ಸೋತ ಬಳಿಕ ಲೈವ್ ಬಂದ ಕೊನೆಗೂ ಸತ್ಯ ಹೊರಕ್ಕೆ !! ಹೇಳಿದ್ದೇ ಬೇರೆ ನೋಡಿ

ಸೋತ ಬಳಿಕ ಲೈವ್ ಬಂದ ಕೊನೆಗೂ ಸತ್ಯ ಹೊರಕ್ಕೆ !! ಹೇಳಿದ್ದೇ ಬೇರೆ ನೋಡಿ

ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಪ್ರೀತಿಯ ಲಹರಿ ಮಹೇಶ್ ಜೀ ಸರಿಗಮಪ್ಪ 21ರ ಸ್ಪರ್ಧಿ ಇವತ್ತಿನ ಸಂಚಿಕೆಯಲ್ಲಿ ನೀವೆಲ್ಲರೂ ನೋಡಿದ ಹಾಗೆ ನಾನು ಸೆಮಿಫಿನಾಲೆ ಹಂತದಲ್ಲಿ ಸ್ಪರ್ಧೆಯಿಂದ ಹೊರಗೊಳಿದಿದ್ದೇನೆ ನಾನು ಇಲ್ಲಿವರೆಗೂ ಬರೋದಕ್ಕೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾಗೂ ನೀವು ನೀಡಿದ ಪ್ರತಿಯೊಂದು ವೋಟ್ಗಳು ಪ್ರಮುಖ ಕಾರಣವಾಗಿವೆ ನಮಸ್ಕಾರ ವೀಕ್ಷಕರೇ ವೀಕ್ಷಕರೇ ಜೀ ಕನ್ನಡ ವಾಹಿನಿಯ ಅತಿ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಸರಿಗಮಪ್ಪ ಸೀಸನ್ 21 ರಿಂದ ಲಹರಿ ಮಹೇಶ್ ಅವರು ಎನಲ್ಮೇಟ್ ಆದ ನಂತರ ಸಾಕಷ್ಟು ಪ್ರೇಕ್ಷಕರು ಜೀ ಕನ್ನಡ ವಾಹಿನಿಯ ಮೇಲೆ ಸಾಕಷ್ಟು ರೀತಿಯಲ್ಲಿ ಆರೋಪವನ್ನ ಮಾಡ್ತಿದ್ದಾರೆ.

 ಜೀ ಕನ್ನಡ ವಾಹಿನಿಯ ಸರಿಗಮಪ್ಪ ಸೀಸನ್ 21ರ ನಿಜವಾದ ವಿನ್ನರ್ ಲಹರಿ ಮಹೇಶ್ ಅವರು ಆಗಬೇಕಾಗಿತ್ತು ಆದರೆ ಜೀ ಕನ್ನಡ ವಾಹಿನಿ ಟಿಆರ್ಪಿ ಹೆಚ್ಚಳ ಮಾಡಿಕೊಳ್ಳುವ ಉದ್ದೇಶದಿಂದ ಲಹರಿ ಮಹೇಶ್ ಅವರನ್ನ ಸೆಮಿಫೈನಲ್ ನಲ್ಲಿ ಎಲಿಮಿನೇಟ್ ಮಾಡಿದೆ ಅಂತ ಸಾಕಷ್ಟು ಪ್ರೇಕ್ಷಕರು ಕಮೆಂಟ್ನ್ನ ಮಾಡುತ್ತಿದ್ದಾರೆ ಸದ್ಯ ಪ್ರೇಕ್ಷಕರ ಈ ಮಾತುಗಳು ಲಹರಿ ಮಹೇಶ್ ಅವರಿಗೆ ಈಗ ಬೇಸರವನ್ನ ಉಂಟುಮಾಡಿದೆ ಸದ್ಯ ಈ ಕಮೆಂಟ್ಗಳನ್ನ ನೋಡಿದ ಲಹರಿ ಮಹೇಶ್ ಅವರು ಈಗ ಲೈವ್ ಬಂದು ಮೋಸ ಆಗಿದೆಯಾ ಅಥವಾ ಇಲ್ಲವಾ ಅನ್ನೋದರ ಬಗ್ಗೆ ಸ್ಪಷ್ಟನೆಯನ್ನ ನೀಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಮಾತನಾಡಿರುವ ಲಹರಿ ಮಹೇಶ್ ಅವರು ತೀರ್ಪುಗಾರರ ಅಂತಿಮ ತೀರ್ಮಾನದ ಬಗ್ಗೆ ಯಾರು ಕೂಡ ಕೆಟ್ಟದಾಗಿ ಕಮೆಂಟ್ ಮಾಡಬೇಡಿ ಅಂತ ಮನವಿಯನ್ನ ಮಾಡಿಕೊಂಡಿದ್ದಾರೆ. ತೀರ್ಪುಗಾರರ ಅಂತಿಮ ತೀರ್ಮಾನದ ಬಗ್ಗೆ ನನಗೆ ಸಂತಸವಿದೆ ಯಾರು ಕೂಡ ಕೆಟ್ಟದಾಗಿ ಕಮೆಂಟ್ನ್ನ ಮಾಡಬೇಡಿ ಅಷ್ಟೇ ಮಾತ್ರವಲ್ಲದೆ ಯಾರು ಕೂಡ ಉಳಿದ ಸ್ಪರ್ಧಿಗಳಿಗೆ ಅವಮಾನವನ್ನ ಮಾಡಬೇಡಿ ಅಂತ ಲಹರಿ ಮಹೇಶ್ ಅವರು ಈಗ ಲೈವ್ ಬಂದು ಮನವಿಯನ್ನ ಮಾಡಿಕೊಂಡಿದ್ದಾರೆ.

