ಇಂಥಾ ಹೆಂಡತಿ ಯಾರಿಗೂ ಸಿಗಬಾರದು ದೇವರೇ..! ಎಲ್ಲಾ ಇತ್ತು ಆದ್ರೆ ಈಕೆಗೆ ಬೇರೆಯೇ ಬೇಕಿತ್ತು..!

ಇಂಥಾ ಹೆಂಡತಿ ಯಾರಿಗೂ ಸಿಗಬಾರದು ದೇವರೇ..! ಎಲ್ಲಾ ಇತ್ತು ಆದ್ರೆ ಈಕೆಗೆ ಬೇರೆಯೇ ಬೇಕಿತ್ತು..!

ಜೀವನದಲ್ಲಿ ನಾವು ಅಂದುಕೊಂಡಂತೆ ಜೀವನ ಸರಾಗವಾಗಿ ನಡೆಯುವುದಿಲ್ಲ.. ಎಲ್ಲರಿಗೂ ಅವರು ಅಂದುಕೊಂಡ ಜೀವನ ಸಿಗದು..ಅಂತಹದ್ದೇ ಒಂದು ವಿಚಿತ್ರ ಘಟನೆ, ತುಂಬಾ ನೋವಿನ ಕಥೆ ಈಗ ನಿಮ್ಮ ಮುಂದೆ..ಹೌದು ಸಾಕಷ್ಟು ದಂಪತಿಗಳ ಜೀವನದಲ್ಲಿ ಅದು ನಡೆದು ಹೋಗುತ್ತದೆ. ಹಣಕ್ಕಾಗಿ ಕೆಲವೊಂದಷ್ಟು ಕಥೆಗಳು ಈ ರೀತಿ ನಿಜ ಜೀವನದಲ್ಲಿ ನಡೆದರೆ, ಇನ್ನೂ ಕೆಲವೊಂದಿಷ್ಟು ಎಲ್ಲಾ ಇದ್ದರೂ ಬೇಡದ ಆಸೆಗೆ ಹೋಗಿ ದುರಂತಗಳು ಸಂಭವಿಸುತ್ತವೆ.. ಆದರೆ ಇಂದಿನ ಕಥಾ ಲೇಖನ ನಿಜಕ್ಕೂ ಎಲ್ಲರನ್ನೂ ಬೆಚ್ಚಿ ಬೆಳೆಸುವಂಥದ್ದು. ಹೌದು ಕೇರಳದ ಈ ದಂಪತಿಯ ಕಥೆ ನಿಜಕ್ಕೂ ನಿಮ್ಮನ್ನು ಬೆಚ್ಚಿ ಬೆಳೆಸುತ್ತದೆ..

ಸುಂದರವಾದ ಸಂಸಾರ ಇದ್ದರೂ, ಸುಂದರವಾದ ಸಂಸಾರದ ಜೊತೆ ಗಂಡ ಮಗು ಇದ್ದರೂ, ಈಕೆ ನೈತಿಕತೆಯ ಜೀವನ ಮರೆತು ತೆಗೆದುಕೊಂಡ ಆ ಒಂದು ನಿರ್ಧಾರ ಕೊನೆಗೆ ಎಂತಹ ಆಪತ್ತು ತಂದೊದಗುತ್ತದೆ ಎಂಬುದಾಗಿ ನೀವು ಕೂಡ ತಿಳಿದುಕೊಳ್ಳಬೇಕು. ಹೌದು ಬೈಜುರಾಜು ಎಂಬ ಈ ವ್ಯಕ್ತಿ ಸೌದಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದನು. ಅದೇ ಕಂಪನಿಯಲ್ಲಿ ಕೇರಳ ಮೂಲದ ಇನ್ನೊಬ್ಬ ಯುವತಿ ಕೆಲಸ ಮಾಡುತ್ತಿದ್ದಳು. 2011 ರಲ್ಲಿ ಪರಸ್ಪರ ಪರಿಚಿತರಾದ ಇವರಿಬ್ಬರು ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಾರೆ.  

ನಂತರ ಈಕೆ ಗಂಡ ಮತ್ತು ಈಕೆ ನ್ಯೂಜಿಲ್ಯಾಂಡ್ ಗೆ ಹಾರುತ್ತಾರೆ. ಬೈಜೋರಾಜು ಪತ್ನಿ ಹೆಸರು ಅನ್ನಪ್ರಿಯ ಜಾನ್ಸನ್. ಹೌದು, ಆರಂಭದಲ್ಲಿ ಈ ದಂಪತಿಗಳಿಬ್ಬರು ತುಂಬಾ ಚೆನ್ನಾಗಿ ಇರುತ್ತಾರೆ. ಸಾಕಷ್ಟು ಹಣವನ್ನು ತಮ್ಮ ಕೆಲಸದ ಮೂಲಕ ದುಡಿಯುತ್ತಿದ್ದ ಬೈಜೋರಾಜು ಅಲ್ಲಿ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಆತನ ಕೆಲಸದ ಸಮಯ ಮುಗಿದ ಬಳಿಕ ಆತನಿಗೆ ತನ್ನ ಹೆಂಡತಿ ಮತ್ತು ಆತನ ಮಗುವೇ ಪ್ರಪಂಚವಾಗಿತ್ತು.. ತನ್ನ ಹೆಣ್ಣು ಮಗಳಿಗಾಗಿ ಸಾಕಷ್ಟು ಹಣವನ್ನು ದುಡಿದು ತನ್ನ ಮಗಳ ಮುಂದಿನ ಭವಿಷ್ಯಕ್ಕಾಗಿ ಪ್ಲಾನ್ ಮಾಡಿಕೊಂಡಿದ್ದನು.  ಪ್ರತಿಷ್ಠಿತ ಶಾಲೆಯಲ್ಲಿ ತನ್ನ ಮಗಳನ್ನು ಸೇರಿಸಿದ್ದರು. ಈತ ತನ್ನ ಹೆಂಡತಿಯನ್ನು ಕೂಡ ತುಂಬಾ ಪ್ರೀತಿ ಮಾಡುತ್ತಿದ್ದ. ಹೀ ಗಿರುವಾಗ ಹೆಂಡತಿಯ ಪೋಷಕರು ಈತನ ದುಡಿಮೆಯಲ್ಲಿ ಹಣವನ್ನು ಬಯಸುತ್ತಿದ್ದರು. ತನ್ನ ಮಗಳ ಮೂಲಕ ಮಗಳ ಗಂಡನ ಹಣವನ್ನು ಪಡೆದು ವ್ಯವಹಾರ ಮಾಡುತ್ತಿದ್ದರು.. ಹೀಗೆ ಸಾಗುತ್ತಿದ್ದ ಇವರ ಜೀವನದಲ್ಲಿ ಕಿಡಿಗೇಡಿ ಆಗಿ ಬಂದವನೇ ಅನ್ನ ಪ್ರಿಯ ಜಾನ್ಸನ್ ಅವರ ಭಾವ ಎನ್ನಲಾಗಿದೆ.

