ಲೇಖಕರು

ADMIN

ವಿಚ್ಛೇದನದ ಮೊದಲು ದಂಪತಿಗಳು ಯೋಚಿಸಬೇಕಾದ ವಿಷಯಗಳು !! ಇಲ್ಲಿದೆ ಅದರ ದುಷ್ಪರಿಣಾಮಗಳು

ವಿಚ್ಛೇದನದ ಮೊದಲು ದಂಪತಿಗಳು ಯೋಚಿಸಬೇಕಾದ ವಿಷಯಗಳು !! ಇಲ್ಲಿದೆ ಅದರ ದುಷ್ಪರಿಣಾಮಗಳು

ದಂಪತಿಗಳು ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುವ ಮೊದಲು, ವಿಶೇಷವಾಗಿ ಮಕ್ಕಳಿದ್ದರೆ, ಅವರ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ವಿಚ್ಛೇದನವು ಕೇವಲ ಇಬ್ಬರ ಜೀವನವನ್ನೇ ಅಲ್ಲ, ಮಕ್ಕಳ ಮನೋಭಾವನೆ, ಭಾವನಾತ್ಮಕ ಸ್ಥಿತಿ ಮತ್ತು ಭವಿಷ್ಯವನ್ನು ಕೂಡ ಪ್ರಭಾವಿಸುತ್ತದೆ. ದಂಪತಿಗಳ ಮೇಲೆ ದುಷ್ಪರಿಣಾಮಗಳು ಮಾನಸಿಕ ಒತ್ತಡ : ವಿಚ್ಛೇದನದ ನಂತರ ದಂಪತಿಗಳು ಖಿನ್ನತೆ, ಆತಂಕ ಮತ್ತು ಏಕಾಂತತೆಯನ್ನು ಅನುಭವಿಸಬಹುದು. ಸಾಮಾಜಿಕ ಒತ್ತಡ :...…

Keep Reading

ಗಂಡನ ಜೊತೆ ಒಳ್ಳೆ ಸಂಬಂಧ ಇರಬೇಕಾದ್ರೆ ಪತ್ನಿಗೆ ಕಿವಿಮಾತುಗಳು !!

ಗಂಡನ ಜೊತೆ ಒಳ್ಳೆ ಸಂಬಂಧ ಇರಬೇಕಾದ್ರೆ ಪತ್ನಿಗೆ ಕಿವಿಮಾತುಗಳು  !!

ಹೆಂಗಸರಿಗೆ ಕೆಲವೊಂದು ಕಿವಿ ಮಾತುಗಳು  ಒಂದು ಒಡೆದಿರುವ ಬಳೆ ಮತ್ತು ಹರಿದಿರುವ ಬಟ್ಟೆಗಳನ್ನು ಎಂದಿಗೂ ಧರಿಸಬೇಡ  ಎರಡು ಮಲಗಿ ಎದ್ದಮೇಲೆ ಹಾಸಿಗೆಗಳನ್ನು ಮಡಿಚದೆ ಹಾಗೆ ಬಿಡಬೇಡ  ಮೂರು ಅಡ್ಡದಾರಿಯಲ್ಲಿ ಮಲಗಬೇಡ  ನಾಲ್ಕುದೈಹಿಕ ಸಂಬಂಧ  ಮಾಡುವ ಆಸಕ್ತಿ ಉಂಟಾದಾಗ ಪತಿಗೆ ಬಲವಂತ ಮಾಡಬೇಡಿ  ಐದು ದೈಹಿಕ ಸಂಬಂಧ  ನಂತರ ಬೆ   *ತ್ತ ಲೆ ಮಲಗಬೇಡಿ  ಆರು ಸೀರೆ ಧರಿಸುವಾಗ ಅಕ್ಕ ತಂಗಿ ಒಟ್ಟಿಗೆ ಇರಬಾರದು  ಏಳು ಗಂಡನ ಜೇಬಿನಿಂದ ಹಣ...…

