ಮೊದಲ ಹೆಂಡತಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ವರ್ತುರ್ ಸಂತೋಷ್ !! ಎರಡನೇ ಮದುವೆ ಬಗ್ಗೆ ಬಿಗ್ ಅಪ್ಡೇಟ್ !!

ಮೊದಲ ಹೆಂಡತಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ವರ್ತುರ್ ಸಂತೋಷ್ !! ಎರಡನೇ ಮದುವೆ ಬಗ್ಗೆ ಬಿಗ್ ಅಪ್ಡೇಟ್ !!

ಮೀಡಿಯಾ ಮುಂದೆ ಬರೋಕ್ಕಿಂತ ಮುಂಚೆ ಒಂದು ಸಲಿ ಅಲ್ಲ 10 ಸಲಿ ಯೋಚನೆ ಮಾಡಬೇಕಣ್ಣ ಇವತ್ತು ನನ್ನ ಜೀವನದಲ್ಲಿ ನನ್ನನ್ನ ಆಮೇಲೆ ನಂದು ಎರಡನೇ ಮದುವೆ ಮಾತಾಡ್ತಾರೆ ಮೀಡಿಯಾಗಳಲ್ಲಿ ಹೌದು ಸ್ವಾಮಿ ಐದು ವರ್ಷ ಆಯ್ತು ನನ್ನ ಮೊದಲನೇ ಹೆಂಡತಿ ನಮ್ಮಿಂದ ಹೋಗಿ ಐದು ವರ್ಷ ಆಯ್ತು ಬದುಕಿದ್ದಾಳ ಸತಿ ಹೇಳಲ ನನಗೆ ಗೊತ್ತಿಲ್ಲ ಒಂದು ವ್ಯಕ್ತಿ ಯಾರಾದರೂ ಮದುವೆಯಾಗಿ ಐದು ವರ್ಷ ಸುಮ್ನೆ ಇರೋರು ಎಲ್ಲಾದರೂ ನೋಡಿದೀರಾ ನೀವು ಕಾನೂನೇ ಐತೆ ಎರಡು ವರ್ಷ ಅದನ್ನ ಬೇಕಾಗಿದ್ರೆ ನೋಡ್ಕೊಂಡು ಮಾತಾಡಬಹುದು ಯಾರಾದರೂ ಕಾಮೆಂಟ್ ಹಾಕೋರು ಎರಡು ವರ್ಷ ಯಾವುದೇ ರೀತಿನ ನಲ್ಲಿ ಒಂದು ಫೋನ್ ಕಾಲ್ ಇಲ್ಲ ಒಂದು ಮೆಸೇಜ್ ಇಲ್ಲ ಬುದುಕವರ ಸತ್ತವರು ಒಂದು ರಿಲೇಷನ್ಶಿಪ್

ಇಲ್ಲ ಅಂತಂದ್ರೆ ಕೋರ್ಟ್ ಇಂದನೇ ಡಿಗ್ರಿ ಐತೆ ಇದು ಸಂಬಂಧನೇ ಅಲ್ಲ ಅಂತ ಅಂದ್ಬಿಟ್ಟು ನಾನು ಐದು ವರ್ಷ ಕೊಟ್ಟಿದೀನಿ ಸ್ವಾಮಿ ಟೀಮ್ ಐದು ವರ್ಷ ಮುಗಿತು ನಮಗೂ ಜೀವನ ಐತೆ ನಮ್ಮ ತಾಯಿಗೆ ಅಡುಗೆ ಮಾಡಕಆಗಲ್ಲ ಕಣ್ಣು ಕಾಣಿಸಲ್ಲ ಒಂದು ದಿನಕ್ಕೆ 300 ಜನಕ್ಕೆ ಅಡುಗೆ ಮಾಡಿರೋದು ನಮ್ಮ ತಾಯಿಗೆ ಇವತ್ತು ನನಗೂ ಸಂಸಾರ ಐತೆ ಜಮೀನ ಐತೆ ನಾನು ಎಷ್ಟು ದಿನ ಅಂತಕಆಗುತ್ತೆ ಹೌದಾ ಬಾರೋರಿಗೆ ಬೇಡ ಅಂತ ಹೇಳಲ್ಲ ಭಗವಂತನ ಕೊಟ್ಟವನೇ ಕಾನೂನ ರೀತಿ ಇರಬಹುದು ಇನ್ನೊಂದು ರೀತಿ ಇರಬಹುದು ಎಲ್ಲಾದರಗೂ ನಾನು ರೆಡಿ ಇದೀನಿ ಮನೆಲಿರೋ ಡ್ರೈವರ್ಗಳನ್ನ ಓಮನಿನಲ್ಲಿ ಪಾರ್ಸಲ್ ಮಾಡಿರೋನು ನಾನಲ್ಲ ಬರ್ಲಿ ಎದುರಿಗೆ ಎದುರಿಗ ಬಂದ್ರೆ ಎಲ್ಲಾದಕ್ಕೂ ಸಿದ್ಧ

