ಕಾಮ ಅತಿರೇಕಕ್ಕೆ ಹೋದರೆ ಏನಾಗುತ್ತೆ ಗೊತ್ತಾ..? ಈ ವಿಡಿಯೋ ಇದೀಗ ವೈರಲ್

ಕಾಮ ಅತಿರೇಕಕ್ಕೆ ಹೋದರೆ ಏನಾಗುತ್ತೆ ಗೊತ್ತಾ..? ಈ ವಿಡಿಯೋ ಇದೀಗ ವೈರಲ್

ನಮಸ್ತೆ ಗೆಳೆಯರೇ ಸತಿಪತಿ ವಿಚಾರ ಅಷ್ಟರಮಟ್ಟಿಗೆ ಎಲ್ಲರದ್ದು ಒಂದೇ ಇರುತ್ತವೆ ಎಂದು ಹೇಳಲಿಕ್ಕಾಗದು. ಕೆಲವರು ಇಷ್ಟಪಟ್ಟು ಮದುವೆಯಾಗುತ್ತಾರೆ. ಇನ್ನೂ ಕೆಲವರು ಮನೆಯವರ ವಿರೋಧದ ನಡುವೆ ಮದುವೆ ಮಾಡಿಕೊಳ್ಳುತ್ತಾರೆ. ಆದ್ರೆ ಮದುವೆಯಾದ ಮೇಲೆ ಅವರ ನಡುವೆ ಹೊಂದಾಣಿಕೆ ಕೂಡ ಮುಖ್ಯ ಆಗಿರುತ್ತೆ.  ಕೆಲವರಲ್ಲಿ ತುಂಬಾ ಅದ್ಭುತವಾಗಿರುತ್ತದೆ. ಮನೆಯಲ್ಲಿ ದೊಡ್ಡವರು ನೋಡಿ ಮದುವೆ ಮಾಡಿದ್ದು ಅರೇಂಜ್ ಮ್ಯಾರೇಜ್ ಅಂತಾರಲ್ಲ ಅವರ ನಡುವೆಯೂ ಕೆಲವು ಹೊಂದಾಣಿಕೆ ಹೆಚ್ಚಿರುತ್ತದೆ.. ಇನ್ನೂ ಕೆಲವರಲ್ಲಿ ಅದು ಹೊಂದಾಣಿಕೆ ಅಷ್ಟಾಗಿ ಕಂಡು ಬರುವುದಿಲ್ಲ.  

ಹೌದೋ ಸತಿಯ ಆಸೆ ಆಕಾಂಕ್ಷೆಗಳನ್ನು ಕೇಳಬೇಕು ಪತಿಯಾದವನು. ಆಕೆಯ ಆಸೆಗಳನ್ನು ಈಡೇರಿಸುತ್ತ, ಆಕೆಯನ್ನು ಅರಿತು, ಆಕೆ ಬೇಕು ಬೇಡ ವಿಚಾರಗಳನ್ನು ತಾನೇ ಅರಿಯಬೇಕು. ಹಾಗೆ ಪ್ರತಿ ಹೆಣ್ಣಿಗೂ ನಾಚಿಕೆ ಸ್ವಭಾವ ಇದ್ದೇ ಇರುತ್ತದೆ. ಯಾವ ವಿಷಯದಲ್ಲಿ ಆಕೆಗೆ ನೋವು ಉಂಟಾಗುತ್ತದೆ. ಯಾವುದರಲ್ಲಿ ಆಕೆ ಹೆಚ್ಚು ಖುಷಿ ಪಡುತ್ತಾಳೆ ಎನ್ನುವ ಸಣ್ಣ ಅರಿವಾದರೂ ಈ ಪ್ರತಿಯೊಬ್ಬ ಪುರುಷನಿಗೂ ಇರಲೇಬೇಕು ಅಲ್ವಾ. ಹೌದು ಅಂತಹದೆ ಒಂದು ಸ್ಟೋರಿ ಈಗ ನಿಮ್ಮ ಮುಂದೆ ಗೆಳೆಯರೇ.

