ಜೂನ್ 26 ರವರೆಗೂ ರಜೆ ವಿಸ್ತರಣೆ ಮಾಡಿದ ಸರ್ಕಾರ!! ಯಾವ ರಾಜ್ಯಗಳು ನೋಡಿ!!

ಕರ್ನಾಟಕ ರಾಜ್ಯದಲ್ಲಿ ಮಳೆಯ ಆರ್ಬಟ ಜಾಸ್ತಿಯಾಗಿದ್ದು ಈ ಕಾರಣಗಳಿಂದ ಶಾಲಾ ಕಾಲೇಜುಗಳಿಗೆ ಈಗಾಗಲೇ ಹಲವು ರಾಜ್ಯಗಳನ್ನ ಘೋಷಣೆ ಮಾಡಲಾಗಿದೆ. ಪ್ರಸ್ತುತವಾದ ವರ್ಷದಲ್ಲಿ ಶಾಲಾ ಮತ್ತು ಕಾಲೇಜುಗಳು ಆರಂಭವಾದಾಗಿರಿಂದ ಮಕ್ಕಳು ಸಾಲು ಸಾಲು ರಜೆಗಳನ್ನ ಪಡೆದುಕೊಂಡಿದ್ದಾರೆ. ಈ ನಡುವೆ ಕರ್ನಾಟಕದಲ್ಲಿ ಮಳೆಯ ಆರ್ಬಟ್ಟ ಹೆಚ್ಚಾಗಿದ್ದು ಈ ಕಾರಣಗಳಿಂದ ರಾಜ್ಯ ಶಿಕ್ಷಣ ಇಲಾಖೆ ಈ ಭಾಗದ ಶಾಲೆಗಳಿಗೆ ರಜೆಯನ್ನ ವಿಸ್ತರಣೆ ಮಾಡಲು ಮುಂದಾಗಿದೆ.
ಹೌದು ಸ್ನೇಹಿತರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಮಕ್ಕಳ ಹಿತದೃಷ್ಟಿ ಮತ್ತು ಮುಂಜಾಗೃತ ಕ್ರಮವಾಗಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆಯನ್ನ ಘೋಷಣೆ ಮಾಡಲಾಗಿದೆ. ಒಂದು ಕಡೆ ಕರ್ನಾಟಕದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದರೆ ಇನ್ನೊಂದು ಕಡೆ ಬೇರೆ ರಾಜ್ಯಗಳಲ್ಲಿ ರಣ ಬಿಸಿಲಿನಿಂದ ಮಕ್ಕಳು ಹೊರಗೆ ಬರಲಾರದೆ ಕಷ್ಟಪಡುತ್ತಿದ್ದಾರೆ. ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಶಾಲಾ ಮಕ್ಕಳಿಗೆ ಸಾಲು ಸಾಲು ರಜೆಯನ್ನ ಘೋಷಣೆ ಮಾಡಲಾಗುತ್ತಿದೆ.
ಅದೇ ರೀತಿ ಉತ್ತರಪ್ರದೇಶ ರಾಜ್ಯದಲ್ಲಿ ರಣಬಿಸಿಲಿನ ಕಾರಣ ಮಕ್ಕಳು ಹೊರಬರಲಾರದೆ ಕಷ್ಟಪಡುತ್ತಿದ್ದಾರೆ. ಉತ್ತರಪ್ರದೇಶ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಈ ಕಾರಣಗಳಿಂದ ಬೇಸಿಗೆ ರಜೆಯನ್ನ ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಉತ್ತರಪ್ರದೇಶ ರಾಜ್ಯದಲ್ಲಿ ಜೂನ್ 16 ರಿಂದ ಶಾಲೆಗಳು ಆರಂಭವಾಗಬೇಕಾಗಿತ್ತು. ಆದರೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಈ ಕಾರಣಗಳಿಂದ ಬೇಸಿಗೆ ರಜೆಯನ್ನ ಜೂನ್ 26 ರವರೆಗೆ ವಿಸ್ತರಣೆ ಮಾಡಲಾಗಿದೆ.
ಅದೇ ರೀತಿಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಬಟ ಹೆಚ್ಚಾಗಿದ್ದು ಈ ಕಾರಣಗಳಿಂದ ಸೋಮವಾರ ರಜೆಯನ್ನ ಘೋಷಣೆ ಮಾಡಲಾಗಿದೆ. ಹವಮಾನ ಇಲಾಖೆಯಿಂದ ಇನ್ನಷ್ಟು ಎಚ್ಚರಿಕೆ ಬಂದಿದ್ದು ಭಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಮಂಗಳವಾರ ಕೂಡ ರಜೆಯನ್ನ ಘೋಷಣೆ ಮಾಡುವ ಸಾಧ್ಯತೆ ಇದೆ.