ನಾನು ಬೇರೆಯವರ ತರ ಗೇಡಿಗಳ ತರ ನಾನು ಇಲ್ದಾವಾಗ ಮಾತಾಡಿರೋರು ನಾನು ಇದ್ದವಾಗ ಮಾತಾಡಿದ್ರೆ ಒಪ್ಪಕೊಂತೀನಿ ನಾನು ಡ್ರೈವರ್ಗಳನ್ನ ಓಮನಿಗಳಲ್ಲಿ ಮಾಗಡಿ ಕಡೆ ಹೋಗಿ ಪಾರ್ಸಲ್ ಗಳನ್ನು ನಾನು ಕಳಿಸಿಲ್ಲ ಗಾಡಿಗಳ ಸಮೇತವಾಗಿ ಅರ್ಥ ಆಯ್ತಾ ಎಲ್ಲ ದಾಖಲೆಗಳು ನಮ್ಮ ಹತ್ರನು ಐತೆ ಬೇಡ ಬೇಡ ಎಲಾಡಿಕೆ ಹಾಕೊಂಡಿದ್ದೀರಿ ಅಗದಿದೀರಿ ಬಣ್ಣ ಬಂದೈತೆ ಉಗಿದಿದ್ದೀರಿ ಅಷ್ಟೇ ಲೆಕ್ಕ ಚೆನ್ನಾಗಿ ಅಂತ ಭಯ ಇಕೊನ ಇಲ್ಲ ಇಕೊಂತೀರಾ ಇಷ್ಟೇ ಜಾಸ್ತಿ ಡ್ರಾಮಾಗಳು ನಾಟಕಗಳು ಇನ್ನೊಬ್ಬರಿಗೆ ಇನ್ನೊಬ್ಬರು ದುಡ್ಡು ಕೊಟ್ಟಿ ಯಾವನು ಕಡೆವರೆಗೂ ಬರಲ್ಲ ನ್ಯಾಯನೇ ಗೆಲ್ಬೇಕು ಸತ್ಯನೇ ಉಳಿಬೇಕು ಎರಡೇ ದಿನ ಆಗಲಿ ಸತ್ಯನೇ ಉಳಿಯೋದು ಆ ಕಾರಣಕ್ಕ ವೈಯಕ್ತಿಕ ಜೀವನಗಳನ್ನ ಎತ್ತಕೊಂಡು ಪಬ್ಲಿಕ್