Keep Reading

ಬೈಕು ಕಾರು ಮನೆ ಸಾಲ ಇದ್ದವರಿಗೆ ದೊಡ್ಡ ಸಿಹಿಸುದ್ದಿ!! RBI ಇಂದ ಗುಡ್ ನ್ಯೂಸ್

ಬೈಕು ಕಾರು ಮನೆ ಸಾಲ ಇದ್ದವರಿಗೆ ದೊಡ್ಡ ಸಿಹಿಸುದ್ದಿ!!  RBI ಇಂದ ಗುಡ್ ನ್ಯೂಸ್

ಬ್ಯಾಂಕ್ ಸಾಲ ಪಡೆದವರಿಗೆ ಶುಭವಾರ್ತೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ರೇಟ್ ಅನ್ನು 5.5ರಿಂದ 5.25ಕ್ಕೆ ಇಳಿಕೆ ಮಾಡಿದೆ. ಇದರ ಪರಿಣಾಮವಾಗಿ ಗೃಹಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲ ಪಡೆದಿರುವವರಿಗೆ ಬಡ್ಡಿದರದಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ. ವಿಶೇಷವಾಗಿ ಫ್ಲೋಟಿಂಗ್ ಬಡ್ಡಿದರ ಆಯ್ಕೆ ಮಾಡಿಕೊಂಡಿರುವವರಿಗೆ ಸ್ವಯಂಚಾಲಿತವಾಗಿ ಬಡ್ಡಿದರ ಕಡಿಮೆಯಾಗುತ್ತದೆ. ಬ್ಯಾಂಕುಗಳು ಈ ಬದಲಾವಣೆಯ ಬಗ್ಗೆ ತಮ್ಮ ಗ್ರಾಹಕರಿಗೆ ಮಾಹಿತಿ ನೀಡಲಿವೆ. ರೆಪೋ...…

Keep Reading

ಬಾಡಿಗೆ ಮನೆಯಲ್ಲಿದ್ದವರಿಗೆ ಕೇಂದ್ರದಿಂದ ಹೊಸ ರೂಲ್ಸ್ ಘೋಷಣೆ !! ನಿಯಮ ಮೀರಿದರೆ 5000/- ರು ದಂಡ !!

ಬಾಡಿಗೆ ಮನೆಯಲ್ಲಿದ್ದವರಿಗೆ ಕೇಂದ್ರದಿಂದ ಹೊಸ ರೂಲ್ಸ್ ಘೋಷಣೆ !! ನಿಯಮ ಮೀರಿದರೆ 5000/- ರು ದಂಡ !!

ಸ್ನೇಹಿತರೆ, ನಮಸ್ಕಾರ. ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ದೇಶಾದ್ಯಂತ ಹೊಸ ನಿಯಮವನ್ನು ಜಾರಿಗೆ ತಂದಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಹಾಗೂ ಬಾಡಿಗೆಗೆ ಮನೆಯನ್ನು ನೀಡುವವರು ಇಬ್ಬರಿಗೂ ಈ ನಿಯಮ ಅನ್ವಯವಾಗುತ್ತದೆ. ಬಾಡಿಗೆ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಪಾರದರ್ಶಕತೆ ಮತ್ತು ಕಾನೂನುಬದ್ಧ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಹೊಸ ನಿಯಮಗಳ ಪ್ರಕಾರ, ಬಾಡಿಗೆ...…

Keep Reading

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತ !! ನಿಮ್ಮ ಏರಿಯಾ ಇದೆಯಾ ನೋಡಿ ?

ಬೆಂಗಳೂರಿನ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತ !!  ನಿಮ್ಮ ಏರಿಯಾ ಇದೆಯಾ ನೋಡಿ ?

ಬೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ಮತ್ತು 7ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಪಿಟಿಸಿಎಲ್ ವತಿಯಿಂದ ನಡೆಯುತ್ತಿರುವ ತುರ್ತು ನಿರ್ವಹಣಾ ಕಾಮಗಾರಿಯ ಕಾರಣದಿಂದ “66/11KV ಕಾಡುಗೋಡಿ” ಉಪಕೇಂದ್ರ...…

Keep Reading

ಹುಡುಗಿಯರು ಸಾರ್ವಜನಿಕವಾಗಿ ದೇಹವನ್ನು ಬಹಿರಂಗಪಡಿಸುವ ಉಡುಗೆ ಧರಿಸುವ ಬಗ್ಗೆ ಸಲಹೆಗಳು !!

ಹುಡುಗಿಯರು ಸಾರ್ವಜನಿಕವಾಗಿ ದೇಹವನ್ನು ಬಹಿರಂಗಪಡಿಸುವ ಉಡುಗೆ ಧರಿಸುವ ಬಗ್ಗೆ  ಸಲಹೆಗಳು !!

