ಮಳೆಯ ಬಗ್ಗೆಭವಿಷ್ಯ ನುಡಿದ ಸದಾಶಿವ ಮುತ್ಯಾರ 2024ರ ಕಾಲಜ್ಞಾನ

ಮಳೆಯ  ಬಗ್ಗೆಭವಿಷ್ಯ ನುಡಿದ ಸದಾಶಿವ ಮುತ್ಯಾರ 2024ರ ಕಾಲಜ್ಞಾನ

ಇನ್ನೂ ಸಾಕಷ್ಟು ಮಂದಿ ನಮ್ಮಲ್ಲಿ ತಮ್ಮ ಕಾಲಗಜ್ಞಾನದ ಮೂಲಕ ಮುಂದಿನ ದಿನಗಳ ಭವಿಷ್ಯವನ್ನು ತಿಳಿಸುತ್ತಾ ಬಂದಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ತಿಳಿಸಿದ್ದು ಇತ್ತೀಚೆಗೆ ಕೊಡಿ ಮಠದ ಸ್ವಾಮೀಜಿ ಕೊಡ 2024ರ ಭವಿಷ್ಯ ಹೇಳಿದ್ದಾರೆ. ಹಾಗೆಯೇ ಈಗ ಬಬಲಾದಿ ಕೊಡ 2024ರ ಕ್ರೂರ ದಿನಗಳ ಭವಿಷ್ಯ ಹೊರಹಾಕಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ 2024 ಘೋದಿ ನಾಮ ಸಂವತ್ಸರ ಎಂದು ಹೇಳಲಾಗುತ್ತಿದೆ. ಇನ್ನೂ "ಘೋಧಿ" ನಾಮ ಸಂವತ್ಸರ ಹಿಂದೂ ಪಂಚಾಂಗದಲ್ಲಿ ಒಂದು ಸಣ್ಣ ಕಾಲ ಒಳ್ಳೆಯ ಕರಣೆಗಳು ಆಗುವುದಕ್ಕಾಗಿ ಬಳಸಲಾಗುತ್ತದೆ. ಈ ಸಂವತ್ಸರಗಳು ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಬಳಸಲ್ಪಡುತ್ತವೆ. ಈ "ಘೋಧಿ" ಒಂದು ಐತಿಹಾಸಿಕ ಸಂವತ್ಸರ ಹಾಗೂ ಅದು ಪಂಚಾಂಗದಲ್ಲಿ ಅದನ್ನು ಸೂಚಿಸುವ ಹೆಸರು. 

 "ಘೋಧಿ" ನಾಮ ಸಂವತ್ಸರವು ಹಿಂದೂ ಪಂಚಾಂಗದಲ್ಲಿ ಒಂದು ವಿಶೇಷ ಸಂವತ್ಸರವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಪಂಚಾಂಗ ಗಣಿತದ ಆಧಾರದ ಮೇಲೆ ನಡೆಸಲಾಗುತ್ತದೆ. ಈ ಸಂವತ್ಸರವು ಹಲವಾರು ಧರ್ಮಿಕ ಹಬ್ಬಗಳ ಆರಂಭ, ಪೂರ್ಣಿಮೆಗಳು ಮತ್ತು ಅಮಾವಾಸ್ಯೆಗಳ ಹೊತ್ತಿಗೆಯನ್ನು ನಿಗದಿಪಡಿಸುತ್ತದೆ. ಹಾಗೂ ಈ ಸಂವತ್ಸರವು ಒಂದು ನವಭಾರತದ ಆರಂಭವನ್ನು ಸೂಚಿಸಬಹುದು. ಆದ್ದರಿಂದ, ಅದು ಭವಿಷ್ಯದ ಹಬ್ಬಗಳ ಮತ್ತು ಧರ್ಮಿಕ ಸಂದರ್ಭಗಳ ಸೂಚನೆಗಳನ್ನು ಒದಗಿಸಬಹುದು. ಅದರಲ್ಲಿ ಸಂಸ್ಕೃತಿ, ಧರ್ಮ, ಸಾಮಾಜಿಕ ಆಚರಣೆಗಳ ಸ್ವರೂಪ ಮತ್ತು ಪರಿಸ್ಥಿತಿಗಳ ಬಗ್ಗೆ ಮುಂದಾಗಬಹುದು.  ಇನ್ನೂ ಬಿಸಿಲಿನ ತಾಪದಲ್ಲಿ ನರಳುತ್ತಿರುವ ಇವರು ಯುಗಾದಿ ಕಳೆದ ಬಳಿಕ ಮಳೆಗೆ ತತ್ತರಿಸುವಂತೆ ಆಗಲಿದೆ. ಮಳೆ ಬೆಳೆಯುವ ಈಗ ನೀರಿಲ್ಲದೆ ಒದ್ದಾಡುತ್ತಿರುವ ಹಾಗೇ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಒದ್ದಾಡುತ್ತಾರೆ ಎನ್ನಲಾಗುತ್ತಿದೆ.   

ಆದರೆ ಈ ಸೂಚನೆಗಳು ಧರ್ಮಿಕ ಮತ್ತು ಐತಿಹಾಸಿಕ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರುತ್ತವೆ.

ಇನ್ನೂ ಇಂತಹ ಮಾಸದಲ್ಲಿ ನಡೆಯುವ 2024ರ ಭವಿಷ್ಯ ಕೊಂಚ ಎಲ್ಲಾ ವರ್ಗದ ಜನರಿಗೂ ಕೊಡ ಕಷ್ಟದ ದಿನಗಳನ್ನು ತರಲಿದೆ ಎಂದು ಹೇಳಿದ್ದಾರೆ. ಇನ್ನೂ ಈ ಬಾರಿ ಲೋಕ ಸಭೆ ಚುನಾವಣೆಯಲ್ಲಿ ಉನ್ನತ ವ್ಯಕ್ತಿ ಅಧಿಕಾರಕ್ಕೆ ಬರುತ್ತಾರೆ. ಹಾಗೆಯೇ ಒಬ್ಬ ಉನ್ನತ ವ್ಯಕ್ತಿಯನ್ನು ನಾವು ಕಳೆದುಕೊಳ್ಳುತ್ತೇವೆ. 2023ರಲ್ಲ ವ್ಯಕ್ತಿಗಳಿಗೆ ರೋಗ ಹಬ್ಬಿತ್ತು ಹಾಗೆಯೇ ಈ ಬಾರಿ ಪ್ರಾಣಿ ಪಕ್ಷಿಗಳ ವರ್ಗಕ್ಕೆ ರೋಗ ಬರಲಿದೆ ಎಂದಿದ್ದಾರೆ. ಇನ್ನೂ ಬಿಸಿಲಿನ ತಾಪದಲ್ಲಿ ನರಳುತ್ತಿರುವ ಇವರು ಯುಗಾದಿ ಕಳೆದ ಬಳಿಕ ಮಳೆಗೆ ತತ್ತರಿಸುವಂತೆ ಆಗಲಿದೆ. ಮಳೆ ಬೆಳೆಯುವ ಈಗ ನೀರಿಲ್ಲದೆ ಒದ್ದಾಡುತ್ತಿರುವ ಹಾಗೇ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಒದ್ದಾಡುತ್ತಾರೆ ಎನ್ನಲಾಗುತ್ತಿದೆ.

( video credit :  BENKI BABALADI CREATION NAVALAGI )