ಹೆಂಡತಿಗೆ ನೀವು ಇದನ್ನು ನೀಡಿದರೆ ಕೋಟ್ಯಧಿಪತಿ ಆಗುತ್ತಿರಾ, ಏನದು ನೋಡಿ

ಓಂ ನಮಸ್ಕಾರ ವೀಕ್ಷಕರೇ ಈ ಆರು ವಸ್ತುಗಳನ್ನು ನಿಮ್ಮ ಪತ್ನಿಗೆ ನೀಡಿದರೆ ನೀವು ಶ್ರೀಮಂತರಾಗುವಿರಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ ಆಚಾರ್ಯ ಚಾಣಕ್ಯರು ಪತಿ ಪತ್ನಿ ಸಂಬಂಧಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ ಚಾಣಕ್ಯರು ಪತ್ನಿಯನ್ನು ಲಕ್ಷ್ಮೀದೇವಿಯ ರೂಪವೆಂದು ಬಣ್ಣಿಸಿದ್ದಾರೆ ತಮ್ಮ ನೀತಿಯಲ್ಲಿ ಈ ಆರು ವಸ್ತುಗಳನ್ನು ಪತ್ನಿಗೆ ನೀಡಿದರೆ ಬೇಗ ಶ್ರೀಮಂತರಾಗುವಿರಿ ಎಂದು ಹೇಳಿದ್ದಾರೆ ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಅನೇಕ ವಿಚಾರಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಇಂತಹ ವಿಚಾರಗಳಲ್ಲಿ ಮದುವೆಯ ವಿಚಾರವು ಒಂದಾಗಿದೆ ಮನೆಗೆ ಬಂದ ಸೊಸೆ ಪತಿಯ ಕೈಯನ್ನು ಹಿಡಿದು ಪತ್ನಿಯೇ ಆ ಮನೆಯ ಲಕ್ಷ್ಮೀದೇವಿಯ
ರೂಪವಾಗಿರುತ್ತಾಳೆ ಯಾವ ವ್ಯಕ್ತಿ ತನ್ನ ಪತ್ನಿಯನ್ನು ಚೆನ್ನಾಗಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಾನೋ ಆ ವ್ಯಕ್ತಿಯ ಮನೆಯಲ್ಲಿ ಲಕ್ಷ್ಮೀದೇವಿಯು ನೆಲೆಸುತ್ತಾಳೆ ಹೆಂಡತಿಯನ್ನ ಲಕ್ಷ್ಮಿ ರೂಪವೆಂದು ಪರಿಗಣಿಸಿ ಈ ಆರು ವಸ್ತುಗಳನ್ನು ಆಕೆಗೆ ನೀಡಿದರೆ ಸಾಕ್ಷಾತ್ ಲಕ್ಷ್ಮಿಯೇ ಮನೆಗೆ ಕಾಲಿಡುತ್ತಾಳೆ ನಿಮ್ಮ ಹೆಂಡತಿಗೆ ಯಾವ ವಸ್ತುಗಳು ನೀಡಿದರೆ ಸಂಪತ್ತು ಹೆಚ್ಚಾಗುತ್ತದೆ ಎನ್ನುವುದನ್ನು ನೋಡೋಣ
ಮೊದಲನೆಯದಾಗಿ ಹಣ ಪುರುಷನು ತಾನು ಸಂಪಾದಿಸಿದ ಹಣವನ್ನು ಗೃಹಲಕ್ಷ್ಮಿ ಎಂದು ಕರೆಯಲ್ಪಡುವ ತನ್ನ ಹೆಂಡತಿಗೆ ನೀಡಬೇಕು ಮನೆಯ ಖರ್ಚುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉಳಿದ ಹಣವನ್ನು ಸಂಗ್ರಹಿಸಲು ಅವಳು ತನ್ನ ಬುದ್ಧಿವಂತಿಕೆಯನ್ನು ಬಳಸುತ್ತಾಳೆ ವಿವಾಹಿತರು ಸೋಮಾರಿಗಳಾಗುವುದು ಒಳ್ಳೆಯದಲ್ಲ ಅವರು ತಮ್ಮ ಸೋಮಾರಿತನವನ್ನು ಬಿಡದಿದ್ದರೆ ಆ ಮನೆಯಲ್ಲಿ ಸಂಪತ್ತು ಉಳಿಯುವುದಿಲ್ಲ ಲಕ್ಷ್ಮಿ ಆ ಮನೆಗೆ ಪ್ರವೇಶ ಮಾಡುವುದಿಲ್ಲ ಅಂತವರು ಸಾಲ ಪಡೆದು ಮಹಿಳೆಯರಿಗೆ ತೊಂದರೆಯನ್ನು ಕೊಡುತ್ತಾರೆ
