ಲೇಖಕರು

ADMIN

ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಪರ್ಧಿ ಇವರೇ ನೋಡಿ ?

ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಸ್ಪರ್ಧಿ ಇವರೇ ನೋಡಿ ?

ಹಲೋ ವೀಕ್ಷಕರೇ ಎಂಟನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಈ ವಾರ ಯಾರು ಮನೆಯಿಂದ ಆಚೆ ಹೋಗಿದ್ದಾರೆ ಮತ್ತು ಶುಕ್ರವಾರ ಯಾಕೆ ಸುದೀಪ್ ಸರ್ ಅವರು ಶೂಟಿಂಗ್ ಮುಗಿಸಿದ್ದಾರೆ ಎಂದು ತಿಳಿಸಿಕೊಡ್ತೀನಿ. ನೀವಿನ್ನು ವೀಕ್ಷಕರೇ ಪ್ರತಿ ವೀಕೆಂಡ್ ಎಪಿಸೋಡ್ನ ಶೂಟಿಂಗ್ ಸುದೀಪ್ ಸರ್ ಅವರು ಶನಿವಾರ ಮಾಡುತ್ತಿದ್ದರು ಆದರೆ ಸುದೀಪ್ ಸರ್ ಅವರಿಗೆ ಸ್ವಲ್ಪ ವರ್ಕ್ ಇರುವ ಕಾರಣ ಅವರು ಈ ವಾರ ಶುಕ್ರವಾರವೇ ಶೂಟಿಂಗ್ ಮುಗಿಸಿಕೊಂಡಿದ್ದಾರೆ ಹಾಗಾಗಿ ಈ ವಾರ ಅಂದರೆ...…

Keep Reading

ಈ ವಾರದ ಪಂಚಾಯಿತಿಯಲ್ಲಿ ಕಡೆಗೂ ಅಶ್ವಿನಿ ಗೌಡಗೆ ಬೆಂಡೆತ್ತಿದ ಕಿಚ್ಚ ಸುದೀಪ್ ! ಹೇಳಿದ್ದೇನು ನೋಡಿ

ಈ ವಾರದ ಪಂಚಾಯಿತಿಯಲ್ಲಿ ಕಡೆಗೂ ಅಶ್ವಿನಿ ಗೌಡಗೆ  ಬೆಂಡೆತ್ತಿದ ಕಿಚ್ಚ ಸುದೀಪ್ ! ಹೇಳಿದ್ದೇನು ನೋಡಿ

ಬಿಗ್ ಬಾಸ್ ಅಶ್ವಿನಿ ಗೌಡ ಎಪಿಸೋಡ್ ವಿಶ್ಲೇಷಣೆ  ನಿರೂಪಕರು ಬಿಗ್ ಬಾಸ್ ನ ಇತ್ತೀಚಿನ ಸಂಚಿಕೆಯ ಬಗ್ಗೆ ಮಾತನಾಡಿದ್ದಾರೆ ಅದರಲ್ಲಿ ಅಶ್ವಿನಿ ಗೌಡ ಅವರಿಗೆ ಕಿಚ್ಚ ಸುದೀಪ್ ಅವರಿಂದ ತೀವ್ರ ತರಾಟೆಗೆ ಒಳಗಾಗುವ ಪ್ರೋಮೋ ಬಗ್ಗೆ ಮತ್ತು ನಿಜವಾದ ಎಪಿಸೋಡ್ನಲ್ಲಿ ಏನಾಯಿತು ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ ಕಿಚ್ಚ ಸುದೀಪ್ ಅವರ ಪ್ರವೇಶ ಸುದೀಪ್ ಅವರು ಖುಷಿಯಿಂದ ಎಲ್ಲರೊಂದಿಗೆ ಮಾತುಕಥೆ ಆರಂಭಿಸಿದ ನಂತರ ವಿಷಯವು ನೇರವಾಗಿ ಅಶ್ವಿನಿ ಗೌಡ ಅವರ...…

Keep Reading

ಪುರುಷರ ಯಾವ ಭಾಗವನ್ನು ನೋಡಿದರೆ ಮಹಿಳೆಗೆ ಮೂಡ್ ಬರುತ್ತದೆ !!

