ಮಹಾ ನಟಿ ವೇದಿಕೆಯ ಮೇಲೆ ಎಲ್ಲರ ಎದುರು ನಾನು ಬದುಕಿರುವರೆಗೂ ನಿಮ್ಮ ಮನೆ ಬಾಡಿಗೆ ಕಟ್ಟುತೇನೆ ಎಂದು ಅನುಶ್ರೀ ಹೇಳಿದ್ದು ಯಾರಿಗೆ ಗೊತ್ತಾ

ಮಹಾ ನಟಿ ವೇದಿಕೆಯ ಮೇಲೆ ಎಲ್ಲರ ಎದುರು ನಾನು ಬದುಕಿರುವರೆಗೂ ನಿಮ್ಮ ಮನೆ ಬಾಡಿಗೆ ಕಟ್ಟುತೇನೆ ಎಂದು ಅನುಶ್ರೀ ಹೇಳಿದ್ದು ಯಾರಿಗೆ ಗೊತ್ತಾ

ಮನೋರಂಜನೆಯ ವಿಷಯದಲ್ಲಿ ನಮ್ಮಲ್ಲಿ ಸಾಕಷ್ಟು ಆಯ್ಕೆಗಳು ಇವೆ ಹಿಗಿದ್ದರು ಕೊಡ ನಮ್ಮಲ್ಲಿ ಕೆಲವು ಶೋ ಗಳು ಮಾತ್ರ ಮನಸ್ಸಿಗೆ ಹತ್ತಿರವಾಗಿದ್ದು ಎಂದು ಹೇಳಬಹುದು. ಇನ್ನೂ ನಮ್ಮಲ್ಲಿ ಇರುವ ರಿಯಾಲಿಟಿ ಶೋ ಕೆಲವು ಪ್ರೇಕ್ಷಕರಿಗೂ ಕೊಡ   ಮನಸ್ಸಿಗೆ ಹತ್ತಿರ ಆಗುವ ರಿಯಾಲಿಟಿ ಶೋ ಎಂದರೆ ಅವು ಕೆಲವು ಮಾತ್ರ. ಇನ್ನೂ ಇತ್ತೀಚಿನ ದಿನಗಳಲ್ಲಿ ಕಾಂಪಿಟೇಶನ್ ನಡೆಯುವುದು ಸರ್ವೇ ಸಾಮಾನ್ಯ. ಈ ಚಾನಲ್ ನಲ್ಲಿ ವಿಭಿನ್ನ ರೀತಿಯಲ್ಲಿ ಶುರು ಮಾಡಿದ್ರೆ ಮಿಕ್ಕ ಚಾನಲ್ ಎಲ್ಲವು ಕೊಡ ಇದಕ್ಕಿಂತ ವಿಭಿನ್ನತೆಯನ್ನು ಹುಡುಕುತ್ತಾ ಬರುತ್ತೆ ಎಂದು ಹೇಳಬಹುದು. ಹಾಗೆಯೇ ಕಳೆದ ತಿಂಗಳಲ್ಲಿ ಜಿ ಕನ್ನಡದಲ್ಲಿ ಶುರುವಾದ ಮಹಾ ನಟಿ ಎಂಬ ಹೊಸ ರಿಯಾಲಿಟಿ ಶೋ ನಟನೆಯ ಜಗತ್ತಿನಲ್ಲಿ ಕನಸನ್ನು ಹೊತ್ತಿರುವ ಹೆಣ್ಣು ಮಕ್ಕಳಿಗೆ ಒಂದು ಅದ್ಬುತ ವೇದಿಕೆಯನ್ನು ಸೃಷ್ಟಿ ಮಾಡಿಕೊಟ್ಟಿದೆ ಎಂದು ಹೇಳಬಹುದು.

