ಲಹರಿಗೆ ಸರಿಗಮಪದಿಂದ ಮೋಸ !! ಜೂರಿ ಮೆಂಬರ್ ವಾಣಿ ಹರಿಕೃಷ್ಣ ಹೇಳಿದ ಅಸಲಿ ಸತ್ಯ ಇಲ್ಲಿದೆ ?

ಲಹರಿಗೆ ಸರಿಗಮಪದಿಂದ ಮೋಸ  !! ಜೂರಿ ಮೆಂಬರ್ ವಾಣಿ ಹರಿಕೃಷ್ಣ ಹೇಳಿದ ಅಸಲಿ ಸತ್ಯ ಇಲ್ಲಿದೆ ?

ನಮ್ಮ ಜೊತೆಗೆ ಸರಿಗಮಪ ಏನು zee ಕನ್ನಡದಲ್ಲಿ ಬರುತ್ತೆ ಅದರಲ್ಲಿ ಜೂರಿ ಮೆಂಬರ್ ಕೂಡ ಆಗಿದ್ದೀರಾ ನೀವು ಆಕ್ಚುಲಿ ಸೊ ಅದು ಸಕತ್ತು ಅಂದ್ರೆ ಪಾಪ್ಯುಲರ್ ಪ್ರೋಗ್ರಾಮ್ ಆಕ್ಚುಲಿ ಇಡೀ ಕರ್ನಾಟಕ ಜನತೆ ಅದನ್ನ  ಹಾಕಿದ್ದರೆ ಸಾಟರ್ಡೇ ಸಂಡೇ ದೇ ವಿಲ್ ಹುಕ್ ಟು ದ ಟಿವಿ ಚಾನೆಲ್ಸ್ ಅಂದ್ರೆ ನೋಡೋದೇ ಇಲ್ಲ ಬೇರೆ ಅದಕ್ಕೆ ಕೂತ್ಕೊಂಡು ಬಿಟ್ಟಿರ್ತಾರೆ ಹೆಂಗೆ ಇರುತ್ತೆ ಅಂತ ಮೊನ್ನೆ ಅಷ್ಟೇ ವಿನ್ನರ್ ಕೂಡ ಅನೌನ್ಸ್ ಆಯ್ತು ಸೋ ಅಂದ್ರೆ ನೀವು ಜೂರಿ ಮೆಂಬರ್ ಆಗಿರೋದ್ರಿಂದ ಈ ಪ್ರಶ್ನೆ ಅಷ್ಟೇ ನಿಮಗೆ ಅದು ಗೊತ್ತಿದೆಯೋ ಇಲ್ವೋ ಗೊತ್ತಿಲ್ಲ ಲಹರಿ ಅವರದು ಅಂದ್ರೆ ಅವರು ಎಲಿಮಿನೇಟ್ ಆಗಿ ಅಂದ್ರೆ ಫೈನಲ್ಗೆ ಬರ್ಲಿಲ್ಲ ಅಂತ ತುಂಬಾ ಸಿಕ್ಕಾಬಟ್ಟೆ ಅವರು ನೀವು ಹೋಗಿ


ತೆಗೆದು ನೋಡಬಹುದು ಆಕ್ಚುಲಿ ನೀವು ಇರಬೇಕಿತ್ತು ಇರಬೇಕಿತ್ತು ನೀವು ಸೆಲೆಕ್ಟ್ ಆಗಬೇಕಿತ್ತು ಅಂತ ಸಿಕ್ಕಬಟ್ಟೆ ಕಾಮೆಂಟ್ಸ್ ಮಾಡ್ತಾರೆ ಆಕ್ಚುಲಿ ಲಹರಿ ಅವರು ಯಾಕೆ ಸೆಲೆಕ್ಟ್ ಆಗಿಲ್ಲ ಹಂಗೆ ಹಂಗೆ  zee ಕನ್ನಡದವರು ಹಂಗೆ ಹಂಗೆ ತರ ಸುಮಾರು ಬರ್ತಾ ಇದೆ ಏನಕ್ಕೆ ಎಕ್ಸಾಕ್ಟ್ಲಿ ಲಹರಿ ಅವರು ಸೆಲೆಕ್ಟ್ ಆಗಲಿಲ್ಲ ಅಂತ ಫೈನಲ್ ಅಲ್ಲ ಲಹರಿ ತುಂಬಾ ಒಳ್ಳೆ ವಾಯ್ಸ್ ಆಕ್ಚುಲಿ ನಮ ನನ್ನ ಹಸ್ಬೆಂಡ್ ಸಾಧು ಸರ್ ಹರಿಕೃಷ್ಣ ಅವರು ಇಬ್ಬರು ಬಂದಿದ್ದಾಗಲೂ ಇವರಿಗೂ ತುಂಬಾ ಇಷ್ಟ ಆಗಿತ್ತು ಆ ಹುಡುಗಿ ವಾಯ್ಸ್ ಅವಳದು ಒಂತರ ಪ್ರೊಫೆಷನಲ್ ಸಿಂಗರ್ಸ್ ಈಗಲೇ ಫಿಲಂಗೆ ಆಡಬಹುದು ಆತರ ಕರೆಕ್ಟ್ ಬಟ್ ಕಾಂಪಿಟೇಷನ್ ಅಲ್ಲಿ ಅಂದ್ರೆ ಇವಾಗ ನೋಡಿ ಕ್ಲಾಸಿಕಲ್ ತರ ಸಾಂಗ್ಸ್ ಆಡಿದ್ರು ಬೇರೆ ಹಂಗೆ


