ಮೋಸದಾಟದ ಬೆನ್ನಲ್ಲೇ ಸರಿಗಮಪ ಶೋ ನಲ್ಲಿ ಹೊಸ ಬದಲಾವಣೆ !!ಜನರೂ ಉಗಿದಿದ್ದೇ ಕಾರಣ ಆಯ್ತಾ ?

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಅತಿ ಜನಪ್ರಿಯ ರಿಯಾಲಿಟಿ ಶೋ ಆದ ಸರಿಗಮಪ ರಿಯಾಲಿಟಿ ಶೋ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಸರಿಗಮಪ ಸೀಸನ್ 21 ಈಗ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದು ಜನರು ಕೂಡ ಬೇಸರವನ್ನ ಹೊರಹಾಕುತ್ತಿದ್ದಾರೆ. ಜೀ ಕನ್ನಡ ವಾಹಿನಿ ಕೇವಲ ಟಿಆರ್ಪಿ ಗೋಸ್ಕರ ಸರಿಗಮಪ ಕಾರ್ಯಕ್ರಮವನ್ನ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ನಿಜವಾದ ಪ್ರತಿಭೆಗಳಿಗೆ ಯಾವುದೇ ಬೆಲೆ ಇಲ್ಲ ಅಂತ ಜನರು ಆಕ್ರೋಶವನ್ನು ಕೂಡ ಹೊರಹಾಕುತ್ತಿದ್ದಾರೆ. ಹೌದು ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಾಪ ರಿಯಾಲಿಟಿ ಶೋ ಈಗ ಟಿಆರ್ಪಿ ಗೋಸ್ಕರ ಪ್ರೇಕ್ಷಕರಿಗೆ ಮೋಸ ಮಾಡುವ ಕೆಲಸವನ್ನ ಮಾಡ್ತಾ ಇದೆ ಅಂತ ಸಾಕಷ್ಟು ಜನರು ಆರೋಪವನ್ನ ಮಾಡಿದ್ದಾರೆ.
ಸಾಕಷ್ಟು ವಿವಾದಗಳಿಗೆ ಕಾರಣವಾಗಿರುವ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮಕ್ಕೆ ಈಗ ಇನ್ನೊಂದು ಆಘಾತ ಎದುರಾಗಿದೆ. ಜೀ ಕನ್ನಡ ವಾಹಿನಿ ತಕ್ಷಣ ಈ ಕೆಲಸವನ್ನ ಮಾಡಬೇಕು ಇಲ್ಲವಾದರೆ ನಾವು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಯಾವುದೇ ರಿಯಾಲಿಟಿ ಶೋಗಳನ್ನ ಇನ್ನು ಮುಂದೆ ನೋಡುವುದಿಲ್ಲ ಅಂತ ಪ್ರೇಕ್ಷಕರು ಎಚ್ಚರಿಕೆಯನ್ನ ನೀಡಿದ್ದಾರೆ. ಹಾಗಾದರೆ ಪ್ರೇಕ್ಷಕರು ಜೀ ಕನ್ನಡ ವಾಹಿನಿಗೆ ನೀಡಿರುವ ಎಚ್ಚರಿಕೆ ಏನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ನಿಮಗೆ ತಿಳಿಸಿಕೊಡ್ತೀವಿ.
ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮ ಈಗ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಸರಿಗಮಪ ಕಾರ್ಯಕ್ರಮದ ಜಡ್ಜ್ಗಳು ಕೂಡ ಸುಳ್ಳು ತೀರ್ಪುಗಳನ್ನ ನೀಡಿ ನಿಜವಾದ ಪ್ರತಿಭೆಗಳಿಗೆ ಮೋಸವನ್ನ ಮಾಡ್ತಾ ಇದ್ದಾರೆ.