ಇನ್ನೂ ಈ ಶೋ ವಾರದಿಂದ ವಾರಕ್ಕೆ ಹೆಚ್ಚಿನ ಹೈಪ್ ಪಡೆದುಕೊಳ್ಳುತ್ತಿದ್ದು ಈ ಶೋ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರೆ ತಪ್ಪಾಗಲಾರದು. ಇದೀಗ ಈ ಶೋ ನ ಸಾರಥಿ ಆಗಿ  ಜೀ ಕನ್ನಡ ಆಂಕರ್ ನ ಬ್ರಾಂಡ್ ಅಂಬಾಸಿಡರ್ ಎಂದೇ ಹೇಳಬಹುದಾದ ಅನುಶ್ರೀ ಅವರು ನಡೆಸಿಕೊಡುತ್ತಿದ್ದಾರೆ. ಜಡ್ಜ್ ಗಳಾಗಿ ನಿರ್ದೇಶಕ ಹಾಗೂ ನಿರ್ಮಾಪಕ ತರುಣ್ ಸುಧೀರ್ , ಸ್ಯಾಂಡಲ್ ವುಡ್ ನ ಬ್ಯೂಟಿ ಕ್ವೀನ್ ಗಳಾಗಿರುವ ಪ್ರೇಮಾ ಹಾಗೂ ನಿಶ್ವಿಕ ನಾಯ್ದು ಅವರು ಇದ್ದಾರೆ ಇನ್ನೂ ಮಹಾಗುರುಗಳಾಗಿ ರಮೇಶ್ ಅರವಿಂದ್ ಇದ್ದಾರೇ. ಇನ್ನೂ ಇವರ ಕಲಿಕೆಯ ಪಾಠ ಶಾಲೆಯಲ್ಲಿ ಇರುವ ನಟಿಯರು ತಮ್ಮ ಪ್ರತಿಭೆಯನ್ನು ಅವರು ನೀಡುವ ಸಿಕ್ವೆನ್ಸ್ ಮೂಲಕ ತಿಳಿಸಿಕೊಡುತ್ತಾ ಇದ್ದಾರೆ ಎಂದು ಹೇಳಬಹುದು.  

ಇನ್ನೂ ಕಳೆದ ವಾರ ನಟಿಯರಿಗೆ ನೀವು ಹೊರಗಿನ ಪ್ರಪಂಚದಲ್ಲಿ ಇರುವ ನೈಜ ಘಟನೆಯನ್ನು ಒಂದು ಸೋಷಿಯಲ್ ಮೆಸೇಜ್ ಕೊಡುವ ಮೂಲಕ ಜನರಿಗೆ ತಿಳಿಸಿಕೊಡಬೇಕು ಎಂದು ಟಾಸ್ಕ್ ನೀಡಲಾಗಿತ್ತು. ಇನ್ನೂ ಅದಕ್ಕೆ ಸಿಗ್ನಲ್ ನಲ್ಲಿ ಬತ್ತಿಗಳನ್ನು ಮಾರುವ ಅಜ್ಜಿಯ ಕಥೆಯನ್ನು ವೇದಿಕೆಯ ಮೇಲೆ ಪ್ರದರ್ಶನ ಮಾಡಿದ ನಂತರ ಅಜ್ಜಿಯ ಜೊತೆ ಮಾತನಾಡಿದಾಗ ಅವರ ಕಷ್ಟಗಳನ್ನು ಹೇಳಿಕೊಂಡ ನಂತರ ಅನುಶ್ರಿ ಅವರು ಇನ್ನೂ ಮುಂದೆ ನಾನು ನಿಮ್ಮ ಮೊಮ್ಮಗಳಾಗಿ ಇದ್ದು  ನಾನು ಸಾಯುವ ವರೆಗೂ ನಿಮ್ಮ ಮನೆಯ ಬಾಡಿಗೆಯನ್ನು ಕಟ್ಟೆತ್ತೇನೆ ಎಂದು ಮಾತು ನೀಡಿದರು. ಹಾಗೆಯೇ ರಮೇಶ್ ಅರವಿಂದ್ ಅವರ ಸ್ನೇಹಿತರ ಬಳಗ ಅವರ ಸಹಾಯಕ್ಕೆ ಹಣದ ದೇಣಿಗೆಯನ್ನು ನೀಡಿದ್ದಾರೆ. ಹಾಗೆಯೇ ತರುಣ್ ಸುಧೀರ್ ಕೊಡ ಪ್ರತಿ ತಿಂಗಳು ನಾನು ನಿಮ್ಮ ಮನೆಗೆ ತಿಂಗಳ ರೇಶನ್ ಕಳುಹಿಸುತ್ತೇನೆ ಎಂದು ಮಾತು ಕೊಟ್ಟರು. ಹೀಗೆ ಒಂದು ವೇದಿಕೆಯಿಂದ ಒಬ್ಬ ಬಡ ಜೀವಗಳಿಗೆ ನೆರವಾಗಿರುವುದು ನಿಜಕ್ಕೂ ಖುಷಿ ಸಂಗತಿ.