ಕಲಿಯುಗದಲ್ಲಿ ಹೆಣ್ಣುಮಕ್ಕಳ ಬಗ್ಗೆ ಕಾಲಜ್ಞಾನಿ ಹೇಳಿದ ಕರಾಳ ಸತ್ಯ ಏನದು ನೋಡಿ ?

ಕಲಿಯುಗದಲ್ಲಿ ಹೆಣ್ಣುಮಕ್ಕಳ ಬಗ್ಗೆ ಕಾಲಜ್ಞಾನಿ  ಹೇಳಿದ ಕರಾಳ ಸತ್ಯ ಏನದು ನೋಡಿ ?

ನಮ್ಮ ಕಾಲ ಅದೆಷ್ಟೇ ಬದಲಾಗುತ್ತಿದ್ದರು ಕೊಡ ಸನಾತನದ ಕಾಲದಿಂದಲೂ ಭವಿಷ್ಯ ವಾಣಿಗೆ ಪಡೆದುಕೊಂಡು ಬಂದಿರುವ ಗೌರವ ಹಾಗೂ ನಂಬಿಕೆ ಕೊಂಚವೂ ಕುಗ್ಗಿಲ್ಲ. ಹೀಗೆ ನಮ್ಮ ಎಲ್ಲಾ ಮುಂದಿನ ಭವಿಷ್ಯಗಳ ಮೇಲೆ ಇಂದಿಗೂ ಕೊಡ ಈ ಭವಿಷ್ಯದ ಹಾಗೂ ರಾಶಿಗಳ ಫಲಗಳ ಮೇಲೆ ಒಂದು ರೀತಿಯ ನಂಬಿಕೆ ಇಟ್ಟಿದ್ದಾರೆ. ಹೀಗೆ ನಮ್ಮ ಜಗತ್ತು ವಿಜ್ಞಾನ ಮುಂದುವರೆಯುತ್ತಿದ್ದಂತೆ ಭವಿಷ್ಯ ವಾಣಿ ಹಾಗೂ ಕಾಲಜ್ಞಾನದ ಮಾತೆಲ್ಲ ಸುಳ್ಳು ಎನ್ನುವವರ ಮದ್ಯೆ ನಮ್ಮಲ್ಲಿ ಇರುವ ಅದೆಷ್ಟು ಸ್ವಾಮೀಜಿ ಮುಂದೆ ನಡೆಯುವ ಘಟನೆಗಳ ಬಗ್ಗೆ ಎಚ್ಚರಿಕೆಯ ಘಂಟೆ ಭಾರಿಸಿ ಇಂದು ಆ ಭವಿಷ್ಯ ನಿಜವಾಗಿಯೂ ನಡೆದದ್ದನ್ನು ನೋಡಿ ಸುಳ್ಳು ಎಂದವರ ನಡುವೆ ಸತ್ಯವನ್ನು ಪ್ರೂವ್ ಮಾಡಿದ್ದಾರೆ. 

ಇಂತಹ ಭವಿಷ್ಯ ವಾಣಿ ನುಡಿಯುವವರು ಎಂದರೆ ನಮಗೆ ತಟ್ಟನೆ ನೆನಪಾಗುವುದು ಕೊಡಿ ಮಠದ ಸ್ವಾಮೀಜಿ. ಇದೀಗ ಪುರಾಣದಲ್ಲಿ ವೀರ ಬ್ರಂಹೆಂದ್ರ ಅವರು ಬರೆದಿರುವ ಕಾಲಜ್ಞಾನದ ವಿಷಯಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದು ವೀರ ಬ್ರಂಹೆಂದ್ರ ಅವರು ದಶಕಗಳ ಹಿಂದೆಯೇ 2000 ನಂತರದ ಭವಿಷ್ಯವನ್ನು ಬರೆದಿದ್ದಾರೆ. ಇನ್ನೂ ಅವರು ಆಗಲೇ ಈಗಿನ ಜಾಗತಿಕ ಮಟ್ಟದ ಬಗ್ಗೆ ಭವಿಷ್ಯ ವಾಣಿಯನ್ನು ಲಿಖಿತ ರೂಪದಲ್ಲಿ ಬರೆದು ನಮ್ಮ ಭವಿಷ್ಯ ಮುಂದಿನ ದಿನಗಳನ್ನು ಕಳೆಯುತ್ತಾ ಯಾವ ರೀತಿ ಕರಳವಾಗಿ ರೂಪವನ್ನು ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ.   

ಇನ್ನೂ ಇವರ ಭವಿಷ್ಯ ವಾಣಿಯಲ್ಲಿ ಆಗಲೇ ಬರೆದಿದ್ದ ಕೆಲ ಘಟನೆಗಳು ನೈಜತೆಯ ರೂಪ ಪಡೆದುಕೊಂಡಿದೆ.

ಇನ್ನೂ ವೀರ ಬ್ರಂಹೆಂದ್ರ ಅವರು ತಿಳಿಸಿರುವ ಹಾಗೆ ಪರದೆಯಲ್ಲಿ ಇರುವ ವ್ಯಕ್ತಿಗಳು ನಮ್ಮ ದೇಶಗಳನ್ನು ಅಳುತ್ತಾರೆ ಎಂದು ಆಗಲೇ ಭವಿಷ್ಯವನ್ನು ನುದಿದಿದ್ದರು ಇನ್ನೂ ಅವರು ಹೇಳಿದಂತೆ ಸಾಕಷ್ಟು ಕಲಾವಿದರು ಕೊಡ ಇಂದು ರಾಜಕೀಯದ ವೃತ್ತಿಯಲ್ಲಿ ಇದ್ದಾರೆ. ಇನ್ನೂ ವೇಶ್ಯೇಯರಿಂದ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದು ಹೇಳಿದರು ಅದರಂತೆಯೇ ನಮ್ಮಲ್ಲಿ HIV ಹಾಗೂ AIDs ಪ್ರಕರಣ ಹೆಚ್ಚಾಗುತ್ತಾ ಬರುತ್ತಿದೆ. ಇನ್ನೂ ಸೂರ್ಯನ ಗ್ರಹದಿಂದ ಓಂ ಕಾರ ಮೊಳಗಳಿದೆ ಎಂದು ತಿಳಿಸಿದರು. ಅದರಂತೆಯೇ ನಾವು ಮಾದ್ಯಮಗಳಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಅಗತ್ತಿರುವ ಅಪ್ಡೇಟ್ ಗಳ ಮೂಲಕ ಆ ಸುದ್ದಿ ಕೂಡ ಹತ್ತಿರ ಇದೆ ಎಂದು ಭಾಸವಾಗುತ್ತಿದೆ.ಇನ್ನೂ ಕರೋನ ವೈರಸ್ ಬಗ್ಗೆ ಈ ಸ್ವಾಮೀಜಿ 100ವರ್ಷದ ಹಿಂದೆಯೇ ತಿಳಿಸಿದ್ದಾರೆ. ಇನ್ನೂ ನಮ್ಮ ಭವಿಷ್ಯದ ಬಗ್ಗೆ ಏನೆಲ್ಲಾ ಬರೆದಿದ್ದಾರೆ ಎಂದು ತಿಳಿಯಲು ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ತಿಳಿದುಕೊಳ್ಳಿ. 

( video credit :JEETH MEDIA NETWORK )