( video credit : kannada tech for you )

ಹೌದು ಅನ್ನ ಪ್ರಿಯ ಜಾನ್ಸನ್ ಆತನ ಜೊತೆಗೆ ಈಕೆ ಸಂ**ಬಂಧ ಇಟ್ಟುಕೊಂಡಿದ್ದಳಂತೆ. ಆಗಾಗ ನೆಪ ಹೇಳಿ ಕೇರಳಕ್ಕೆ ಬರುತ್ತಿದ್ದ ಜಾನ್ಸನ್ ತನ್ನ ಬಾವ ತೇಜ್ ಜೊತೆ ಏಕಾಂತದಲ್ಲಿ ಇರುತ್ತಿದ್ದಳು. ಈ ವಿಷಯ ಅನ್ನಪ್ರಿಯ ಪೋಷಕರಿಗೆ ಗೊತ್ತಿದ್ದರೂ ಕೂಡ ಸುಮ್ಮನೆ ಇದ್ದರು ಎನ್ನಲಾಗಿದೆ. ಒಂದು ದಿನ ಬೈಜುರಾಜು ಕೆಲಸಕ್ಕೆ ಹೊರಟು ಮಧ್ಯಾಹ್ನದ ವೇಳೆಗೆ ಮನೆಗೆ ಬಂದಿದ್ದ. ಆಗ ತನ್ನ ಮಗು ಹಾಲ್ ನಲ್ಲಿ ಇರುವುದ ನೋಡಿ, ಅಮ್ಮ ಎಲ್ಲಿ ಮಗಳೆ ಎಂದಾಗ, ಅಂಕಲ್ ಜೊತೆ ಬೆಡ್ರೂಮ್ ಅಲ್ಲಿ ಇದ್ದಾಳೆ ಎಂಬುದಾಗಿ ಮಗು ಉತ್ತರಿಸಿತ್ತು.. ಆ ಮಾತು ಕೇಳಿ ಬೈಜೂ ರಾಜು ಒಂದು ಕ್ಷಣ ಶಾಕ್ ಆಗಿ ಹೋದ್ರಂತೆ.

ನಂತರ ಬೆಡ್ ರೂಮಿಗೆ ಹೋಗಿ ನೋಡಿದಾಗ ಆಕೆಯ ನೀಚ ಬಾವನ ಜೊತೆ ಏಕಾಂತದಲ್ಲಿದ್ದ ದೃಶ್ಯ ಕಂಡು ಬೈಜೋ ರಾಜು ನಿಜಕ್ಕೂ ಕುಸಿದೆ ಹೋದರಂತೆ. ನಂತರ ಏನೆಲ್ಲಾ ಆಯ್ತು, ಯಾವ ರೀತಿ ಈ ಸಮಸ್ಯೆಯಿಂದ ಹೊರ ಬರಲು ಬೈಜೊ ರಾಜು ಪ್ರಯತ್ನ ಪಟ್ಟರು. ಕೊನೆಗೆ ಯಾವ ರೀತಿ ಕೆಟ್ಟ ನಿರ್ಧಾರ ತೆಗೆದುಕೊಂಡು ಮಗಳಿಗಾಗಿ ಜೀವವನ್ನು ಕಳೆದುಕೊಂಡ ಈ ವ್ಯಕ್ತಿ ಎಂಬುದಾಗಿ ಈ ವಿಡಿಯೋವನ್ನು ನೋಡಿ, ಮತ್ತು ಈ ರೀತಿ ನಿಜಕ್ಕೂ ಯಾರಿಗೂ ಆಗಬಾರದು.. ಇಂತಹ ಹೆಂಡತಿ ಸಿಗಲೇಬಾರದು ಎಂದು ಇದೀಗ ಈಕೆಗೆ ಎಲ್ಲರೂ ಶಾಪ ಹಾಕಲು ಕಾರಣವೇನು ಎಂದು ಈ ವಿಡಿಯೋ ನೋಡಿ ತಿಳಿದುಕೊಳ್ಳಿ, ಧನ್ಯವಾದಗಳು..