ಅಲ್ಲಿ ಮಾತಾಡುವಷ್ಟು ಅವಿವೇಕಿ ವ್ಯಕ್ತಿ ನಾನಲ್ಲ ಅದ ಅದನ್ನ ಮಾತಾಡ್ತಕ್ಕಂತ ಕೆಲವು ಚಾನೆಲ್ಸ್ಗೆ ನಾನು ಹೇಳೋದು ನಿಮಗೆ ಅಷ್ಟು ದರ್ದಿ ಇದ್ರೆ ನನ್ನ ಮೇಲೆ ಅಷ್ಟು ಕನ್ಸರ್ನ್ ಇದ್ರೆ ನನ್ನ ಹತ್ರನೇ ಬನ್ರಿ ನಾನೇ ಹೇಳ್ತೀನಿ ನೀವು ಕೇಳಿದ್ರಿ ಉತ್ತರ ಕೊಡ್ತಾ ಇದೀನಿ ಕರೆಕ್ಟಾಗಿ ಬನ್ರಿ ನಾನೇ ಕೇಳ್ರಿ ನನ್ನ ಜಮೀನ್ ಎಷ್ಟು ನನ್ನ ಸಂಪಾದನೆ ಎಷ್ಟು ನಾನು ಎತ್ತು ಎಷ್ಟು ಕಟ್ಟಿದ್ದೀನಿ ನನ್ನ ಜೀವನ ಏನು ನಾನು ಹೇಳ್ತೀನಿ ಯಾವನು ಮೂರನೇ ಒಂದು ಥರ್ಡ್ ಕ್ಲಾಸ್ ನನ್ನ ಮಗನು ಥರ್ಡ್ ಕ್ಲಾಸ್ ಮುಂಡಿಗಲ ಏನ ಹೇಳೋದು ನನ್ನ ಜೀವನನ ಯಾರ ಕಣ್ಣ ಆಯ್ತು ಅಧಿಕಾರ ಅಲ್ವಾ ಇವಾಗ ನನ್ನ ಜೀವನ ಕೇಳೋ ಎದುರುಗ ಇರೋ ವ್ಯಕ್ತಿ ನಾನು ಅದೇ ಅದೇ ಪ್ರಶ್ನೆ ಅವರು

ಕೇಳಿದ್ರೆ ಉತ್ತರ ಕೊಡೋ ತಾಕತ್ತ ಐತಾ ಅವರಿಗೆ ಇಲ್ಲಿದ್ದ ಮೇಲೆ ಯಾಕಣ ಮಾತಾಡಬೇಕು ಅಲ್ವಾ ಯಾರನೇ ಆಗಲಿ ತಾಸಾರವಾಗಿ ನೋಡಬೇಡ್ರಿ ಯಾಕಂತಂದ್ರೆ ಭಗವಂತನು ತರಗೆ ಅಲೆ ತಕೊಂಡು ಹೋಗಿ ಎಲ್ಲೋ ಬಿಡ್ತಾನೆ ಅವನಿಗೆ ಬರಬೇಕು ಮನಸ್ಸು ನಾವು ಮನುಷ್ಯರು ನರಮನುಷರು ನರಮನುಷರು ನರಮನುಷ್ಯನಾಗಿ ಇರಬೇಕು ಯಾಕಂದ್ರೆ ಅಸೂಯೆ ಈ ದುರಹಂಕಾರ ಅಹಂಕಾರ ಇವೆಲ್ಲ ನಮಗೆ ಇರೋದು ಬೇರೆ ಪ್ರಾಣಿಗಳಿಗೂ ಇಲ್ಲ ಒಂದು ಹೊತ್ತು ಊಟ ಹಾಕಿಬಿಟ್ಟು ಹೊಟ್ಟೆ ತುಂಬಾ ತಿಂದುಬಿಡ್ತಾರೆ ಅಲ್ಲೇ ಮಲಗಿಬಿಡ್ತದೆ ಅದು ಮತ್ತೆ ಇನ್ನೊಂದು ಒಂದು ನನಗೆ ಎತ್ತಿಕ್ ಬಬೇಕಪ್ಪ ಅಂಬಿಟ್ಟು ಎತ್ಕೊಂಡಗೆ ಎಲ್ಲಾದರೂ ಮುಚ್ಚಿಕೊಂು ನೋಡಿದ್ರಾ ನಾಯಿ ಆಗಲಿ ಪ್ರಾಣಿ ಆಗಲಿ ಕಾಕಿ ಆಗಲಿ