ಸ್ತ್ರೀ ಎಂದರೆ ಯಾವಾಗಲು ಒಂದು ಪೂಜ್ಯ ಭಾವನೆ ಇದೆ . ಆದರೆ ಒಂದು ಹೆಣ್ಣು ತಾನು ಧರಿಸುವ ಉಡುಗೆ ಇಂದ ಅವಳು ಎಂತಹ ಹೆಣ್ಣು ಎಂದು ಗೊತ್ತಾಗುತ್ತದೆ . ಅವಳು ಅಸಭ್ಯವಾಗಿ ಉಡುಗೆ ಧರಿಸಿದರೆ ಸಮಾಜ ಅವಳನ್ನು ನೋಡುವ ರೀತಿಯೇ ಬೇರೆ ಹಾಗಿರುತ್ತದೆ . ಆದ್ದರಿಂದ ಹೆಣ್ಣು ಎಲ್ಲರೂ ಮೆಚ್ಚುವ ಹಾಗೆ ಬಟ್ಟೆ ಧರಿಸಬೇಕು ಸಾರ್ವಜನಿಕ ಸ್ಥಳಗಳಲ್ಲಿ ಉಡುಗೆ ಕುರಿತು ಸಲಹೆ ಹುಡುಗಿಯರು ತಮ್ಮ ಉಡುಗೆ ತೊಡುಗೆಯಲ್ಲಿ ಸ್ವತಂತ್ರರಾಗಿರಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ...…

Keep Reading

ನೀವು ಪ್ರೀತಿಸುವ ಹುಡುಗಿ ಕೋಪ ಮಾಡಿಕೊಂಡಾಗ ಸಮಾಧಾನಪಡಿಸಲು ಇಲ್ಲಿವೆ ಏಳು ಅತ್ಯುತ್ತಮ ಸಲಹೆಗಳು !! ಒಮ್ಮ ಟ್ರೈ ಮಾಡಿ ?

ನೀವು ಪ್ರೀತಿಸುವ ಹುಡುಗಿ ಕೋಪ ಮಾಡಿಕೊಂಡಾಗ ಸಮಾಧಾನಪಡಿಸಲು  ಇಲ್ಲಿವೆ ಏಳು ಅತ್ಯುತ್ತಮ ಸಲಹೆಗಳು !! ಒಮ್ಮ ಟ್ರೈ ಮಾಡಿ ?

ನಿಮ್ಮ ಗೆಳತಿಯನ್ನು ಸಂತೈಸಲು ಅಥವಾ ಸಮಾಧಾನಪಡಿಸಲು ಕೆಲವು ಉಪಯುಕ್ತ ಸಲಹೆಗಳು ಮತ್ತು ತಂತ್ರಗಳು ಇಲ್ಲಿವೆ:  1) ಆಲಿಸಿ ಮತ್ತು ಅರ್ಥಮಾಡಿಕೊಳ್ಳಿ: ಮೊದಲು ಅವಳು ಏನು ಹೇಳುತ್ತಿದ್ದಾಳೆ ಎಂಬುದನ್ನು ತಾಳ್ಮೆಯಿಂದ ಕೇಳಿ. ಅವಳ ಮಾತುಗಳಿಗೆ ಅಡ್ಡಿಪಡಿಸದೆ, ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ 2) ಅವಳ ಭಾವನೆಗಳನ್ನು ಒಪ್ಪಿಕೊಳ್ಳಿ: "ನೀನು ಕೋಪಗೊಳ್ಳುವುದು ಸಹಜ", "ಇದು ನಿನ್ನನ್ನು ಬೇಸರಗೊಳಿಸಿದೆ ಎಂದು ನನಗೆ...…

Keep Reading

ಪತ್ನಿಯೊಂದಿಗೆ ದುಂದುವೆಚ್ಚದ ಬಗ್ಗೆ ಮಾತನಾಡಿ ಮನವೊಲಿಸಲು ಇಲ್ಲಿವೆ 8 ಸಲಹೆಗಳು !!

ಪತ್ನಿಯೊಂದಿಗೆ ದುಂದುವೆಚ್ಚದ ಬಗ್ಗೆ ಮಾತನಾಡಿ ಮನವೊಲಿಸಲು ಇಲ್ಲಿವೆ 8 ಸಲಹೆಗಳು !!