ಜೀವನದಲ್ಲಿ ನಿಜ ಪ್ರೀತಿ ಕಳೆದುಕೊಂಡವರು, ಪ್ರೀತಿಯ ನೋವಿನಲ್ಲಿ ಇಂದಿಗೂ ಅವರು ಅಂದುಕೊಂಡಂತೆ ಯಶಸ್ಸನ್ನು ಸಾಧಿಸಲು ಆಗದೆ,, ಕಣ್ಣೀರಿನಲ್ಲಿಯೇ ನೆನಪಿನ ಬುತ್ತಿಗಳ ಜೊತೆ ಜೀವನ ಸಾಗಿಸುತ್ತಿರುವವರು ಈ ಸ್ಟೋರಿ ನೋಡಿ ನಿಮ್ಮ ಕಣ್ಣಂಚಲಿ ನೀರು ಬರುತ್ತದೆ. 
ಇದೊಂದು ಬೆಂಗಾಲಿ ಸಿನಿಮಾ. ಸಿನಿಮಾ ಹೆಸರು ಜರ ಬ್ರಿಷ್ಟೈಟ್ ಬಿಜಿಚಿಲೋ ಎಂದು. ಹೌದು ಈ ಚಿತ್ರದಲ್ಲಿ ಮುಖ್ಯವಾಗಿ ಮೂರು ಪಾತ್ರಗಳು ಬರುತ್ತವೆ.ಸಿನಿಮಾದ ನಾಯಕಿ ರಾಧಾ, ಸಿನಿಮಾದ ನಾಯಕ ಅರನಿ, ಹಾಗೆ ಇನ್ನೊಬ್ಬ ಸಂತೋಷ ಎನ್ನುವವನು ಕೂಡ ಬರುತ್ತಾನೆ.

ಅರನೀ ಎಂಬಾತ ಈ ಜೀವನದಲ್ಲಿ ದುರಾದೃಷ್ಟವಶಾತ್ ಹೆಚ್ಚು ವಿಶಿಷ್ಟ ಮನುಷ್ಯ. ಕೃಷಿಯಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕು ಎಂದು ಅಂದುಕೊಂಡಿರುತ್ತಾನೆ. ಜೀವನ ನಡೆಸಲಿಕ್ಕೆ ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುತ್ತಾನೆ. ಅದೇ ವೇಳೆ ರಾಧಾ ಎನ್ನುವ ಒಬ್ಬ ಮಹಿಳೆ ಒಂದು ಬಾರಿ ಸ್ಕೂಲ್ ಮುಗಿಸಿಕೊಂಡು ಮನೆಗೆ ಹೋಗುವಾಗ ಅರನಿ ಕಣ್ಣೆದುರು ಬೀಳುತ್ತಾಳೆ.. ಹೌದು ಅರನಿ ರಾಧಾಳನ್ನು ಪ್ರತಿದಿನ ನೋಡುತ್ತಾ ನೋಡುತ್ತಾ ಆಕೆಯ ಒಂದು ಪ್ರೀತಿ ಸ್ನೇಹ ಬಾಂಧವ್ಯವನ್ನು ಈಕೆ ಜೊತೆ ಹೊಂದಬೇಕು ಎನ್ನುವ ಆಸೆ ಹೊಂದಿ ಬಿಡುತ್ತಾನೆ. ನಂತರ ಅತ್ತ ರಾಧಾ ಕೂಡ ಈತನ ಮೇಲೆ ಇಂಟರೆಸ್ಟ್ ತೋರಿಸ್ತಾಳೆ.