ಅದೇ ಇವಾಗ ಕ್ಲಾಸಿಕಲ್ ತರ ಟಫ್ದುಲ್ಲ ಇವಾಗ ಶಿವಾನಿ ಆಡೋದು ಅವಳು ಹಿಂದುಸ್ತಾನಿ ತರ ತುಂಬಾ ಇದರದೆಲ್ಲ ಆಡಿದ್ಲು   ಬಟ್ ಅಂದ್ರೆ ಜನ  ಲಹರಿ ವಾಯ್ಸ್ ತುಂಬಾ ಸ್ವೀಟ್ ಆಗಿತ್ತು ಇವಾಗ ಆಲ್ರೆಡಿ ಎಲ್ಲರೂ ಜಡ್ಜ್ ಎಲ್ಲನು ಹೇಳ್ತಾ ಇದ್ರು  ನಮ್ಮ ಆಂಕರ್ು ಹೇಳ್ತಾ ಇದ್ರು  ಸೆಮಿ ಫೈನಲ್ಸ್ ಅಲ್ಲಿ ಅದು ಕ್ಲಾಸಿಕಲ್ ತರದು ಬಂದಾಗ ಕಾಂಪಿಟೇಷನ್ ಅಲ್ಲಿ ಆತರ ಸೆಲೆಕ್ಟ್ ಮಾಡ್ತಾರೆ ಓಕೆ ಬಟ್ ಅದೇ ನಾವು ಹೇಳಕೆ ಆಗಲ್ಲ ಇವಾಗ ನಾವು ಜೂರಿಸ್ ಆಗಿರೋದ್ರಿಂದ ನಮ್ದೇನು ಕರೆಕ್ಟ್ 100% ಬಿಕಾಸ್ ಅದೇ ಜನಗಳಿಗೆ ಪ್ರಶ್ನೆ ಬಂದುಬಿಡುತ್ತಾರೆ ಏನು  ಡ್ಯಾಮೇಶ್ ನು ಇದ ಹಂಗೆಲ್ಲ ಅವರು ಕಮೆಂಟ್ ಹಾಕಕೆ ಸ್ಟಾರ್ಟ್ ಮಾಡ್ತಾರೆ ಹಂಗೆ ನೋಡಿದ್ರೆ ಲಹರಿ ಅಷ್ಟೇ ಸುದೀಕ್ಷಾನು  ತುಂಬಾ

ಚೆನ್ನಾಗಿ ಆಡ್ತಾ ಇದ್ಲು ಲಹರಿ ತುಂಬಾ ಚೆನ್ನಾಗಿ ಆಡ್ತಾ ಇದ್ಲು ಹ ಎಸ್ ಮ್ಯಾಮ್ ಸಾಕಷ್ಟು ಬಟ್ ನೀವೇ ನೋಡಿದೀರಲ್ಲ ಎಷ್ಟೋ ರಿಯಾಲಿಟಿ ಶೋಸ್ ಅಲ್ಲಿ ಎಂತೆಂತ ಇವಾಗ ಹೆಸರು ಮಾಡಿರೋ ಸಿಂಗರ್ಸ್ ವಿನ್ನರ್ಸ್ ಅಲ್ಲ ಇದೆಲ್ಲ ಆದ್ರೆ ಲೈಫ್ ಅಲ್ಲಿ ಅವರ ಮುಂದೆ ಹೋಗೋ ಇದು ಬರುತ್ತೆ ಹೌದು ಎಷ್ಟು ಜನ ನಮ್ಮ ಐಶ್ವರ್ಯ ರಂಗರಾಜನ್ ಇವಾಗ ಹಾಡಿದ್ದಲ್ಲ ಸೂಪರ್ ಹಿಟ್ ಸಂಜಿತ್ ಹೆಗ್ಗಡೆ ಐಶ್ವರ್ಯ ರಂಗರಾಜನ್ ಅರ್ಜಿತ್ ಸಿಂಗ್ೆ ಅವಾಗ ವಿನ್ನರ್ ಆಗಿರಲಿಲ್ಲ ಸೋ ಅದು ಲೆಕ್ಕಕ್ಕೆ ಬರಲ್ಲ ಕಾಂಪಿಟೇಷನ್ ಅದು ಅದು ಹೇಳಕ್ಕಾಗಲ್ಲ  ಅದು ಜಡ್ಜ್ ಗೆ ಬಿಟ್ಟಿದ್ದು . ನಾವು ಏನು ಹೇಳಕೆ ಆಗಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