ಎರಡನೆಯದಾಗಿ ಪ್ರೀತಿ ಪುರುಷನು ತನ್ನ ಹೆಂಡತಿಯನ್ನ ಶುದ್ಧವಾದ ಪ್ರೀತಿಯಿಂದ ಪ್ರೀತಿಸಬೇಕು ಅಂತಹ ಪುರುಷನಿಗಾಗಿ ಮಹಿಳೆ ಯಾವುದೇ ತ್ಯಾಗಕ್ಕಾದರೂ ಸಿದ್ಧವಾಗಿರಬೇಕು ಅದರಿಂದಾಗಿ ಮನುಷ್ಯ ಜೀವನದಲ್ಲಿ ಬೇಗ ಪ್ರಗತಿಯನ್ನು ಹೊಂದುತ್ತಾನೆ ಪ್ರೀತಿ ಇಲ್ಲದಿದ್ದರೆ ಮನೆ ನಿರಂತರ ಅಪಶ್ರುತಿಯ ಗುಹೆಯಾಗುತ್ತದೆ ಯಾವಾಗಲೂ ಸಂಘರ್ಷದಲ್ಲಿ ಇರುವುದರಿಂದ ಮಕ್ಕಳು ಕೂಡ ಕ್ರೂರ ಹಾಗೂ ಅವಿಧೇಯತೆಯನ್ನು ಕಲಿಯುತ್ತಾರೆ ಮತ್ತು ದುಂದು ವೆಚ್ಚವನ್ನು ಮಾಡುತ್ತಾರೆ
ಮೂರನೆಯದಾಗಿ ದೈಹಿಕ ಆನಂದ ಹೆಂಡತಿಯನ್ನು ದೈಹಿಕವಾಗಿಯೂ ತೃಪ್ತಿ ಪಡಿಸಬೇಕು ಅವಳಿಗೆ ದೈಹಿಕ ಆನಂದವನ್ನು ನೀಡಬೇಕು ಅವಳನ್ನು ಪ್ರೀತಿಸಬೇಕು ಕಷ್ಟದ ಕೆಲಸಗಳನ್ನು ಅವಳಿಂದ ಮಾಡಿಸಬಾರದು ಲಕ್ಷ್ಮೀದೇವಿಯು ತನ್ನ ಹೆಂಡತಿಯ ಬದಲು ಇನ್ನೊಬ್ಬ ಮಹಿಳೆಯನ್ನು ಪ್ರೀತಿಸುವ ಪುರುಷನನ್ನು ದ್ವೇಷ ಮಾಡುತ್ತಾಳೆ ಅವನು ಹಣ ಗೌರವ ಮತ್ತು ಸಂಪತ್ತನ್ನು ಹೊಂದಿದ್ದರು ಅದು ಅಲ್ಪಾವಧಿಯಾಗಿರುತ್ತದೆ ಏಕೆಂದರೆ ಮನೆಯಲ್ಲಿ ಲಕ್ಷ್ಮೀದೇವಿಯನ್ನು ಸಂತೋಷವಾಗಿ ಇಡುವುದು ಮನುಷ್ಯನ ಕರ್ತವ್ಯ
ನಾಲ್ಕನೆಯದಾಗಿ ಸಿಹಿ ಮಾತುಗಳು ತಮ್ಮ ಹೆಂಡತಿಯನ್ನು ನಿಂದಿಸುವ ಮತ್ತು ಕೆಟ್ಟ ಪದಗಳಿಂದ ನಿಂದಿಸುವ ಪುರುಷರು ಜೀವನದಲ್ಲಿ ಎಂದಿಗೂ ಸಹ ಯಶಸ್ವಿಯಾಗುವುದಿಲ್ಲ ಅಂತಹ ಪುರುಷರು ಮನೆಯ ಹಿರಿಯರನ್ನು ಸಹ ಗೌರವಿಸುವುದಿಲ್ಲ ಅವರು ಪಾಪದಲ್ಲಿ ಪಾಲುದಾರರಾಗುತ್ತಾರೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಪ್ರತಿಯೊಬ್ಬ ಪತಿ ಪತ್ನಿಯರು ಬುದ್ಧಿವಂತಿಕೆಯಿಂದ ಜೀವನ ನಡೆಸುವುದು ಮುಖ್ಯ ನಾವು ಒಬ್ಬರನ್ನೊಬ್ಬರು ನಿಸ್ವಾರ್ಥವಾಗಿ ಪ್ರೀತಿಸಿದರೆ ಮನೆಯಲ್ಲಿ ಲಕ್ಷ್ಮಿ ತಾಯಿ ನೆಲೆಸುತ್ತಾಳೆ
ಐದನೆಯದಾಗಿ ರಕ್ಷಣೆ ಹೆಂಡತಿ ಮತ್ತು ಸಂಪತ್ತನ್ನ ಯಾವಾಗಲೂ ದುಷ್ಟ ಕೈಗಳಿಂದ ರಕ್ಷಣೆ ಮಾಡಬೇಕು ಏಕೆಂದರೆ ಒಮ್ಮೆ ಇವರಿಬ್ಬರು ದುಷ್ಟ ಕೈಗೆ ಸಿಕ್ಕಿಬಿದ್ದರೆ ಮತ್ತೆ ಸಿಗುವ ಸಾಧ್ಯತೆ ಕಡಿಮೆ ವನಿತಾ ವಿತ್ತಂ ಪರಹಸ್ತ ಗತಂ ಗತಂ ಎಂಬ ಮಾತನ್ನು ನೀವು ಕೇಳಿರಬಹುದು ನೀವು ಸಂಪತ್ತನ್ನು ಯಾವಾಗಲೂ ಸುರಕ್ಷಿತವಾಗಿ ಲಾಕ್ ಮಾಡಿ ಇಟ್ಟುಕೊಂಡಿರಬೇಕೆಂದು ಅರ್ಥವಲ್ಲ ಬದಲಾಗಿ ಇದನ್ನು ಎಚ್ಚರಿಕೆಯಿಂದ ಬಳಸಬೇಕು ಎಂದರ್ಥ