ಪುರುಷರ ಯಾವ ಭಾಗವನ್ನು ನೋಡಿದರೆ ಮಹಿಳೆಗೆ ಮೂಡ್ ಬರುತ್ತದೆ !!

ಎಲ್ಲರಿಗೂ ಸ್ವಾಗತ  ಇವತ್ತು ನಾವು ಮಾತನಾಡು ವಿಷಯ ಬಹುತೇಕ ಜನರ ಮನಸ್ಸಿನಲ್ಲಿ ಸುತ್ತಾಡುವ ಪ್ರಶ್ನೆ ಹೆಂಗಸರು ಪುರುಷರ ಯಾವ ಭಾಗವನ್ನು ನೋಡಿದಾಗ ಅವರಿಗೆ ಆಕರ್ಷಣೆ ಅಥವಾ ಆಸೆ ಉಂಟಾಗುತ್ತದೆ ಈ ಪ್ರಶ್ನೆ ಬಹುಮಾನವರಲ್ಲಿ ಜಿಜ್ಞಾಸೆ ಉಂಟುಮಾಡಿದರು ಅದರ ಬಗ್ಗೆ ಕೇಳಲು ಮುಜುಗರವಾಗುತ್ತದೆ ಪುರುಷರು ಕೆಲವೊಂದು ದೃಶ್ಯಗಳನ್ನು ಕಂಡ ತಕ್ಷಣವೇ ಮೂಡ್ ಆಗಬಹುದು ಹೆಂಗಸರ ಎದೆ ಶರೀರದ ಬೇರೆ ಅಂಗಗಳು ನೋಡಿದರೆ ತಕ್ಷಣ ಅವರಲ್ಲಿ ಕಾಮ ಉತ್ತೇಜನೆ ಉಂಟಾಗುತ್ತದೆ...…

Keep Reading

ಅಡ್ವಾನ್ಸ್ ತೆಗೆದು ಕೊಳ್ಳುವ ವಿಚಾರದಲ್ಲಿ ಬಾಡಿಗೆ ದಾರರಿಗೆ ಸಿಹಿ ಸುದ್ದಿ ಮತ್ತು ಮಾಲೀಕರಿಗೆ ಶಾಕ್ ಕೊಟ್ಟ ಸರ್ಕಾರ ?

ಅಡ್ವಾನ್ಸ್   ತೆಗೆದು ಕೊಳ್ಳುವ ವಿಚಾರದಲ್ಲಿ ಬಾಡಿಗೆ ದಾರರಿಗೆ ಸಿಹಿ ಸುದ್ದಿ ಮತ್ತು ಮಾಲೀಕರಿಗೆ ಶಾಕ್ ಕೊಟ್ಟ ಸರ್ಕಾರ ?

ಹೊಸ ನಿಯಮಗಳ ಪ್ರಕಾರ, ಬಾಡಿಗೆ ಕರಾರಿಗೆ ಸಹಿ ಹಾಕಿದ ನಂತರ ಎರಡು ತಿಂಗಳೊಳಗಾಗಿ ಆ ಕರಾರು ಪತ್ರವನ್ನು ಸಂಬಂಧಿತ ವಲಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಇದನ್ನು ಆನ್‌ಲೈನ್ ಮೂಲಕವೂ ಮಾಡಬಹುದಾಗಿದೆ, ಏಕೆಂದರೆ ರಾಜ್ಯ ಸರ್ಕಾರಗಳು ಅಧಿಕೃತ ಆನ್‌ಲೈನ್ ನೋಂದಣಿ ಸೌಲಭ್ಯಗಳನ್ನು ಒದಗಿಸಿವೆ. ಈ ನಿಯಮವನ್ನು ಉಲ್ಲಂಘಿಸಿದರೆ ಮನೆ ಮಾಲೀಕರಿಗೆ 5,000 ರೂ. ದಂಡ ವಿಧಿಸಲಾಗುತ್ತದೆ. ಇದುವರೆಗೆ ಕೆಲವು ರಾಜ್ಯಗಳಲ್ಲಿ ಅಥವಾ...…

Keep Reading

ದರ್ಶನ್ ಅರೋಗ್ಯ ದ ಮನವಿ ಬಗ್ಗೆ ಸಿಹಿ ಸುದ್ದಿ ಕೊಟ್ಟ ಕೋರ್ಟ್! ಏನಾಗಿದೆ ದರ್ಶನ್ ಆರೋಗ್ಯಕ್ಕೆ?