ತಮಿಳಲ್ಲಿ ಒಂದು ಸಿಂಪಲ್ ಒಂದೇ ಒಂದು ಎಕ್ಸಾಂಪಲ್ ಕೊಡ್ತೀನಿ ಒಂದು ಅಜ್ಜಿ ತುಂಬಾ ಅಳಬರು ಅವರು ಹೇಳ್ತಾರೆ ಕಾಗೆಗೆ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ ಸಾಲ ಇಲ್ಲ ಅದು ಎಲ್ಲಿರ್ತದೋ ಅದೆಲ್ಲ ಸ್ವಂತ ಮನೆನೆ ಅಂತೆ ಅದಕ್ಕೆ ಕಾಗೆಗೆ ಅದಕ್ಕೆ ಏನಾದ್ರೂ ಊಟ ಅಂತ ಕಾಣಿಸಿದ್ರೆ ಅದು ಒಂದೇ ಮಾತು ಹೇಳುತ್ತಂತೆ ಅವರು ತಿಮಿಳಲ್ಲಿ ಹೇಳ್ತಾರೆ ಚಿಕ್ಕಪ್ಪ ಬಾ ಮಾವ ಬಾ ಏ ಮಚ್ಚ ಬಾ ಏ ಬರ್ರೋ ಬರ್ರೋ ಊಟ ಕಾಣಿಸು ಬರ್ರೋ ತಿನ್ನೋಣ ಅಂತಂತೆ ಆ ಪಕ್ಷಿಗಿರೋ ನಿಯತ್ತು ಆ ಮನುಷ್ಯನಿಗೆ ಇಲ್ಲ ನಾವೇನು ಮಾಡ್ತೀರಿ ಹೇಳ್ರಿ ನಮಗೆಏನಾದ್ರೂ ಕಾಣಿಸ್ತ ಅಂದ್ರೆ ಹಂಗೆ ಮುಚ್ಚಿಕೊದು ಅದನ್ನ ಮುಚ್ಚಿಟ್ಟಿದ್ದು ಪರರಿಗೆ ನಾವು ಗಳಿಸಿದ್ದು ಕೂಡ ನಮಗಲ್ಲ ಅದು ನಮಗಲ್ಲ ಪಾಪಿಸತ್ತು ಪರರಪಾಲು ನಾವು ಅವರ ಕೈವರಕ

ಮೋಸ ಮಾಡಿದ್ದು ಯಾವುದು ನಮಗೆ ಬರಲ್ಲ ಆ ಕಾರಣಕ್ಕ ಸಾಯ್ತೀರ ಅಂತ ಗೊತ್ತಿದ್ದು ಈ ನಾಟಕಗಳು ಇನ್ನು ಸಾಯಲ್ಲ ಅಂದಿದ್ರೆ ಇನ್ನೆಷ್ಟು ಆಡೋರೋ ಜನಗಳು ಅಲ್ವಾ ದಯವಿಟ್ಟು ಎಲ್ಲರಿಗೂ ಒಳ್ಳೆದಾಗಲಿ ಈ ವಿಡಿಯೋ ವಿಡಿಯೋ ಮುಖಾಂತರ ಕೇಳ್ಕೊಳ್ಳೋದು ಏನು ಅಂತಂದ್ರೆ ನೀವು ನೀವಾಗ ಬದುಕರಿ ನಾಲ್ಕು ಜನಕ್ಕೆ ಮೆಚ್ಚಬೇಕು ಅಂದಬಿಟ್ಟು ಇನ್ನೊಬ್ಬರನ್ನ ಕೆಳಗೆ ಹಾಕಿದ್ರೆ ನೀವು ಎಲ್ಲಿ ಹೋಗ್ತೀರಾ ಅನ್ನೋದಕ್ಕ ನೀವು ಕೇಳಿದ ಪ್ರಶ್ನೆಗೆ ಇದು ಉತ್ತರ