ಕಮಲ್ ಹಾಸನ್ ಜನ್ಮ ಜಾಲಾಡಿದ ರಂಗಣ್ಣ !! ವೇದಿಕೆ ಮೇಲೆ ಕನ್ನಡಕ್ಕೆ ಅವಮಾನಿಸಿದ ಕಮಲ್ ಹಾಸನ್

ಕಮಲ್ ಹಾಸನ್ ಜನ್ಮ ಜಾಲಾಡಿದ ರಂಗಣ್ಣ !! ವೇದಿಕೆ ಮೇಲೆ ಕನ್ನಡಕ್ಕೆ ಅವಮಾನಿಸಿದ ಕಮಲ್ ಹಾಸನ್

ಬಹುಭಾಷಾ ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸುವಾಗಿದ್ದಾರೆ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ನಮ್ಮಿಂದಲೇ ನೀವು ಬಂದದ್ದು ಅಂತ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ ಇದು ಶಿವಣ ತಲೆ ಬಾಗಲೇ ಬೇಕಂತೆ ಹನು ಸರ್ ನೀನಲ್ಲ ನಿಮ್ಮ ಅಪ್ಪ ಬಂದ್ರು ತಲೆ ಬಾಗಲಲ್ಲ ನನ ಯಾಕ ಯಾಕೆ ತಲೆ ಬಾಗಬೇಕು ನೀನಲ್ಲ ನಿಮ್ಮಪ್ಪ ಬಂದ್ರು ಬಾಗಲ್ಲ ತಲೆ ಬಾಗ ಅಂತ ದಿನ ಬಂದ್ರೆ ತಲೆ ತೆಕ್ಕೋತೀವಿ ಮುಲಾಜೆ ಇಲ್ಲ ಕಚಡ ಧರ್ಮ ಹಿಂದೂ ವಿರೋಧಿ ದಿ ಮೆಂಟಾಲಿಟಿ ಚುನಾವಣೆಯಲ್ಲಿ ಒಂದು ಕಾಲು ಸೀಟ್ ಗೆಲ್ಲಕ್ಕೆ ಆಗಲಿಲ್ಲ ಸುಮ್ನೆ ಬುರಡೆ ಬಿಟ್ಟಕೊಂಡು ತಮಿಳುನಾಡಲ್ಲೆಲ್ಲ ಓಡಾಡಿದ್ದಾಯಿತು ತಮಿಳುನಾಡು ಜನನೇ ಡೋಂಟ್ ಕೇರ್ ಅಂದಾಯಿತ್ತು ನಿಮಗೆ ಏನ್ ಬಂದು ಕನ್ನಡದ ಬಗ್ಗೆ ಮಾತಾಡೋದು ಬಾಯಿ ಮುಚ್ಚಿಕೊಂಡು ಇದ್ಕೊಂಡು ಹೋಗಬೇಕು.

ಏನ ಅನ್ಕೊಂಡು ಬಿಟ್ಟವನೇ ಇವನು ಇವನ ಇಲ್ದರೆ ಅಲ್ಲಿ ಮಾಡ್ಕೊಬೇಕು ಈಗ ಯಾರದೋ ತಿಪ್ಪೆ ಇದರ ತರ ಭಿಕ್ಷೆಗೆ ಹೋಗ್ಬಿಟ್ಟು ಈಗ ರಾಜ್ಯಸಭಾಗೆ ಹೋಗ್ತಾರಂತೆ ಡಿಎಂಕೆ ಸಪೋರ್ಟ್ ನಥಿಂಗ್ ಬಟ್ ಆಂಟಿ ಹಿಂದೂ ಅಂಡ್ ಲೆಫ್ಟ್ ಇಸ್ಟ್ ಅಷ್ಟೇ ಹೀರೋ ಆಗಿ ಫಿಲಂ ಬೇರೆ ದಟ್ಸ್ ಎ ಡಿಫರೆಂಟ್ ಇಶ್ಯೂ ಎಕ್ಲೈಮ್ಡ್ ಆರ್ಟಿಸ್ಟ್ ಗುಡ್ ಆರ್ಟಿಸ್ಟ್ ಗ್ರೇಟ್ ಆರ್ಟಿಸ್ಟ್ ಎಲ್ಲ ಸೇ ಎರಡು ಮಾತ ಇಂತದ್ರಲ್ಲೆಲ್ಲ ಹೇಳಕ ಆಗಲ್ಲ ಏನ್ ತಲೆ ಬಾಗೋದು ನಿನ್ನ ತಲೆ ನಿನ್ನಂತ ಸಾವಿರ ಜನನ್ನ ನೋಡಿದೆ ಕರ್ನಾಟಕ ನೀ ಹುಟ್ಟಕ್ಕೆ ಮೊದಲು ಕರ್ನಾಟಕದ ಗಡಿ ತಮಿಳುನಾಡು ಒಳಕ್ಕಿತ್ತು.