ದರ್ಶನ್ ಅರೋಗ್ಯ ದ ಮನವಿ ಬಗ್ಗೆ ಸಿಹಿ ಸುದ್ದಿ ಕೊಟ್ಟ ಕೋರ್ಟ್! ಏನಾಗಿದೆ ದರ್ಶನ್ ಆರೋಗ್ಯಕ್ಕೆ?

ಟ್ರಯಲ್ ಆರಂಭ ಸಂಬಂಧ ಬುಧವಾರ ಪರಪ್ಪನ ಅಗ್ರಹಾರ ಜೈಲಿಂದ ಕೋರ್ಟ್ಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರ ಗೌಡ ಮತ್ತು ಇತರೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಒಂದು ಮನವಿ ಇದೆ ಎಂದ ಆರೋಪಿ ನಾಗರಾಜ್, ಬೆಡ್‌ಶೀಟ್ ಕೊಡಿಸುವಂತೆ ಮನವಿ ಮಾಡಿದರು. ‘ಸ್ವಾಮಿ ಬೆಡ್‌ಶೀಡ್ ಕೊಡಿಸಿ, ಇವರು ಕೊಡ್ತಿಲ್ಲ. ಮನೆಯಿಂದ ತಂದು ಕೊಟ್ರೆ ಅದನ್ನೂ ಕೊಡೋದಕ್ಕೆ ಬಿಡ್ತಿಲ್ಲ’ ಅಂತಾ ಅಳಲನ್ನು ತೋಡಿಕೊಂಡರು. ಈ ವೇಳೆ ಮುಂದೆ ಬಂದ ದರ್ಶನ ಮೈಕ್ ಹಿಡಿದು, ಸ್ವಾಮಿ...…

Keep Reading

15 ವರ್ಷದ ಮೀರಿದ ಯಾವುದೇ ವಾಹನ ಓಡಿಸುವರಿಗೆ ಶಾಕ್ ಕೊಟ್ಟ ಸರಕಾರ !!

15 ವರ್ಷದ ಮೀರಿದ ಯಾವುದೇ ವಾಹನ ಓಡಿಸುವರಿಗೆ ಶಾಕ್ ಕೊಟ್ಟ ಸರಕಾರ !!

 ಹಳೆಯ ವಾಹನಗಳನ್ನು ಓಡಿಸುವವರಿಗೆ ಇದೀಗ ಒಂದು ಶಾಕಿಂಗ್ ಸುದ್ದಿ ಬಂದಿದೆ. ಇನ್ಮುಂದೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯುವ ದರ ಭಾರೀ ದುಬಾರಿ ಆಗಲಿದೆ. ಕೇಂದ್ರ ಸರ್ಕಾರವು ಈ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಿದೆ. ಕೇಂದ್ರ ಮೋಟಾರ್ ವಾಹನ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ದೇಶದಾದ್ಯಂತ ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನು ಪ್ರಸ್ತುತ ಮಟ್ಟಕ್ಕಿಂತ ಹತ್ತು ಪಟ್ಟು ಹೆಚ್ಚಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಫಿಟ್ನೆಸ್ ಪರೀಕ್ಷೆಯ...…

Keep Reading

ಸುದೀಪ್ ಮತ್ತು ಅಶ್ವಿನಿ ಗೌಡ ಮೇಲೆ ಸಂದ್ಯಾ ನಾಗರಾಜ್ ಇಂದ ಮಹಿಳಾ ಆಯೋಗಕ್ಕೆ ದೂರು !! ಅಸಲಿ ಕಾರಣ ಇಲ್ಲಿದೆ ನೋಡಿ

ಸುದೀಪ್ ಮತ್ತು ಅಶ್ವಿನಿ ಗೌಡ  ಮೇಲೆ  ಸಂದ್ಯಾ ನಾಗರಾಜ್ ಇಂದ  ಮಹಿಳಾ ಆಯೋಗಕ್ಕೆ ದೂರು !! ಅಸಲಿ ಕಾರಣ ಇಲ್ಲಿದೆ ನೋಡಿ

