ಬೆಡ್ರೂಮ್ ಕಮಿಟ್ಮೆಂಟ್ ಇಲ್ಲದಿದ್ರೆ ಟಾಪ್ ನಾಯಕಿಯಾಗೋದು ಕಷ್ಟ! ಈ ನಟಿ ಹೇಳಿದ್ದೇನು ಗೊತ್ತಾ?

ಬೆಡ್ರೂಮ್ ಕಮಿಟ್ಮೆಂಟ್ ಇಲ್ಲದಿದ್ರೆ ಟಾಪ್ ನಾಯಕಿಯಾಗೋದು ಕಷ್ಟ!   ಈ ನಟಿ ಹೇಳಿದ್ದೇನು ಗೊತ್ತಾ?

ಬಣ್ಣದ ರಂಗದಲ್ಲಿ ಯಾವುದೊಂದು ಸುಲಭವಲ್ಲ, ಅವಕಾಶ ಗಿಟ್ಟಿಸಿಕೊಳ್ಳುವುದು ಹೇಗೆ ಕಷ್ಟವೋ ಹಾಗೆಯೇ ಸಿಕ್ಕ ಅವಕಾಶವನ್ನು ಕೊಡ ಕಾಪಾಡಿಕೊಂಡು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವುದು ಕೊಡ ಅಷ್ಟೇ ಕಷ್ಟ ಎಂದರೆ ತಪ್ಪಾಗಲಾರದು. ಇನ್ನೂ ಚಿತ್ರ ರಂಗದಲ್ಲಿ ಯಾರ ಸ್ಥಾನ ಯಾವಾಗ ತಲೆ ಕೆಳಗಾಗಿ ನಿಲ್ಲಲಿದೆ ಎಂದು ಹೇಳಲು ಕೊಡ ಸಾದ್ಯವಾಗುವುದಿಲ್ಲ. ಇಂದಿನ ದಿನಗಳಲ್ಲಿ ಟ್ರೆಂಡ್ ನಲ್ಲಿ ಇರುವ ಕಲಾವಿದರು ಮುಂದೊಂದು ದಿನ ಅವಕಾಶಕ್ಕಾಗಿ ಕಾಯುತ್ತಾ ಕುಳಿಯುವ ಕಾಲವು ಬರಲಿದೆ ಎಂದು ಹೇಳಬಹುದು. ಇನ್ನೂ ಇತ್ತೀಚಿನ ದಿನಗಳಲ್ಲಿ ನಟಿಯರಿಗೆ ಮಾನಸಿಕ ಕಿರುಕುಳ ಎಲ್ಲಾ ಭಾಷೆಯ ಕ್ಷೇತ್ರದಲ್ಲಿ ಕೊಡ ಹೆಚ್ಚಾಗಿದೆ ಎಂದು ಹೇಳಬಹುದು.    

ಇನ್ನೂ ಮೋದಿ ಅವರು ಮೀ ಟು ಪ್ರಕರಣಗಳು ಹೆಚ್ಚಾಗಿರುವ ಕಾರಣದಿಂದ ಹಿಂದಿನ ಕಾಲದಿಂದಲೂ ಕಾಸ್ಟಿಂಗ್ ಕೋಚ್ ನಲ್ಲಿ ಕಿರುಕುಳ ಅನುಭವಿಸಿರುವ ನಟಿಯರು ಹೆಚ್ಚಾಗಿ ಸುದ್ದಿ ಮಾಡುತ್ತಾ ಬಂದಿದ್ದಾರೆ. ಇದೀಗ ಹೆಚ್ಚಾಗಿ ಮಾದ್ಯಮಗಳಲ್ಲಿ ಈ ಬಗ್ಗೆ ನಟಿಯರು ಮನ ಬಿಚ್ಚಿ ಬಹಿರಂಗವಾಗಿ ಮಾತನಾಡುತ್ತಾ ಬರುತ್ತಿದ್ದಾರೆ. ಇನ್ನೂ ಅರ್ಜುನ್ ಸರ್ಜಾ ಅವರ ವಿರುದ್ಧ ಶೃತಿ ಹರಿಹರನ್ ಅವರು ಕೇಸ್ ಹಾಕಿದ್ದು ಈ ವರೆಗೂ ಆ ಸುದ್ದಿ ಒಂದು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಹಾಗೆಯೇ ಇತ್ತೀಚೆಗೆ  ಭಾವನಾ ಹಾಗೂ ಅನುಪಮ ಗೌಡ ಅಂತಹ ನಟಿಯರು ಸಿನಿಮಾ ರಂಗದಲ್ಲಿ ನಡೆಯುವ ಲೈಂಗಿಕ ಹಾಗೂ ಮಾನಸಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ತಿಳಿಸಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಇದೀಗ ತೊಂಬತ್ತರ ದಶಕದಿಂದಲೂ ಸೌಂದರ್ಯಕ್ಕೆ ಟ್ರೆಂಡ್ ನಲ್ಲಿ ಇರುವ ನಟಿ ಆಗಿ ಗುರುತಿಸಿಕೊಂಡಿರುವ ರಮ್ಯಾ ಕೃಷ್ಣ ಅವರ ಹೇಳಿಕೆ ಎಲ್ಲರಲ್ಲೂ ಉಬ್ಬೇರಿಸುವಂತೆ ಮಾಡಿದೆ. ಇನ್ನೂ ಪಂಚ ಭಾಷೆಯಲ್ಲಿ ನಾಯಕ ನಟಿಯಾಗಿ  ಮಿಂಚಿದ್ದ ನಟಿಯು ಈಗ ಪೋಷಕ ನಟಿಯಾಗಿ ಕೊಡ  ಟ್ರೆಂಡ್ ನಲ್ಲಿ ಇದ್ದಾರೆ ಎಂದು ಹೇಳಬಹುದು. ಇನ್ನೂ ಇತ್ತೀಚೆಗೆ ಮಾದ್ಯಮದ ಮುಂದೆ ಕಾಣಿಸಿಕೊಂಡ ಈ ನಟಿ ಮಾದ್ಯಮಗಳ ಮುಂದೆ ಕಾಸ್ಟಿಂಗ್ ಕೋಚ್ ಬಗ್ಗೆ ಮಾತನಾಡಿದ್ದಾರೆ. ಈ ನಟಿಯ ಪ್ರಕಾರ ಇಲ್ಲಿ ಕೆಲವರು ಸುಳ್ಳು ಸುದ್ದಿಗಳನ್ನೂ  ಹರಿ ಬಿಡಲು ಬಯಸುತ್ತಾರೆ ಎನ್ನುವುದೂ ನಿಜ, ಇಂಥಹ ಮಹಿಳೆಯರು ಸಿನಿಮಾದಲ್ಲಿ ಸ್ಟಾರ್ ಪಟ್ಟ ಗಳಿಸಬೇಕು ಎಂದರೆ ಸಿನಿಮಾ ಮಂದಿಯ ನಡುವೆ ಸಾಂದರ್ಭಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಲೇಬೇಕು.  ಹಾಗೆಯೇ ಕೆಲವೊಂದು ಕಡೆ ಈ ಬಣ್ಣದ ರಂಗದಲ್ಲಿ  ಕೆಲವು ನಿರ್ಮಾಪಕರು ನಾಯಕಿಯರಿಗೆ ಕಿರುಕುಳ ನೀಡುವುದರಲ್ಲಿ ಹೊಸದೇನೂ ಇಲ್ಲ ಎಂಬ ಸಂಗತಿಯನ್ನೂ ಬಹಿರಂಗವಾಗಿ ತಿಳಿಸಿದ್ದಾರೆ.