ಫಸ್ಟ್ ನೈಟ್ ಪವರ್ ಕಟ್ ಸ್ಟೋರಿ!! ಮೊದಲ ರಾತ್ರಿಯಲ್ಲಿ ಹುಡುಗಿಯರು ಅದಲು ಬದಲು

ಜಗತ್ತಿನಲ್ಲಿ ಸಂಬಂಧಗಳ ನಡುವೆ ದೇವರ ಲಿಖಿತ ಕೊಡ ಅಡಗಿದೆ ಎಂದರೆ ತಪ್ಪಾಗಲಾರದು. ಏಕೆಂದ್ರೆ ನಾವು ನಮ್ಮ ಪ್ರೀತಿಯನ್ನು ಹುಡುಕಿಕೊಂಡರು ಸಹಿತ ಅದಕ್ಕೂ ಕಾರಣ ಆ ದೇವರ ಲಿಖಿತ ಎಂದರೆ ತಪ್ಪಾಗಲಾರದು. ಹೌದು ಜನರಲ್ಲಿ ಆಗುವ ಕೆಲ ಹಾಗುಹೋಗುಗಳಿಗೆ ದೇವರು ಕೊಡ ಕಾರಣಕರ್ತರಾಗಿದ್ದಾರೆ. ಇದೀಗ ಅಸ್ಲಾಂ ನಲ್ಲಿ ನಡೆದಿರುವ ಈ ಘಟನೆ ಇದೀಗ ಮೋದಿ ಇಂದ ಹಿಡಿದು ಮಹಾರಾಷ್ಟ್ರದ ಸಿಯಂ ವರೆಗೂ ಕೂಡ ಬೆಚ್ಚಿ ಬೀಳಿಸಿದೆ. ಇದೀಗ ಕೇವಲ ಕರೆಂಟ್ ನಿಂದಾ ಆದ ಒಂದು ಚಿಕ್ಕ ಗೊಂದಲ ಗಣೇಶ್ ಎನ್ನುವ ಹುಡುಗನ ಬಾಳನ್ನು ಹಾಳು ಮಾಡಿದೆ ಎಂದು ತಿಳಿಸಿದ್ದಾರೆ. ಇದೀಗ ಈ ಮಾತನ್ನು ಬೇರೆಯಾರು ಕೊಡ ತಿಳಿಸಿಲ್ಲ. ಈ ಹುಡುಗನೇ ಮೀಡಿಯಾ ಮುಂದೆ ಬಂದು ಹೇಳಿರುವ ಮಾತು. ಅಷ್ಟಕ್ಕೂ ಆ ಘಟನೆ ಆದರೂ ಏನು ಎಂದು ತಿಳಿಯೋಣ ಬನ್ನಿ.
ಮದ್ಯ ಪ್ರದೇಶದ ಉಜ್ಜೈನಿ ಜಿಲ್ಲೆ ಅಸ್ಲಾಂ ಎನ್ನುವ ಹಳ್ಳಿಯಲ್ಲಿ ಇರುವ ಗಣೇಶ ಎನ್ನುವ ಯುವಕನ ಮದುವೆಯ ಕಥೆ ಇದು. ಇನ್ನೂ ಇತ್ತ ಅದೇ ಹಳ್ಳಿಯಲ್ಲಿ ನಿಕಿತಾ ಹಾಗೂ ಬೋಲ ಎನ್ನುವ ಇಬ್ಬರು ಹುಡುಗಿಯರ ತಂದೆ ಇಬ್ಬರನ್ನೂ ಕೊಡ ಒಟ್ಟಾಗಿ ಮದುವೆ ಮಾಡಬೇಕು ಎನ್ನುವ ಯೋಚನೆ ಮಾಡುತ್ತಾ ಇಬ್ಬರಿಗೂ ಕೂಡ ಒಟ್ಟಿಗೆ ಹುಡುಗನನ್ನು ಹುಡುಕುತ್ತಿರುತ್ತಾರೆ. ಆಗ ಕಣ್ಣಿಗೆ ಬಿದ್ದಿದ್ದೆ ಈ ಗಣೇಶ್ ಹಾಗೂ ಮತ್ತೊಬ್ಬ ಹುಡುಗ. ಈಗ ಅಪ್ಪ ಒಂದೇ ಮುಹೂರ್ತ ಹಾಗೂ ಒಂದೇ ಕರ್ಚಿನಲ್ಲಿ ಕೂಡ ಮದುವೆ ಮಾಡಿ ಮುಗಿಸಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕುಷಿಯಲ್ಲಿ ಇದ್ದ ತಂದೆಗೆ ಮದುವೆಯ ನಂತರ ದೊಡ್ಡ ಆಘಾತವೇ ಕಾದಿತ್ತು ಎಂದ್ರೆ ತಪ್ಪಾಗಲಾರದು.
ಒಂದೇ ಕರ್ಚಿನಲ್ಲಿ ಮದುವೆ ಮಾಡುತ್ತಿದ್ದೇವೆ ಎಂದು ಅವರ ಅಪ್ಪ ಭರ್ಜರಿ ಆಗಿ ಮದುವೆಯನ್ನು ಮಾಡುತ್ತಿದ್ದರು. ಇನ್ನೂ ಅಲ್ಲಿನ ಆಚರಣೆಯ ಪ್ರಕಾರ ಹೆಣ್ಣು ಮಕ್ಕಳು ತಮ್ಮ ಮದುವೆಯ ಕಾರ್ಯ ಶುರುವಾದ ವೇಳೆ ತಲೆಯ ಬಟ್ಟೆ ಧರಿಸಿದರೆ ಅವರ ಮದುವೆ ಮುಗಿಯುವ ವರೆಗು ಆ ಪರದೆಯನ್ನು ಸರಿಸುವಂತಿರಲಿಲ್ಲ ಹಾಗೆ ಧರಿಸಿ ಮದುವೆಯ ಮಂಟಪ ದಲ್ಲಿ ಬಂದು ಕುಳಿತ ಎರಡೇ ಜೋಡಿಗಳು ಕೂಡ ತಾಳಿ ಕಟ್ಟುವ ವೇಳೆಯಲ್ಲಿ ಕರೆಂಟ್ ಹೋಗುತ್ತದೆ. ಎಷ್ಟೇ ಕಾದರು ಕೂಡ ಕರೆಂಟ್ ಬರೆದ ಕಾರಣ ಅವರನ್ನು ಹಾಗೆ ಮದುವೆ ಮಾಡಲಾಗಿತ್ತು. ಇನ್ನೂ ಮದುವೆಯಾದ ನಂತರ ಶೋಭನಕೆಂದು ಹೋದ ಜೋಡಿಗಳು ಮುಖ ಪರದೆಯನ್ನು ಸರಿಸಿ ನೋಡಿದಾಗ ಜೋಡಿ ಅದಲು ಬದಲಾಗಿತ್ತು. ಇನ್ನೂ ಗಣೇಶ್ ನಾನು ಅವಳನ್ನು ಪ್ರೀತಿಸಿ ಈ ರೀತಿಯ ಹುಡಿಯನ್ನು ಮದುವೆಯಾದೆ ಎಂದು ಮಾದ್ಯಮಗಳ ಮುಂದೆ ಬಂದು ಗೋಳಾಡಿದ್ದಾನೆ