ್ಳೆ ಕೆಲಸ ನೀವು ಮೀಡಿಯಾ ಹೆಂಗಿರಬೇಕು ಅಂತ ಅಂದ್ರೆ ಕೆಲಸಕ್ಕೆ ಬರೋ ವಿಡಿಯೋಗಳು ಮಾಡ್ರಿ ಇವತ್ತು ಜನಕ್ಕೆ ಏನು ಬೇಕೋ ಅದು ಮಾಡ್ರಿ ನಿಮ್ಮ ವಿಡಿಯೋ ಓಡಬೇಕು ಅಂತ ಅಂದುಬಿಟ್ಟು ಇನ್ನೊಬ್ಬರನ್ನ ಸಾಯಿಸಿ ಅವರ ವ್ಯಕ್ತಿತ್ವವನ್ನು ಹೊಡೆದು ಹಾಕಿ ಮಾಡೋ ಅವಶ್ಯಕತೆ ಇಲ್ಲ ಅಂತ ನಾನು ನಿಮಗೆ


ಡೈರೆಕ್ಟಾಗಿ ಹೇಳ್ತಾ ಇದ್ದೀನಿ ಯಾವ ಚಾನೆಲ್ ನಿಮ್ಮದು ದಯವಿಟ್ಟು ನ್ಯೂಸ್ ಪಬ್ಲಿಕ್ ಗೆ ಯಾವುದು ಅವಶ್ಯಕತೆ ಐತೆ ಅದು ಮಾಡ್ರಿ ಈ ಯಾವುದೋ ಇವಾಗ ನಾವು ಅವರು ವ್ಯವಹಾರ ಮಾಡಿರೋದು ನೀವು ನೋಡಿದ್ರಾ ನೀವು ಅದನ್ನ ಪಬ್ಲಿಕ್ ಕೊಟ್ಟು ಇದೇನಾದ್ರು ನ್ಯಾಯ ಮಾಡಿ ನಿಮಗೆ ಏನಾದ್ರು ಸಿಕ್ತಾ ಏನಾದರೂ ಅವಶ್ಯಕತೆ ಇದಿಯಾ ಅರ್ಥ ಮಾಡ್ಕೊಳ್ರಿ ಏನಾದ್ರು ಮಾಡಿದ್ರೆ ಪಬ್ಲಿಕ್ ಗೆ ಯೂಸ್ ಆಗೋ ಈ ನ್ಯೂಸ್ ಮಾಡ್ರಿ ನಾಲ್ಕು ಜನಕ್ಕೆ ಉಪಯೋಗ ಆಗೋ ನ್ಯೂಸ್ ಮಾಡ್ರಿ ವೈಯಕ್ತಿಕವಾಗಿ ಸಾವಿರ ನಡೆದಿರುತ್ತೆ ಅದನ್ನೆಲ್ಲ ಬಂದು ಪಬ್ಲಿಕ್ ಅಲ್ಲಿ ಹೇಳ್ಬೇಕು ಅನ್ನೋ ಅವಶ್ಯಕತೆ ಇಲ್ಲ ಇದಿಯಾ ಸಂಸಾರದ ಗುಟ್ಟು ವ್ಯಾಧಿ ರಟ್ಟು ಅಂತ ಮನೆನಲ್ಲಿ ನೂರು ಸಂಸಾರದ ಇದಿರ್ತೈತೆ ಆ ಜಗಳಗಳು ಇರ್ತವೆ


ಇನ್ನೊಂದು ಅದೆಲ್ಲ ಬಂದು ಪಬ್ಲಿಕ್ ಅಲ್ಲಿ ಹೇಳೋ ಅವಶ್ಯಕತೆ ಇದ್ಯಾ ಹೋಗ್ಲಿ ಅದು ಕ್ವೆಶ್ಚನ್ ಮಾಡೋ ಅಧಿಕಾರ ನಿಮಗೆ ಇದಿಯಾ ಅರ್ಥ ಮಾಡ್ರಿ ಅಲ್ವಾ ಎಷ್ಟು ಸಿಂಪಲ್ ಆಗಿದೆ ನೋಡ್ರಿ ಇವಾಗ ನೀವು ಅದನ್ನ ಇನ್ನು ಆಗಿಲ್ಲ ಅಂದ್ರೆ ನಿಮಗೆ ಗೊತ್ತೇ ಇಲ್ಲ ನಾವು ಆಲ್ರೆಡಿ ನಾವು ಜೊತೆನಲ್ಲಿ ಕೂತು ಊಟ ಮಾಡಿ ನಾವಿಬ್ಬರು ಇವಾಗ ಒಂದಾಗಿದ್ದೀರಿ ಒಂದು ಸಂಸಾರದಲ್ಲಿ ಒಂದು ಮಾತು ಬರ್ತದೆ ಸ್ನೇಹ ಭಾವದಲ್ಲಿ ಒಂದು ಹೆಚ್ಚು ಕಮ್ಮಿ ಬರ್ತದೆ ನೀವು ಆ ವಿಡಿಯೋಗಳು ಇಟ್ಕೊಂಡೆ ಇರ್ರಿ ನನಗೇನಿಲ್ಲ ನೀವು ಡಿಲೀಟ್ ಮಾಡಿದ್ರು ಆಯ್ತು ಮಾಡ್ದೆ ಹೋದ್ರು ಆಯ್ತು ಅದರಲ್ಲಿ ಕಮೆಂಟ್ ಅಲ್ಲಿ ನೋಡ್ರಿ ನಾನು ಏನಾದ್ರು ತಪ್ಪು ಮಾಡಿದ್ರೆ ನಾನು ಬದುಕೋ ಸಾಕ್ಷಿ ಬಿಗ್ ಬಾಸ್ ಆಗಿ ಒಂದೂವರೆ ವರ್ಷ ಆಗೈತೆ ಇವತ್ತು


