ಯುವಕರು ಮತ್ತೆ ಮಕ್ಕಳಿಗೆ ಹೃದಯಾಘಾತಕ್ಕೆ! ಶಾಕಿಂಗ್ ಅಸಲಿ ಕಾರಣ ಈಗ ಬಯಲು!!

ಹೃದಯಾಘಾತದಿಂದ ಯುವಕನೊಬ್ಬ ಸಾವನ್ನಪ್ಪಿದ ಮತ್ತೊಂದು ದುರಂತ ಘಟನೆಯಲ್ಲಿ, ಪಟ್ಟಣದ 22 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದಾರೆ.
ಹೊಳೆ ನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮದ ಕೃಷ್ಣಮೂರ್ತಿ ಮತ್ತು ರೂಪಾ ದಂಪತಿಯ ಪುತ್ರಿ ಸುಪ್ರಿಯಾ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರು. ಬುಧವಾರ ಬೆಳಿಗ್ಗೆ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಅವರು ನಿಧನರಾದರು.
ಮೇ 20 ರಂದು, ಮಡಿವಾಳ ಕಾಲೋನಿಯ ದರ್ಜಿ ವೆಂಕಟೇಶ್ ಅವರ ಪುತ್ರಿ ಸಂಧ್ಯಾ (19) ಹೃದಯಾಘಾತದಿಂದ ನಿಧನರಾದರು. ಅದೇ ರೀತಿ, ಜೂನ್ 12 ರಂದು, ಅಂಬೇಡ್ಕರ್ ನಗರದ ಕೇಶವ ಅವರ ಮಗ ನಿಶಾಂತ್ (19) ಕೂಡ ಹೃದಯಾಘಾತದಿಂದ ಸಾವನ್ನಪ್ಪಿದರು.
ಇನ್ನು ಈ ಹೃದಯ ಘಾತ ಯುವ ಸಮೂಹವನ್ನೇ ಟಾರ್ಗೆಟ್ ಮಾಡ್ತಾ ಇತ್ತು ಅಸಲಿ ಕಾರಣ ಏನು ಅನ್ನೋದರ ಬಗ್ಗೆ ಎಲ್ಲರೂ ಕೂಡ ಆತಂಕಕ್ಕೆ ಒಳಗಾಗಿದ್ರು ಇದೀಗ ಹೃದಯಾಘಾತಕ್ಕೆ ಅಸಲಿ ಕಾರಣ ಏನು ಅನ್ನೋದು ಬಯಲಾಗಿದೆ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯಲ್ಲಿ ಸತ್ಯ ಇದೀಗ ಹೊರಬಿದ್ದಿದೆ ಮೊಬೈಲ್ ಬಳಕೆ ಕುರುಕಲು ತಿಂಡಿಯಿಂದ ಕಂಟಕವಾಗ್ತಾ ಇದೆ ವ್ಯಾಯಾಮದ ಕೊರತೆಯಿಂದಲೂ ಕೂಡ ಹೃದಯಾಘಾತ ಹೆಚ್ಚಾಗ್ತಿದೆ ಅನ್ನೋದು ವರದಿಯಲ್ಲಿ ಉಲ್ಲೇಖವಾಗಿದೆ ಹೆಚ್ಚುತ್ತಿರುವ ಹೃದಯಾಘಾತದ ಸಂಶೋಧನೆ ಮಕ್ಕಳ ಹೃದಯಾಘಾತದ ಬಗ್ಗೆಯೂ ಕೂಡ ಸಂಶೋಧನೆ ಹುಬ್ಬಳ್ಳಿ ಕಿಮ್ಸ್ ಸಂಶೋಧನಾ ಕೇಂದ್ರದ ವರದಿ ಇದು 30 ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ತಪಾಸಣೆಯನ್ನ ಮಾಡಲಾಯಿತು ಐಸಿಎಂಆರ್ ಮತ್ತು
ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ ಈ ವರದಿಯಲ್ಲಿ ಹೃದಯಾಘಾತಕ್ಕೆ ಪ್ರಮುಖವಾಗಿ ಅತಿ ಹೆಚ್ಚಾಗಿ ಮೊಬೈಲ್ನ್ನ ಬಳಸುದು ಕುರುಕಲ ತಿಂಡಿಯನ್ನ ತಿನ್ನೋದು ವ್ಯಾಯಾಮದ ಕೊರತೆಯಿಂದಲೂ ಕೂಡ ಒಂದಷ್ಟು ಮಂದಿ ಈ ರೀತಿಯಾಗಿ ಸಡನ್ಾಗಿ ಹಾರ್ಟ್ ಅಟ್ಯಾಕ್ಗೆ ಒಳಗಾಗಿ ಜೀವವನ್ನ ಕಳೆಕೊಳ್ಳುತ್ತಿದ್ದಾರೆ ಅನ್ನೋದು ಗೊತ್ತಾಗಿದೆ