ಹೌದು ಇವರಿಬ್ಬರ ಸ್ನೇಹ ಆತನ ಕವಿತೆ ಬರೆಯುವ ಗುಣ ಎಲ್ಲವೂ ಕೂಡ ಈ ರಾದಾಗೆ ಇಷ್ಟ ಆಗುತ್ತದೆ. ಮನೆಯಲ್ಲಿ ರಾಧ ಅವರಿಗೆ ಮದುವೆ ಮಾಡಲು ರಾಧಾ ಅವರ ಮಾವ ನಿಶ್ಚಯ ಮಾಡಿದ್ದು, ಆ ವಿಷಯವನ್ನು ರಾಧಾ ಅರನಿ ಬಳಿ ಹೇಳಿದಾಗ ಆತ ಯಾವ ಸುದ್ದಿಯನ್ನು ಹೇಳದೆ ತನ್ನ ಎರಡು ಜೇಬಲ್ಲಿ ಕೈಯನ್ನು ಇಟ್ಟುಕೊಂಡು ಹಾಗೆ ಹೋಗಿಬಿಡುತ್ತಾನೆ.. ಆನಂತರ ಮನೆಯವರು ನೋಡಿದ ಹುಡುಗನನ್ನೇ ರಾಧಾ ಸುಮ್ಮನೆ ಮದುವೆಯಾಗುತ್ತಾಳೆ..

ಹೌದು ರಾಧಾಳನ್ನ ಮದುವೆಯಾದವನ ಹೆಸರು ಸಂತೋಷ್. ಹೌದು ಈ ಸಂತೋಷ ಕಾಮದ ವಂಶದಲ್ಲಿ ರಾಕ್ಷಸ ಇದ್ದಹಾಗೆ..ಅದೊಂದು ಆತನಿಗೆ ಈಡೇರದಿದ್ದರೆ ಹೆಚ್ಚು ಕೂಗಾಟ ಮಾಡುತ್ತಿದ್ದ. ಹೊತ್ತು ಗೊತ್ತು ಆತನಿಗೆ ಇರಲಿಲ್ಲ ಮೂಡ್ ಬಂದರೆ ರಾಧಾ ಸುಮ್ಮನೆ ಬೆಡ್ ಹತ್ತಬೇಕು ಅಷ್ಟು ಕೋಪಿಷ್ಠ ಆಗಿದ್ದನು. ಆತನಿಗೆ ಮೂಡ್ ಬಂದರೆ ಎದುರುಗಡೆ ಇರುವುದು ಒಂದು ಹೆಣ್ಣು ಅನ್ನುವುದನ್ನೇ ಮರೆತು ಬಿಡುವಷ್ಟು ಆತನ ಕಾಮೋದ್ವೆಗ ಹೆಚ್ಚಾಗುತ್ತಿತ್ತಂತೆ. ಮೂಡ್ ಬಂದರೆ ಆತನು ಮನುಷ್ಯರ ಹಾಗೆ ಕಾಣುತ್ತಿರಲಿಲ್ಲವಂತೆ.. ಅಸಲಿಗೆ ಮುಂದಿನ ಸ್ಟೋರಿ ಏನಾಯ್ತು..? ಆತನಿಂದ ರಾಧಾ ಹೇಗೆ ಹೊರ ಬಂದಳು, ಕೊನೆಯಲ್ಲಿ ಕವಿ ಆಗಿದ್ದ ಅರನಿ ಎಲ್ಲಿ ಹೋದ, ಇವರಿಬ್ಬರು ಹೇಗೆ ಒಟ್ಟಾಗುತ್ತಾರೆ ಎಲ್ಲಾ ಸ್ಟೋರಿ ಈ ವಿಡಿಯೋದಲ್ಲಿದೆ ನೋಡಿ. ಮತ್ತು ಈ ಸಿನಿಮಾ ಸ್ಟೋರಿ ನಿಮಗೂ ಇಷ್ಟವಾದರೆ ಶೇರ್ ಮಾಡಿ ವಿಡಿಯೋಗೊಂದು ಮೆಚ್ಚುಗೆ ನೀಡಿ ಧನ್ಯವಾದಗಳು...