ಕಾರ್ಪೊರೇಟರ್ ಮಗಳ ಹತ್ಯೆಯ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್! ಅದೇನು ಗೊತ್ತಾ?

ಕಾರ್ಪೊರೇಟರ್ ಮಗಳ ಹತ್ಯೆಯ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್! ಅದೇನು ಗೊತ್ತಾ?

ಇನ್ನೂ ದಿನ ಕಳೆಯುತ್ತಿದ್ದಂತೆ ಮನುಷ್ಯರ ಪ್ರಾಣಕ್ಕೆ ಹಾಗೂ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲದಂತೆ ಆಗಿದೆ ಎಂದು ಹೇಳಬಹುದು. ಇನ್ನೂ ಮೊದಲೆಲ್ಲಾ ಬಡವರಿಗೆ ಅಥವಾ ಸಾಮಾನ್ಯರಿಗೆ ಯಾವ ರಕ್ಷಣೆ ಇಲ್ಲ ಎಲ್ಲವು ಕೊಡ ಹಣ ಹಾಗೂ ಅಧಿಕಾರ ಇದ್ದವರಿಗೆ ಮಾತ್ರ ಎನ್ನುವಂತೆ ಇತ್ತು ಆದ್ರೆ ಈಗ ಯಾರೊಬ್ಬರಿಗೂ ಕೊಡ ರಕ್ಷಣೆ ಇಲ್ಲದಂತೆ ಆಗಿದೆ. ಈಗ ದೇಶದ ಪ್ರಾಧೀನಿಗೂ ಕೊಡ ಯಾವ ರಕ್ಷಣೆಗೂ ಇಲ್ಲದೆ ಕಾವಲಿನಲ್ಲಿ ಓಡಾಡುವಂತೆ ಆಗಿದೆ. ಇದೀಗ ನೆನ್ನೆ ಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟೀವಿ ಮಾದ್ಯಮಗಳಲ್ಲಿ ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ಹುಬ್ಬಳ್ಳಿಯ ಕಾರ್ಪೊರೇಟರ್ ಮಗಳ ಭರ್ಬರ ಹತ್ಯೆಯ ಪ್ರಕರಣ. ಈ ವಿಚಾರ ನಿಮಗೆ ಎಲ್ಲವು ಕೊಡ ತಿಳಿದೇ ಇರುತ್ತದೆ.   

ಇನ್ನೂ ಪ್ರೀತಿಯನ್ನು ನಿರಾಕರಿಸಿದ ಕಾರಣ ಕಣ್ಗಾವಲಿನಲ್ಲಿ ಇದ್ದ ಹುಬ್ಬಳಿಯ ಕಾರ್ಪೊರೇಟರ್ ನಿರಂಜನ್ ಹಿರೇಮಠ ಅವರ ಪ್ರೀತಿಯ ಮಗಳಾದ ನೇಹಾ ಹಿರೇಮಠ ಒಂಬತ್ತು ಬಾರಿ ಕಾಲೇಜಿನ ಆವರಣದಲ್ಲಿ ಚಾಕುವಿನಿಂದ ಇರಿದು ಫಯಾಜ್ ಎಂಬುವ ವ್ಯಕ್ತಿ ಕೊಲೆ ಮಾಡಿದ್ದಾನೆ ಎಂದು ಪ್ರಕರಣ ಈಗ ದಾಖಲು ಆಗಿದೆ. ಇನ್ನೂ ನೇಹಾ ಹಿರೇಮಠ ಅವರು ಕೊನೆಯ ವರ್ಷದ BCA ವ್ಯಾಸಂಗ ಮಾಡುತ್ತಾ ಇದ್ದವರು. ಇನ್ನೂ ಪೊಲೀಸರು ತಿಳಿಸಿರುವ ಪ್ರಕಾರ ನೇಹಾ ಅವರು ಕಳೆದ ಎರಡು ತಿಂಗಳಿಂದ ಕೊಲೆ ಬೆದರಿಕೆ ಇರುವ ಕಾರಣಕ್ಕೆ ಕಾಲೇಜಿಗೆ ಬರುತ್ತಿರಲಿಲ್ಲ. ಆದರೆ ಪರೀಕ್ಷೆ ಇದ್ದ ಕಾರಣ ಎರಡು ತಿಂಗಳು ಕಳೆದ ಬಳಿಕ ಈಕೆ ಪರಿಷೆ ಬರಿಯುವ ಸಲುವಾಗಿ ಕಾಲೇಜಿಗೆ ಬಂದಿದ್ದರು.

ಇನ್ನೂ ಪರೀಕ್ಷೆ ಬರೆಯಲು ನೇಹಾ ತನ್ನ ತಾಯಿಯೊಂದಿಗೆ ಕಾರಿನಲ್ಲಿ ಬೆಳಿಗ್ಗೆ ಬಂದವರು ಪರೀಕ್ಷೆ ಎಲ್ಲವನ್ನೂ ಕೊಡ ಮುಗಿಸಿ ಸಂಜೆ 5 ಗಂಟೆ ವೇಳೆಗೆ ಕಾರಿನಲ್ಲಿ ತನನಾಗಿ ಕಾಯುತ್ತಿದ್ದ ತಾಯಿಯ ಬಳಿ ಹೋಗುವ ಸಮಯದಲ್ಲಿ ಫಯಾಜ್ ಎಂಬುವನು ನೇಹಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇನ್ನೂ ಕೆಲವರು ಹೇಳಿರುವ ಪ್ರಕಾರ ಇವರಿಬ್ಬರೂ ಸಹಪಾಠಿಯಾಗಿ  ಇದ್ದವರು. ಪ್ರೀತಿಯ ವಿಚಾರ ಬಂದಾಗ ನೇಹಾ ಹಿರೇಮಠ ಫಯಾಜ್ ಎಂಬುವ ವ್ಯಕ್ತಿಯನ್ನು ದೂರ ಇಟ್ಟಿದ್ದಾರೆ ಆದರೆ ಈ ವಿಚಾರಕ್ಕೆ ಕೋಪ ಗೊಂಡ ಈತ ಈಗ ಈ ಹುಡುಗಿಯ ಭರ್ಭರ ಹತ್ಯೆ ಮಾಡಿದ್ದಾರೆ. ಈಗ ಪೊಲೀಸರು ಈತನಿಗಾಗಿ  ಹುಡುಕಾಟ ಶುರುಮಾಡಿದ್ದು ಆದಷ್ಟು ಬೇಗ ಹಿಡಿದು ಸೂಕ್ತ ಶಿಕ್ಷೆಯನ್ನು ನೀಡಿಸಬೇಕಾಗಿದೆ.