ಪತ್ನಿಯೊಂದಿಗೆ ದುಂದುವೆಚ್ಚದ ಬಗ್ಗೆ ಮಾತನಾಡಿ ಮನವೊಲಿಸಲು ಕೆಲವು ಸಲಹೆಗಳು ಮತ್ತು ತಂತ್ರಗಳು ಇಲ್ಲಿವೆ. ಈ ಮಾತುಕತೆ ಸೂಕ್ಷ್ಮವಾಗಿರಬೇಕು ಮತ್ತು ಪರಸ್ಪರ ಗೌರವದಿಂದ ಕೂಡಿರಬೇಕು: 1 )ಶಾಂತವಾಗಿ ಮಾತನಾಡಿ: ಕೋಪ ಅಥವಾ ಹತಾಶೆಯ ಮನಸ್ಥಿತಿಯಲ್ಲಿ ಮಾತನಾಡುವುದನ್ನು ತಪ್ಪಿಸಿ. ಇಬ್ಬರೂ ಶಾಂತರಾಗಿರುವಾಗ ಮತ್ತು ಬೇರೆ ಯಾವುದೇ ಒತ್ತಡವಿಲ್ಲದ ಸಮಯದಲ್ಲಿ ವಿಷಯವನ್ನು ಪ್ರಸ್ತಾಪಿಸಿ.  2)ಆರ್ಥಿಕ ಗುರಿಗಳನ್ನು ಒಟ್ಟಿಗೆ ಚರ್ಚಿಸಿ: ವೈಯಕ್ತಿಕ ಖರ್ಚುಗಳ...…

Keep Reading

ಸಿನಿಮಾ ಬಿಡುಗಡೆ ವೇಳೆ ಕೊನೆಗೂ ದರ್ಶನ್ ಗೆ ಸಿಹಿ ಸುದ್ದಿ ಕೊಟ್ಟ ಕೋರ್ಟ್ !! ಏನದು ನೋಡಿ ?

ಸಿನಿಮಾ ಬಿಡುಗಡೆ ವೇಳೆ ಕೊನೆಗೂ ದರ್ಶನ್ ಗೆ   ಸಿಹಿ ಸುದ್ದಿ ಕೊಟ್ಟ  ಕೋರ್ಟ್ !! ಏನದು ನೋಡಿ ?

ಸಾಕ್ಷಿಗಳ ವಿಚಾರಣೆ ಇಂದು ಮಧ್ಯಾಹ್ನ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯಿತು. ಈ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ಪ್ರತ್ಯಕ್ಷ ಸಾಕ್ಷಿಗಳು, ಎಫ್.ಎಸ್.ಎಲ್. ವರದಿ, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ವಿಚಾರಣೆಗೆ ಕರೆಯಲು ಸಮನ್ಸ್ ನೀಡಬೇಕೆಂದು ವಕೀಲ ಎಸ್‌ಪಿಪಿ ಸಚಿನ್ ಮನವಿ ಮಾಡಿದರು. ಅವರ ಮನವಿಯ ಮೇರೆಗೆ ಕೋರ್ಟ್ ಸಾಕ್ಷಿ ನಂಬರ್ 7 ಮತ್ತು 8...…

Keep Reading

ರಕ್ಷಿತಾ ಹುಚ್ಚಿ ತರ ಆಡುತ್ತಿರುವುದಕ್ಕೆ ಗಾಬರಿ ಗೊಂಡ ಉಳಿದ ಸ್ಪರ್ದಿಗಳು !! ಏನಾಯಿತು ರಕ್ಷಿತಾಗೆ ?

ರಕ್ಷಿತಾ ಹುಚ್ಚಿ ತರ  ಆಡುತ್ತಿರುವುದಕ್ಕೆ ಗಾಬರಿ ಗೊಂಡ  ಉಳಿದ ಸ್ಪರ್ದಿಗಳು !! ಏನಾಯಿತು ರಕ್ಷಿತಾಗೆ ?

ಬಿಗ್ ಬಾಸ್ ಮನೆಯಲ್ಲಿ ರಕ್ಷಿತನ ಆಟದ ವಿವಾದ ಬಿಗ್ ಬಾಸ್ ಮನೆಯಲ್ಲಿ ಕಳೆದ ಒಂದು ವಾರದಿಂದ ರಕ್ಷಿತನ ವರ್ತನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವಳ ಆಟವನ್ನು ನೋಡಿದಾಗ ಕೆಲವರಿಗೆ ಅದು ಅತಿಯಾಗಿ "ಮೆಂಟಲ್" ತರ ಕಾಣಿಸುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ನೆಗೆಟಿವ್ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಟಾಸ್ಕ್ ವಿವರ ಇಂದು ಬಿಗ್ ಬಾಸ್ ಅವರು ಜೋಡಿ ಟಾಸ್ಕ್‌ನ ಕೊನೆಯ ಹಂತವನ್ನು ನೀಡಿದರು. ಈಗಾಗಲೇ ನಾಲ್ಕು...…

Keep Reading

1 2 343
Go to Top