ಕ್ಷುಲ್ಲಕ ಕಾರಣಕ್ಕೆ ಡೈವೋರ್ಸ್ ಕೊಡುವವರ ಮದ್ಯ ಮಧುಬಾಲಾ ಅವರ ಕಥೆ ನಿಜಕ್ಕೂ ಶ್ಲಾಘನೀಯ! ಯಾಕೆ ಗೊತ್ತಾ?

ಕ್ಷುಲ್ಲಕ  ಕಾರಣಕ್ಕೆ ಡೈವೋರ್ಸ್ ಕೊಡುವವರ ಮದ್ಯ ಮಧುಬಾಲಾ ಅವರ ಕಥೆ ನಿಜಕ್ಕೂ ಶ್ಲಾಘನೀಯ! ಯಾಕೆ ಗೊತ್ತಾ?

ಕಲಾವಿದರು ಹೆಚ್ಚಾಗಿ ವಿಚ್ಛೇದನೆ ಮಾಡುವುದು ಈಗ ಸರ್ವೇ ಸಾಮಾನ್ಯವಾಗಿದೆ ಎಂದು ಹೇಳಬಹುದು. ಇನ್ನೂ ಕೆಲವೊಮ್ಮೆ ಕೆಲವೊಬ್ಬರು ಶುಲ್ಲಕ ಕಾರಣಗಳಿಗೂ ಕೊಡ ವಿಚ್ಛೇದನ ನೀಡಿದ್ದು ಉಂಟು. ಇನ್ನೂ ಈ ಕಲಾವಿದರ ನಡುವೆ ವಿಚ್ಛೇದನ ಹೆಚ್ಚಾಗುತ್ತಿರುವುದು ಏಕೆಂದರೆ ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಮೂಡಿಸುತ್ತದೆ ಮತ್ತು ವಿಭಿನ್ನ ದೃಷ್ಟಿಕೋನಗಳನ್ನು ಸಹನೀಯಗೊಳಿಸುತ್ತಿರುವುದು ಎಂದು ಹೇಳಬಹುದು. ಹಾಗೆಯೇ ಇದು ವಿಭಿನ್ನ ಸಮಾಜಗಳ ಮತ್ತು ಭಾವನಾತ್ಮಕಗಳ ಸಂಪರ್ಕದ ಮೂಲಕ ನಮ್ಮ ಸೃಷ್ಟಿಕಾರ್ಯದ ಪ್ರಕ್ರಿಯೆಯನ್ನು ವಿವರಿಸುವುದು. ಪ್ರಭಾವಶಾಲಿ ಕಲಾವಿದರು ಅವರ ಕ್ರೀಡೆಗಳಿಂದ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಲ್ಲರು.

ಆದರೆ ಈ ಕಲಾವಿದರ ನಡುವೆ ಈ ನಟಿಯ ನಿರ್ಧಾರ ಕೇಳಿದರೆ ನಿಜಕ್ಕೂ ಸ್ಪೂರ್ತಿ ದಾಯಕ ಎಂದು ಹೇಳಬಹುದು. ಇನ್ನೂ ಆ ನಟಿ ಬೇರಾರೂ ಅಲ್ಲಾ ಅಣ್ಣಯ್ಯ ಚಿತ್ರದ ಮೂಲಕ ರವಿ ಚಂದ್ರನ್ ಅವರ ಜೊತೆಗೆ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದ ಮಧುಬಾಲಾ. ಇನ್ನೂ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಈ ನಟಿ ನಮ್ಮ ಸ್ಯಾಂಡಲ್ ವುಡ್ ಗೆ ಅಣ್ಣಯ್ಯ ಚಿತ್ರದ ಮೂಲಕ ಎಂಟ್ರಿ ಕೊಟ್ಟರು. ಅದಾದ ಬಳಿಕ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಇವರು ಜೂಹಿ ಚಾವ್ಲಾ ಅವರ ಗಂಡನ ಕಡೆಯವರಾಗಿದ್ದ ಆನಂದ್ ಶಾ ಎನ್ನುವ ದೊಡ್ಡ ಉದ್ಯಮಿಯನ್ನು ಮದುವೆ ಆಗುತ್ತಾರೆ.    

ದೊಡ್ಡ ಶ್ರೀಮಂತರು ಆಗಿದ್ದ ಮನೆಗೆ ಹೋದ ನಂತರ ಮಧುಬಾಲ ಅವರು ತಮ್ಮ ಸಿನಿಮಾ ಕೆರಿಯರ್ ನಿಂದಾ ಕ್ರಮೇಣ ದೂರ ಮಾಡಿಕೊಳ್ಳುತ್ತಾರೆ. 

ಹೀಗೆ ಈಗಾಗಲೇ ತಾವು ಸಹಿ ಮಾಡಿದ ಸಿನಿಮಾ ಬಳಿಕ ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳದೆ ತಮ್ಮ ಸಂಸಾರಿಕ ಜೀವನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಕೆಲ ವರ್ಷಗಳ ನಂತರ ಆನಂದ್ ಶಾ ಅವರ ಬಿಸಿನೆಸ್ ಎಲ್ಲವು ಡಲ್ ಆಗಿ ಸಾಲ ಹೆಚ್ಚಾಗಿ ಮನೆಮಠ ಎಲ್ಲವು ಮಾರಿಕೊಳ್ಳುವ ಪರಿಸ್ಥಿತಿ ಕೊಡ ಎದುರಾಗುತ್ತದೆ. ಇಂತಹ ಸಮಯದಲ್ಲಿ ಮತ್ತೆ ಅವಕಾಶಗಳನ್ನು ಕೇಳಿ ಪಡೆದುಕೊಂಡು ಈ ಮೂಲಕ ಸಿನಿಮಾ ಕೆರಿಯರ್ ಗೆ ಕಂಬ್ಯಾಕ್ ಮಾಡಿದ್ದು ಅಲ್ಲದೆ ತಮ್ಮ ಗಂಡನ ಕಷ್ಟಕ್ಕೆ ನೇರವಾಗಿ ನಿಲ್ಲುತ್ತಾರೆ ಮಧುಬಾಲ. ಹೀಗೆ ನೇರವಾಗಿ ನಿಂತ ಇವರು ಈಗ ಎಲ್ಲದರಲ್ಲೂ ಸುಧಾರಣೆ ಕಂಡು ಸುಖ ಜೀವನ ನಡೆಸುತ್ತಾ ಇದ್ದಾರೆ. ಅಂದು ಕಷ್ಟ ಬಂದಾಗ ತಮ್ಮ ಗಂಡನ ಪರ ನಿಂತ ಮಧುಬಾಲಾ ಅವರು ನಿಜಕ್ಕೂ ಶ್ಲಾಘನೀಯ ಎಂದು ಹೇಳಬಹುದು.

( video credit : Third Eye )