ಸರಿಗಮಪ ಶೋ ದಲ್ಲಿ ಮಹಾ ಮೋಸ !! ಅಸಲಿ ಸತ್ಯ ಇಲ್ಲಿದೆ !!

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಅತಿ ದೊಡ್ಡ ರಿಯಾಲಿಟಿ ಶೋ ಅಂತ ಹೇಳಿದ್ರೆ ಅದು ಸರಿಗಮಪ ರಿಯಾಲಿಟಿ ಶೋ ಅಂತ ಹೇಳಬಹುದು ಇಷ್ಟು ದಿನ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಸರಿಗಮಪ್ಪ ರಿಯಾಲಿಟಿ ಶೋನಲ್ಲಿ ನಿಜವಾದ ಪ್ರತಿಭೆಗಳನ್ನ ಮೇಲಕ್ಕೆ ತರುವ ಕೆಲಸವನ್ನ ಮಾಡಲಾಗುತ್ತಿದೆ ಅಂತ ಸಾಕಷ್ಟು ಜನರು ಭಾವಿಸಿದ್ದರು ಆದರೆ ಈಗ ಅದು ಸುಳ್ಳಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸರಿಗಮಪ್ಪ ರಿಯಾಲಿಟಿ ಶೋ ಈ ಬಾರಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಿಜವಾಗಿಯೂ ಚೆನ್ನಾಗಿ ಹಾಡುತ್ತಿರುವ ಪ್ರತಿಭೆಗಳನ್ನ ಶೋನಿಂದ ಹೊರಕ್ಕೆ ಹಾಕಲಾಗಿದೆ. ಅದೇ ರೀತಿಯಲ್ಲಿ ಏನಕ್ಕೂ ಬಾರದ ಪ್ರತಿಭೆಗಳನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ. ಹಾಗಾದರೆ ಸರಿಗಾವಪ್ಪ ರಿಯಾಲಿಟಿ ಶೋ ಮೇಲೆ ಜನರು ಆಕ್ರೋಶವನ್ನು ಹೊರಹಾಕುತ್ತಿರುವುದು ಏಕೆ? ಸರಿಗಾವ ರಿಯಾಲಿಟಿ ಶೋ ನವರು ಮಾಡಿದ ತಪ್ಪಾದರೂ ಏನು? ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ.
ದ್ಯಾಮೇಶ್ ಮತ್ತು ಬಾಳು ಬೆಳಗುಂದಿ ಸೇರಿದಂತೆ ಆರು ಮಂದಿ ಸ್ಪರ್ಧಿಗಳನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ. ಆದರೆ ಫೈನಲ್ ಗೆ ಸೆಲೆಕ್ಟ್ ಆಗಿರುವ ಆರು ಮಂದಿ ಸ್ಪರ್ಧಿಗಳು ಫೈನಲ್ ಗೆ ಸೆಲೆಕ್ಟ್ ಆಗುವಂತಹ ಸ್ಪರ್ಧೆಗಳಲ್ಲ.
ಜೀ ಕನ್ನಡ ವಾಹಿನಿ ಮೋಸ ಮಾಡಿದೆ ಅಂತ ಸಾಕಷ್ಟು ಜನರು ಆರೋಪವನ್ನ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ಪ್ರತಿಭೆಗಳಿಗೆ ಬೆಲೆ ಇಲ್ಲ. ಅವರು ಟಿಆರ್ಪಿ ಗೋಸ್ಕರ ಈ ಶೋವನ್ನ ಮಾಡುತ್ತಿದ್ದಾರೆ ಅಂತ ಸಾಕಷ್ಟು ಜನರು ಆರೋಪವನ್ನ ಮಾಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಸರಿಗಮಪ್ಪ ರಿಯಾಲಿಟಿ ಶೋನಲ್ಲಿ ಲಹರಿ ಮತ್ತು ಭೂಮಿಕ ಅವರು ಬಹಳ ಚೆನ್ನಾಗಿ ಹಾಡನ್ನ ಹಾಡುತ್ತಿದ್ದರು ಆದರೆ ಅವರನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿಲ್ಲ ದ್ಯಾಮೇಶ್ ಮತ್ತು ಬಾಳು ಬೆಳಗುಂದಿ ಅವರನ್ನ ಕೇವಲ ಟಿಆರ್ಪಿ ಗೋಸ್ಕರ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ ವಿಜಯ ಪ್ರಕಾಶ್ ಆಗಿರಬಹುದು ರಾಜೇಶ್ ಕೃಷ್ಣನ್ ಆಗಿರಬಹುದು ಅಥವಾ ಅರ್ಜುನ್ ಜನೆ ಆಗಿರಬಹುದು ಅವರಿಗೆ ನಮ್ಮ ಕರ್ನಾಟಕದಲ್ಲಿ ಬಹಳ ಒಳ್ಳೆಯ ಹೆಸರಿದೆ ಆದರೆ ಅವರು ಆ ಹೆಸರನ್ನ ಕೆಡಿಸಿಕೊಳ್ಳುತ್ತಿದ್ದಾರೆ ಅಂತ ಸಾಕಷ್ಟು ಜನರು ಆರೋಪವನ್ನ ಮಾಡಿದ್ದಾರೆ ಬಾಳುಬೆಳ ಗುಂದಿ ಅವರ YouTube ಚಾನೆಲ್ಗೆ ಸಾಕಷ್ಟು ಸಬ್ಸ್ಕ್ರೈಬರ್ ಗಳಿದ್ದಾರೆ. ಈ ಕಾರಣಗಳಿಂದ ಅವರನ್ನ ಫೈನಲ್ಗೆ ಸೆಲೆಕ್ಟ್ ಮಾಡಲಾಗಿದೆ. ಇದೊಂದು ಟಿಆರ್ಪಿ ಗಿಮಿಕ್ ಅಂತ ಸಾಕಷ್ಟು ಜನರು ಆರೋಪವನ್ನ ಮಾಡಿದ್ದಾರೆ.
ಲಹರಿ ಮತ್ತು ಭೂಮಿಕ ಅವರು ಫೈನಲ್ಗೆ ಸೆಲೆಕ್ಟ್ ಆಗಬೇಕಾಗಿತ್ತು ಆದರೆ ಅವರನ್ನ ಫೈನಲ್ಗೆ ಸೆಲೆಕ್ಟ್ ಮಾಡಿಲ್ಲ. ಮೊದಲು ತೀರ್ಪುಗಾರರನ್ನ ಬದಲಾಯಿಸಿ ಅಂತ ಸಾಕಷ್ಟು ಜನರು ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ನಿಜವಾದ ಪ್ರತಿಭೆಗಳಿಗೆ ಬೆಲೆ ಕೊಡಬೇಕಾದದ್ದು ಜೀ ಕನ್ನಡದ ಕರ್ತವ್ಯವಾಗಿದೆ. ಆದರೆ ಈಗ ಜೀ ಕನ್ನಡ ಕೇವಲ ಟಿಆರ್ಪಿ ಗಾಗಿ ಶೋಗಳನ್ನ ನಡೆಸುತ್ತಿದೆ. ನಿಜವಾದ ಹಾಡುಗಾರರಿಗೆ ಬೆಲೆ ಕೊಡಿ ಇಲ್ಲವಾದರೆ ಶೋವನ್ನ ನಿಲ್ಲಿಸಿ ಈ ರೀತಿಯಾಗಿ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಕಮೆಂಟ್ ಅನ್ನ ಮಾಡುತ್ತಿದ್ದಾರೆ.