 ನೀವು ಮೀಡಿಯಾದವರು ಹೆಂಗೆ ಅಂತಂದ್ರೆ ನಿಮ್ಮಿಂದಾನೆ ಎಲ್ಲಾ ಹೊರಗಡೆ ಇರೋದು ಒಳಗಡೆ ಇರೋದು ಎಲ್ಲಾ ಬರೋದು ಪಬ್ಲಿಕ್ ಗೆ ಬಟ್ ಯೂಸ್ಫುಲ್ ಆಗಿರೋದು ಕೊಡ್ರಿ ಸುಮ್ನೆ ಅನ್ವಾಂಟೆಡ್ ನ ನೀವು ಪದೇ ಪದೇ ನ್ಯೂಸ್ ಮಾಡಿದ್ರೆ ನಿಮ್ಮ ಚಾನೆಲ್ ಗುನು ರೆಪ್ಯುಟೇಷನ್ ಕಮ್ಮಿ ಆ ಬರ್ತಕ್ಕಂತ ಕಮೆಂಟ್ ಅಲ್ಲಿ ನಿಮ್ಮನ್ನು


ಅವರು ಕೇಳಿರ್ತಾರೆ ಕೆಲವೊಂದು ಪ್ರಶ್ನೆಗಳು ಅದಕ್ಕೆ ನೀವೆಲ್ಲ ಉತ್ತರ ಕೊಡೋಕೆ ಆಗಲ್ಲ ಅಲ್ವಾ ಅವಶ್ಯಕತೆ ಇಲ್ಲ ಅಣ್ಣ ದಯವಿಟ್ಟು ಒಳ್ಳೇದು ಮಾಡ್ರಿ ರೇಸ್ ಬಗ್ಗೆ ಹಾಕ್ರಿ ಜನಗಳಿಗೆ ಬೇಕಾಗಿರೋದರ ಬಗ್ಗೆ ಹಾಕ್ರಿ ನೋಡ್ರಿ ಇವಾಗ ಇದು ಓಪನಿಂಗ್ ಬಂದ್ರಿ ಇದರಿಂದ ಇನ್ಸ್ಪಿರೇಷನ್ ತಗೊಂಡ್ಲಿ ಒಬ್ಬ ಹಳ್ಳಿ ಹುಡುಗ ಬಂದು ನಾಲ್ಕು ಶಾಖೆ ಓಪನ್ ಮಾಡಿದ್ದಾನೆ ಅಂದ್ರೆ ಸಣ್ಣ ಮಾತಲ್ಲ ಇದು ಅಲ್ವಾ ಏನು ಇಲ್ಲದಿರ ಬಂದು ರೈತಾಪಿ ಕುಟುಂಬ ನೋಡ್ರಿ ಅವರ ತಂದೆಯವರು ನೋಡಿದ್ರೆ ಗೊತ್ತಾಗುತ್ತೆ ನಿಮಗೆ ಹೊಸಕೋಟೆ ಹತ್ರ ಗುಳ್ಳಳ್ಳಿಯವರು ಇವರು ಬಂದು ಹೊರತೂರಲ್ಲಿ ಇದ್ದು ಇವತ್ತು ಇಷ್ಟು ಮಟ್ಟಕ್ಕೆ ನಾಲ್ಕು ಓಪನ್ ಮಾಡಿ ಒಂದು 20 30 ಜನಕ್ಕೆ ಕೆಲಸ ಕೊಡ್ತಾರೆ ಇದ್ದಾರೆ  ಇದು ಇನ್ಸ್ಪಿರೇಷನ್ ಈ ತರದ್ದು ಮಾಡ್ರಿ ವಿಡಿಯೋಗಳು ಅದು ಬಿಟ್ಟುಬಿಟ್ಟು ಅವರು ಯಾರೋ ಜಗಳ ಆಡಿದ್ರಂತೆ ಇವರು ಯಾರೋ ಓಡೋದ್ರಂತೆ ಎಲ್ಲಾದಕ್ಕೂ ನ್ಯಾಯ ಮಾಡ್ಕೊಂಡಿರ್ತೀರಾ ನೀವು ಹೇಳ್ರಿ ದಯವಿಟ್ಟು ಒಳ್ಳೇದು ಮಾಡ್ರಿ ಜೈ ಹಳ್ಳಿಕ

 ( video credit ;Digital cini Adda )