ಬೈಕ್, ಕಾರು ಇದ್ದವರಿಗೆ 25000 ರವರಿಗೆ ದಂಡ ಹಾಕಲು ಸರ್ಕಾರದಿಂದ ನಿರ್ಧಾರ !!

ಬೈಕ್, ಕಾರು ಇದ್ದವರಿಗೆ 25000  ರವರಿಗೆ ದಂಡ ಹಾಕಲು ಸರ್ಕಾರದಿಂದ ನಿರ್ಧಾರ !!

ವಾಹನ ಅಪಘಾತವನ್ನ ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಹಲವು ಸಂಚಾರಿ ನಿಯಮಗಳನ್ನ ದೇಶದಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಇನ್ನು ಬೇಸರದ ಸಂಗತಿ ಏನು ಅಂದರೆ ಎಷ್ಟೇ ಸಂಚಾರಿ ನಿಯಮವನ್ನ ಜಾರಿಗೆ ತಂದರೂ ಕೂಡ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಸದ್ಯ ಸಂಚಾರಿ ಪೊಲೀಸರು ಈಗ ರಾಜ್ಯದಲ್ಲಿ ಹೊಸ ಸಂಚಾರಿ ನಿಯಮವನ್ನ ಜಾರಿಗೆ ತಂದಿದ್ದಾರೆ.

ಇನ್ನು ಹೊಸ ನಿಯಮದ ಪ್ರಕಾರ ಯಾವುದೇ ಒಬ್ಬ ಬೈಕ್ ಚಾಲಕ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದರೆ ಆತನಿಗೆ 1000 ರೂಪಾಯ ದಂಡ ಮತ್ತು ಆರು ತಿಂಗಳು ಲೈಸೆನ್ಸ್ ಅನ್ನ ಅಮಾನತು ಮಾಡಲು ಆದೇಶವನ್ನು ಹೊರಡಿಸಲಾಗಿದೆ. ರಾಜ್ಯದಲ್ಲಿ ಪ್ರತಿನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಕಾರಣ ರಾಜ್ಯ ಸರ್ಕಾರ ಈಗ ದಂಡವನ್ನು ಹೆಚ್ಚಳ ಮಾಡುವುದರ ಮೂಲಕ ಎಲ್ಲಾ ವಾಹನ ಚಾಲಕರಿಗೆ ಆಘಾತವನ್ನ ನೀಡಿದೆ.
ಇನ್ನು ವಾಹನವನ್ನ ಚಲಾಯಿಸುವವರು ಇನ್ನು ಮುಂದೆ ಈ ಸಂಚಾರಿ ನಿಯಮವನ್ನ ಪಾಲನೆ ಮಾಡದೆ ಇದ್ದರೆ ಅವರು 25 ಸಾವಿರ ರೂಪಾಯಿ ತನಕ ದಂಡವನ್ನ ಪಾವತಿ ಮಾಡಬೇಕಾಗುತ್ತೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಸಂಚಾರಿ ನಿಯಮದ ಪ್ರಕಾರ ಇನ್ನು ಮುಂದೆ ಯಾವುದೇ ಒಂದು ವಾಹನವನ್ನ ಚಲಾಯಿಸುವವರು ಮದ್ಯಪಾನವನ್ನ ಮಾಡಿಕೊಂಡು ಮತ್ತು ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನವನ್ನ ಚಲಾಯಿಸಿದರೆ ಅವರಿಗೆಹಸಾವ ರೂಪಾಯ ದಂಡವನ್ನ ವಿಧಿಸಲು ಆದೇಶವನ್ನು ಹೊರಡಿಸಲಾಗಿದೆ.


ಅಷ್ಟೇ ಮಾತ್ರವಲ್ಲದೆ ಅವರಿಗೆ ಆರು ತಿಂಗಳು ಜೇರು ಶಿಕ್ಷೆಯನ್ನು ವಿಧಿಸಲು ಕೂಡ ಆದೇಶವನ್ನು ಹೊರಡಿಸಲಾಗಿದೆ. ಅದೇ ವಾಹನ ಸವಾರ ಎರಡನೇ ಬಾರಿಗೆ ಈ ತಪ್ಪನ್ನ ಮಾಡಿದರೆ ಆತನಿಗೆ 15000 ರೂಪ ದಂಡ ಮತ್ತು ಎರಡು ವರ್ಷ ಜೈರು ಶಿಕ್ಷೆಯನ್ನ ವಿಧಿಸಲು ಆದೇಶವನ್ನ ಹೊರಡಿಸಲಾಗಿದೆ. ಯಾವುದೇ ಒಬ್ಬ ವಾಹನ ಚಾಲಕ ವರ್ಷದಲ್ಲಿ ಎರಡು ಬಾರಿ ಈ ತಪ್ಪನ್ನ ಮಾಡಿದರೆ ಆತ 25000 ರೂಪಾಯ ದಂಡವನ್ನ ಪಾವತಿ ಮಾಡಬೇಕಾಗುತ್ತೆ.