ಕೆಲವರು ಮಾತಾಡ ನೋವರ್ ನಿನ್ನಂತರು ಈಕಡೆ ಈಕಡೆ ಕಲಲ್ಲಿ ಎಷ್ಟೋ ಜನ ಒಂಟು ಹೋದ್ರು ಇದು ಅಂದ ಊರಿಲ್ಲಿ ಇರಕ ಎನ್ ಕುಟುಂಬಂ ಅದನಾಲದ ಅವರ ಹಿಂಗೆ ಬಂದಿರಾರೆ ಅದನಾಲದ ನ ಪೇಚೆ ಆರಂಭಿಕಂಬುದು ನಾನು ಉಯಿರೇ ಉರವೇ ತಮಿಳೇ ಎಂ ಆರಂಭಿಚೆ ಅದಲ ತಮಿಳಲಿರದು ಬರದಾನ ಉಂಗಳ ಭಾಷೆ ಅನಾಲ ನೀಗಳು ಅದಲ ಮುಟ್ಪಡುವೀರಗಳ ಶೋಕಿ ಆಗಿಬಿಟ್ಟಿದೆ ಬಾಯಿಗೆ ಬಂದಂಗೆ ಮಾತಾಡ್ತ ಅದೇ ಬದುಕಕ್ಕೆ ದಾರಿ ನ್ಯೂಸ್ ಅಲ್ಲಿ ಫಿಲಂ ಮಾಡಬಿಟ್ಟು ನ್ಯೂಸ್ ಮಾಡಯ್ಯ ಇದಲ್ಲ ನ್ಯೂಸ್ ಕಾವೇರಿಯಿಂದ ಬದುಕಿರೋ ಅಯೋಗ್ಯ ಅಯೋಗ್ಯರೆಲ್ಲ ಮಾತಾಡ್ತಾರೆ.

 ಬಂದು ಕಾವೇರಿಯಿಂದ ಬದುಕಿರೋದು ನೀವೇ ಇಲ್ಲದ್ರೆ ಸಾಯ್ತಾ ಇದ್ದೀರಿ ಅಂತ ನಾವು ಹೇಳ್ಬೇಕಾ ನಮ್ಮಿಂದ ನೀವು ಅಂತ ನಮ್ಮನ್ನ ನೋಡಿದ್ರೆ ಎದುರಕೊಂಡು ಹುಚ್ಚ ಹೋಗಿಕೊಳ್ತಿದ್ದೀನಿ ನನ್ನ ಮಕ್ಕಳಲ್ಲ ಇವತ್ತು ನನ್ನ ಮುಂದೆನೆ ಎದೆ ನಿಗರಿಸಿಕೊಂಡು ಮೀಸೆ ತಿರಿಸಿಕೊಂಡು ಹೋಣ ವಾಟಿ ಟ್ರೀಟಿ ತರನೇ ಕರ್ನಾಟಕನು ಡಿಮ್ಯಾಂಡ್ ಮಾಡಿದ್ರೆ ಏನಾಗುತ್ತೆ ಯಾಕ ಮಾಡಬಾರದು ಅಂತ ಅಂದುಬಿಟ್ಟರೆ ಒಂದು ದಿನ ಇದಕ್ಕೆ ಇದಂತೆ ಸುಮ್ಮನೆ ಇರಬೇಕು ಬಾಯಿ ಮುಚ್ಚಿಕೊಂಡು ೊಂಡು ಎಸ್ ನಾಚಿಕಟ್ಟರು ನನಗಿದರ ಉತ್ತರ ಸಂತೋಷ.