ಕ್ರೀಡಾಂಗಣದಲ್ಲಿ ಜಗಳ ಆಡಲು ಮುಂದಾದ ರೋಹಿತ್ ಶರ್ಮಾ ಹಾಗೂ ಹಾರ್ಧಿಕ್ ಪಾಂಡ್ಯ! ಇವರಿಬ್ಬರ ಮುನಿಸಿನ ಕಾರಣ ಏನು ಗೊತ್ತಾ?

ಕ್ರೀಡಾಂಗಣದಲ್ಲಿ ಜಗಳ ಆಡಲು ಮುಂದಾದ ರೋಹಿತ್ ಶರ್ಮಾ ಹಾಗೂ ಹಾರ್ಧಿಕ್ ಪಾಂಡ್ಯ! ಇವರಿಬ್ಬರ ಮುನಿಸಿನ ಕಾರಣ ಏನು ಗೊತ್ತಾ?

ಈ ವರ್ಷದ  IPL ಶುರುವಾಗಿ ಒಂದು ವಾರಗಳು ಕಳೆದಿದೆ. ಈ ipl ನಲ್ಲಿ ಹೆಚ್ಚಿನ ಮನೋರಂಜನೆಯನ್ನು ನಿರೀಕ್ಷೆ ಮಾಡಬಹುದು ಎಂದರೆ ತಪ್ಪಾಗಲಾರದು. ಆದರೆ ಈ ಬಾರಿ ಕ್ರಿಕೆಟ್ ತಂಡಗಳಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು ಎಲ್ಲಾ ತಂಡದ ಅಭಿಮಾನಿಗಳಿಗೆ ಬೇಸರ ತಂದಿದೆ ಎಂದು ಹೇಳಬಹುದು. ಇನ್ನೂ ಸಾಕಷ್ಟು ಟೀಂ ನಲ್ಲಿ ಆಟಗಾರರ ಬದಲಾವಣೆ ಆಗಿರುವುದು ಎಲ್ಲರಿಗೂ ಕೊಡ ತಿಳಿದಿರುವ ವಿಚಾರ. ಇನ್ನೂ ಹೆಚ್ಚಿನ ಬೇಸರದ ಸಂಗತಿ ಎಂದರೆ ಅಂಬಾನಿ ಅವರ ನೇತೃತ್ವದಲ್ಲಿ ಮೂಡಿಬರುತ್ತಿರುವ ಟೀಂ ಮುಂಬೈ ಇಂಡಿಯನ್ಸ್ ಅವರು ಈ ಬಾರಿ ರೋಹಿತ್ ಶರ್ಮಾ ಕ್ಯಾಪ್ಟನ್ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ.

ಈ ವಿಚಾರ ಹೆಚ್ಚಿನ MI ಅಭಿಮಾನಿಗಳಿಗೆ ಹಾಗೂ ರೋಹಿತ್ ಶರ್ಮಾ ಅವರ ಅಭಿಮಾನಿಗಳಿಗೆ ಹೆಚ್ಚಿನ ಬೇಸರ ತಂದಿದೆ ಎಂದು ಹೇಳಬಹುದು. ಇನ್ನೂ ಟೆಸ್ಟ್ ಮ್ಯಾಚ್ ಸರಣಿಯಲ್ಲಿಯೇ ರೋಹಿತ್ ಹಾಗೂ ಹಾರ್ದಿಕ ಪಾಂಡ್ಯ ನಡುವೆ ಜಗಳ ಹಾಗೂ ವೈಮನಸ್ಸು ಇತ್ತು. ಈಗ ಹಾರ್ದಿಕ ಪಾಂಡ್ಯ ಅವರೇ MI ಕ್ಯಾಪ್ಟನ್ ಆಗಿರುವುದು ಟೀಂ ನಡುವೆ ಹಾಗೂ ರೋಹಿತ್ ಶರ್ಮಾ ಮದ್ಯೆ ಹೆಚ್ಚಿನ ಕಿರಿ ಕಿರಿ ಉಂಟು ಮಾಡಿದೆ ಎಂದು ಹೇಳಬಹುದು. ಇನ್ನೂ ತನ್ನ ಮೊದಲ ಆಟದಲ್ಲಿ ಮೊದಲ ಹಾರ್ದಿಕ ಕ್ಯಾಪ್ಟನ್ ಆಗಿ ಗ್ರೌಂಡ್ ನಲ್ಲಿಯೇ ಹೆಚ್ಚಿನ ಸಂವಾದ ನಡೆದಿದೆ ಎಂದು ಹೇಳಬಹುದು. ಇನ್ನೂ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ ಆಗಿದ್ದಾಗ ಮೊದಲ ಓವರ್ ನಲ್ಲಿ ಬೊಂಬ್ರ ಅವರನ್ನು ಮೊದಲಿಗೆ ಬೌಲಿಂಗ್ ಮಾಡಲು ಬಿಡುತ್ತಿದ್ದರು.  

ಇನ್ನೂ ಬೊಂಬ್ರ ತಮ್ಮ ಚತುರತೆ ಮೂಲಕ ಬಹಳ ಬೇಗ ವಿಕೆಟ್ ಪತನ ಮಾಡುತ್ತಾ ಬರುತ್ತಿದ್ದರು. ಆದರೆ ಹಾರ್ಧಿಕ ಅವರ ಕ್ಯಾಪ್ಟನ್ ಶಿಪ್ ನಲ್ಲಿ ಮೊದಲ ಹಾಗೂ ಮೂರನೇ ಓವರ್ ಕೊಡ ಹಾರ್ಧಿಕ ಅವರೇ ಮಾಡುತ್ತಾರೆ. ಇದರಿಂದ 20ರನ್ ಗಿಂತ ಹೆಚ್ಚು ರನ್ ಗಳಕೆ ಆಗುತ್ತದೆ. ಆಗ ರೋಹಿತ್ ಸಾಕಷ್ಟು ಬಾರಿ ಹಾರ್ಧಿಕ ಅವರಿಗೆ ಎಚ್ಚರಿಕೆ ನೀಡುತ್ತಾ ಬಂದಿದ್ದರು ಕೊಡ ಮಾತುಗಳನ್ನು ಅಲ್ಲಗಳಿಸಿ ಸಿಡುಕುತ್ತಿದ್ದು ಬಹಿರಂಗವಾಗಿಯೇ ನಾವು ನೋಡಿದ್ದೇವೆ. ಇನ್ನೂ ಮುಂದೆ ಬರುವ ಮ್ಯಾಚ್ ಗಳಲ್ಲಿ ಆದರೂ ಕೊಡ ತಮ್ಮಿಬ್ಬರ ನಡುವೆ ಇರುವ ಮುನಿಸನ್ನು ಮರೆತು ತಂಡಕ್ಕಾಗಿ ಆಟವಾಡುತ್ತಾರೆ ಅಥವಾ ಇಲ್ಲವಾ ಎಂದು ಕಾದು ನೋಡಬೇಕಿದೆ . ( video credit :Crick Kannada )