ಅದೇ ರೀತಿಯಲ್ಲಿ ಸಂಚಾರಿ ಪೊಲೀಸರು ಇನ್ನು ಮುಂದೆ ಸಿಗ್ನಲ್ ಜಂಪ್ ಮಾಡುವವರಿಗೆ ಬಾರಿ ದೊಡ್ಡ ಪ್ರಮಾಣದ ದಂಡವನ್ನ ವಿಧಿಸಲಿದ್ದಾರೆ. ಯಾವುದೇ ಒಬ್ಬ ವಾಹನ ಚಾಲಕ ಸಿಗ್ನಲ್ ಜಂಪ್ ಮಾಡಿದರೆ ಈ ಹಿಂದೆ 500 ರೂಪಾಯ ದಂಡವನ್ನ ವಿಧಿಸಲಾಗುತ್ತಿತ್ತು. ಆದರೆ ಈಗ ಆ ದಂಡವನ್ನ 5000 ರೂಪಾಯಿಗೆ ಏರಿಕೆಯನ್ನ ಮಾಡಲಾಗಿದೆ. ಇನ್ನು ಮುಂದೆ ಯಾವುದೇ ವಾಹನ ಚಾಲಕರು ಸಿಗ್ನಲ್ ಜಂಪ್ ಮಾಡಿದರೆ ಅವರು ಕಡ್ಡಾಯವಾಗಿ 5000 ರೂಪಾಯ ದಂಡವನ್ನ ಪಾವತಿ ಮಾಡಬೇಕಾಗುತ್ತೆ.


ರಾಜ್ಯ ಸಾರಿಗೆ ಇಲಾಖೆ ಈಗ ಅತಿ ವೇಗದಲ್ಲಿ ವಾಹನವನ್ನ ಚಲಾಯಿಸುವವರಿಗೆ ಕೂಡ ಆಘಾತವನ್ನ ನೀಡಿದೆ. ಈ ಹಿಂದೆ ಅತಿ ವೇಗವಾಗಿ ವಾಹನವನ್ನ ಚಲಾಯಿಸುವವರಿಗೆ 5000 ರೂಪಾಯ ದಂಡವನ್ನ ವಿಧಿಸಲಾಗುತ್ತಿತ್ತು. ಆದರೆ ಆ ದಂಡವನ್ನ ಈಗ 20,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಮುಂದೆ ಯಾವುದೇ ಒಂದು ವಾಹನ ಚಾಲಕರು ವೇಗದ ಮಿತಿಯನ್ನ ಮೀರಿ ವಾಹನವನ್ನ ಚಲಾಯಿಸಿದರೆ ಅವರು 20,000 ರೂಪ ದಂಡವನ್ನ ಪಾವತಿ ಮಾಡಬೇಕಾಗುತ್ತೆ.


ಅಷ್ಟೇ ಮಾತ್ರವಲ್ಲದೆ ಡ್ರೈವಿಂಗ್ ಲೈಸೆನ್ಸ್ ದಂಡದಲ್ಲಿ ಕೂಡ ಬದಲಾವಣೆಯನ್ನ ಮಾಡಲಾಗಿದೆ. ಬದಲಾವಣೆಯ ಪ್ರಕಾರ ಇನ್ನು ಮುಂದೆ ಯಾವುದೇ ಒಂದು ವಾಹನ ಚಾಲಕ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನವನ್ನ ಚಲಾಯಿಸಿದರೆ ಆತನಿಗೆ 5000 ರೂಪಾಯ ದಂಡವನ್ನ ವಿಧಿಸಲು ಆದೇಶವನ್ನು ಹೊರಡಿಸಲಾಗಿದೆ. ಇನ್ನು ಮುಂದೆ ಯಾವುದೇ ಒಂದು ವಾಹನ ಚಾಲಕರು ತಮ್ಮ ವಾಹನಕ್ಕೆ ಹೊಗೆ ನಿಯಂತ್ರಣ ಅಂದರೆ ಪಿಯುಸಿ ಪ್ರಮಾಣಪತ್ರವನ್ನ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.


ವಾಹನಕ್ಕೆ ಪಿಯುಸಿ ಪ್ರಮಾಣಪತ್ರ ಇಲ್ಲದೆ ಇದ್ದರೆ 5000 ರೂಪಾಯ ದಂಡ ಮತ್ತು ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಲು ಆದೇಶವನ್ನು ಹೊರಡಿಸಲಾಗಿದೆ. ಹೊಸ ಸಂಚಾರಿ ನಿಯಮದ ಪ್ರಕಾರ ಇನ್ನು ಮುಂದೆ ಸೀಟ್ ಬೆಲ್ಟ್ ಇಲ್ಲದೆ ವಾಹನವನ್ನ ಚಲಾಯಿಸಿದರೆ ಕಡ್ಡಾಯವಾಗಿ ಒ000 ರೂಪಾಯ ದಂಡವನ್ನ ಪಾವತಿ ಮಾಡಬೇಕು. ಅದೇ ರೀತಿಯಲ್ಲಿ ದ್ವಿಚಕ್ರ ವಾಹನ ಚಾಲಕರು ಮೂರು ಜನರನ್ನ ಕೂರಿಸಿಕೊಂಡು ಬೈಕ್ ಚಲಾಯಿಸಿದರೆ ಅವರು ಒ000 ರೂಪಾಯ ದಂಡವನ್ನ ಪಾವತಿ ಮಾಡಬೇಕು.