ನನ್ನನ್ನ ಫಿನಾಲೆಯಲ್ಲಿ ನೋಡಬೇಕೆಂಬ ನಿಮ್ಮೆಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಕ್ಕೆ ಕ್ಷಮೆ ಇರಲಿ ನೀವು ತೋರಿಸಿದ ಪ್ರೀತಿ ಪ್ರೋತ್ಸಾಹಿಸಿದ ರೀತಿಗೆ ನಾನು ಎಂದೆಂದಿಗೂ ಆಭಾರಿಯಾಗಿರ್ತೀನಿ ಇನ್ನು ಮುಂದಿನ ನನ್ನ ಸಂಗೀತದ ಪಯಣದಲ್ಲಿ ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ ಅಂತ ಕೇಳಿಕೊಳ್ತಿದ್ದೀನಿ ಎಲ್ಲರಿಗೂ ಧನ್ಯವಾದ ನಮಸ್ಕಾರ ಆರಂಭದಿಂದ ಬಹಳ ಚೆನ್ನಾಗಿ ಹಾಡುಗಳನ್ನ ಹಾಡುತ್ತಿದ್ದ ಲಹರಿ ಮಹೇಶ್ ಅವರು ಸೆಮಿಫೈನಲ್ ನಲ್ಲಿ ಎಲಿಮಿನೇಟ್ ಆದ ನಂತರ ಜೀ ಕನ್ನಡ ವಾಹಿನಿ ಮತ್ತು ತೀರ್ಪುಗಾರರ ಪ್ರೇಕ್ಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಅಷ್ಟೇ ಮಾತ್ರವಲ್ಲದೆ ತೀರ್ಪುಗಾರರು ಮತ್ತು ಜೀ ಕನ್ನಡ ವಾಹಿನಿ ಲಹರಿ ಮಹೇಶ್ ಅವರಿಗೆ ಮೋಸವನ್ನ ಮಾಡಿದೆ ಅಂತ ಸಾಕಷ್ಟು ಜನರು ಕಮೆಂಟ್ನ್ನ ಮಾಡುತ್ತಿದ್ದರು ಸದ್ಯ ಆ ಕಮೆಂಟ್ಗಳನ್ನ ನೋಡಿದ ಲಹರಿ ಮಹೇಶ್ ಅವರು ಈಗ ಲೈವ್ ಬಂದು ಯಾರು ನನಗೆ ಮೋಸವನ್ನ ಮಾಡಿಲ್ಲ ಅಂತ ಸ್ಪಷ್ಟನೆಯನ್ನ ನೀಡಿದ್ದಾರೆ ಸ್ನೇಹಿತರೆ ನಿಮ್ಮ ಪ್ರಕಾರ ಜೀ ಕನ್ನಡ ವಾಹಿನಿಯ ಸರಿಗಾಪ ಸೀಸನ್ 21ರ ನಿಜವಾದ ವಿನ್ನರ್ ಯಾರಾಗಬೇಕಿತ್ತು?