ವಾಹಿನಿಗೆ ಟಿಆರ್ಪಿ ಯನ್ನ ತಂದುಕೊಡುವ ಉದ್ದೇಶದಿಂದ ತೀರ್ಪುಗಾರರು ಸುಳ್ಳು ತೀರ್ಪುಗಳನ್ನ ನೀಡಿ ನಿಜವಾದ ಪ್ರತಿಭೆಗಳನ್ನ ಕಾರ್ಯಕ್ರಮದಿಂದ ಹೊರಹಾಕಿದ್ದಾರೆ ಈ ಕಾರಣಕ್ಕೆ ಮುಂದಿನ ಸೀಸನ್ನಲ್ಲಿ ತೀರ್ಪುಗಾರರನ್ನ ಬದಲಾವಣೆ ಮಾಡಬೇಕು ಸರಿಗಾಮಪ ವಾಹಿನಿಯ ತೀರ್ಪುಗಾರರಾದ ವಿಜಯ ಪ್ರಕಾಶ್ ಆಗಿರಬಹುದು ಅರ್ಜುನ್ ಜನ್ಯ ಆಗಿರಬಹುದು ಅಥವಾ ರಾಜೇಶ್ ಕೃಷ್ಣನ್ ಆಗಿರಬಹುದು ಇವರನ್ನ ಮೊದಲು ಬದಲಾಯಿಸಬೇಕು ಈ ಮೂರು ತೀರ್ಪುಗಾರರು ಆ ಸ್ಥಾನಕ್ಕೆ ಅರ್ಹತೆಯನ್ನ ಪಡೆದುಕೊಂಡಿಲ್ಲ ಶ್ರೀ ಕನ್ನಡ ವಾಹಿನಿ ಸರಿಗಾಮಪ ಕಾರ್ಯಕ್ರಮದತೀರ್ ತೀರ್ಪುಗಾರರನ್ನ ಬದಲಾಯಿಸಿದರೆ ಮಾತ್ರ ನಾವು ಮುಂದಿನ ದಿನಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ರಿಯಾಲಿಟಿ ಶೋಗಳನ್ನ ನೋಡುತ್ತೇವೆ ಇಲ್ಲವಾದರೆ ಯಾವುದೇ ರಿಯಾಲಿಟಿ ಶೋಗಳನ್ನ
ನೋಡುವುದಿಲ್ಲ ಅಂತ ಪ್ರೇಕ್ಷಕರು ಎಚ್ಚರಿಕೆಯನ್ನ ನೀಡಿದ್ದಾರೆ ಸರಿಗಮಪ ಸೀಸನ್ 21ರಲ್ಲಿ ನಿಜವಾಗಿಯೂ ಲಹರಿ ಮಹೇಶ್ ಮತ್ತು ಭೂಮಿಕ ಅವರು ಫೈನಲ್ ಪ್ರವೇಶವನ್ನ ಮಾಡಬೇಕಾಗಿತ್ತು ಆದರೆ ತೀರ್ಪುಗಾರರು ಸುಳ್ಳು ಜಡ್ಜ್ಮೆಂಟ್ ನೀಡಿ ಇಬ್ಬರು ಪ್ರತಿಭೆಗಳನ್ನ ಕಾರ್ಯಕ್ರಮದಿಂದ ಹೊರಹಾಕಿದ್ದಾರೆ ಅಷ್ಟೇ ಮಾತ್ರವಲ್ಲದೆ ರಾಗ ತಾಳ ಮತ್ತು ಶರುತಿ ಇಲ್ಲದೆ ಹಾಡುವ ಬಾಳು ಬೆಳಗುಂದಿ ಅವರನ್ನ ಫೈನಲ್ ಗೆ ಆಯ್ಕೆ ಮಾಡಿದ್ದಾರೆ.
ಸರಿಗಾಪ ಕಾರ್ಯಕ್ರಮ ಜಡ್ಜ್ಗಳಿಂದ ಹಾಳಾಗುತ್ತಿದೆ. ಮತ್ತು ಟಿಆರ್ಪಿ ಗೋಸ್ಕರ ಜೀ ಕನ್ನಡ ವಾಹಿನಿ ಈ ಕೆಲಸವನ್ನ ಮಾಡ್ತಾ ಇದೆ. ಮೊದಲು ಸರಿಗಮಪ ಕಾರ್ಯಕ್ರಮದ ಜಡ್ಜ್ಗಳನ್ನ ಬದಲಾಯಿಸಬೇಕು. ಆವಾಗ ಮಾತ್ರ ಈ ಸಮಸ್ಯೆ ಪರಿಹಾರವಾಗುತ್ತೆ. ಇಲ್ಲವಾದರೆ ಪ್ರೇಕ್ಷಕರು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ ಕಾರ್ಯಕ್ರಮವನ್ನ ನೋಡುವುದನ್ನು ಬಿಡಬೇಕು. ಸದ್ಯ ಪ್ರೇಕ್ಷಕರು ಜೀ ಕನ್ನಡ ವಾಹಿನಿಗೆ ಎಚ್ಚರಿಕೆಯನ್ನ ನೀಡಿದ್ದು ಜೀ ಕನ್ನಡ ವಾಹಿನಿ ಮುಂದೆ ಯಾವ ರೀತಿಯಲ್ಲಿ ತೀರ್ಮಾನವನ್ನ ತೆಗೆದುಕೊಳ್ಳುತ್ತದೆ ಅಂತ ಕಾದು ನೋಡಬೇಕಾಗಿದೆ