ಇವತ್ತು ನಾನು ಮಹಿಳಾ ಆಯೋಗಕ್ಕೆ ನಟ ಸುದೀಪ್ ಅವರ ಮೇಲೆ, ಅಶ್ವಿನಿ ಗೌಡ ಮತ್ತು ರಾಶಿಕ ಅವರ ವಿರುದ್ಧ ದೂರು ಸಲ್ಲಿಸಿದ್ದೇನೆ. ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ನಡೆಯುವಾಗ ಸುದೀಪ್ ಅವರು ನಿರೂಪಣೆ ಮಾಡುತ್ತಾರೆ. ನಿರೂಪಕರಾಗಿ ಪ್ರತಿಯೊಂದು ವಿಚಾರವನ್ನು ಗಮನಿಸಬೇಕಾದವರು, ಕಲಾವಿದರ ಬಗ್ಗೆ ಮಾತು ಬಂದ ತಕ್ಷಣ ಕೋಪ ತೋರಿಸುತ್ತಾರೆ. ಆದರೆ "ಎಸ್ ಕ್ಯಾಟಗರಿ" ಎಂಬ ಪದ ಬಳಕೆಯಾದಾಗ ಅವರು ಏಕೆ ಪ್ರತಿಕ್ರಿಯೆ ನೀಡಲಿಲ್ಲ ಎಂಬ ಪ್ರಶ್ನೆ ನನಗೆ ಮೂಡಿದೆ. ಅಶ್ವಿನಿ ಗೌಡ...…

Keep Reading

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತೆ ನೋಡಿ

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತೆ ನೋಡಿ

2025ರ ಮಾಹಿತಿಯ ಪ್ರಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಮಗನಂತೆ ಸಮಾನ ಪಾಲು ಸಿಗುತ್ತದೆ. ಹಿಂದೂ ಉತ್ತರಾಧಿಕಾರ ಕಾಯ್ದೆ, 2005ರ ತಿದ್ದುಪಡಿಯ ನಂತರ, ಹೆಣ್ಣು ಮಕ್ಕಳು ಸಹ ಪಿತ್ರಾರ್ಜಿತ ಆಸ್ತಿಯ ಸಮಾನ ಹಕ್ಕುದಾರರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳು ಮತ್ತು ಪ್ರಕರಣಗಳನ್ನು ಕೆಳಗೆ ನೀಡಲಾಗಿದೆ:  ಸಮಾನ ಹಕ್ಕುಗಳು: ಹೆಣ್ಣು ಮಕ್ಕಳು ವಿವಾಹಿತರಾಗಿದ್ದರೂ ಅಥವಾ ಇಲ್ಲದಿದ್ದರೂ, ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ...…

Keep Reading

ಇನ್ಮುಂದೆ ಬೈಕು ಕಾರು ಓಡಿಸುವರು ಈ ತಪ್ಪುಗಳನ್ನು ಮಾಡಿದರೆ ನಿಮಗೆ ಬೀಳುತ್ತೆ 3000 /- ರೂ ದಂಡ ! ಯಾವುದು ನೋಡಿ ?

ಇನ್ಮುಂದೆ ಬೈಕು ಕಾರು ಓಡಿಸುವರು ಈ ತಪ್ಪುಗಳನ್ನು ಮಾಡಿದರೆ ನಿಮಗೆ ಬೀಳುತ್ತೆ 3000 /- ರೂ ದಂಡ ! ಯಾವುದು ನೋಡಿ ?

ಸ್ನೇಹಿತರೇ, ಬೈಕ್ ಅಥವಾ ಕಾರು ಹೊಂದಿರುವವರು ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನವೆಂಬರ್ 20ರಿಂದ ರಾಜ್ಯ ಆರ್ಟಿಓ ಇಲಾಖೆ ಹೊಸದಾಗಿ ಕಟ್ಟುನಿಟ್ಟಿನ ಚೆಕಿಂಗ್ ಆರಂಭಿಸಿದೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಕೆಲವು ಸಾಮಾನ್ಯ ತಪ್ಪುಗಳಿಗೂ ನೇರವಾಗಿ ₹3000 ದಂಡ ವಿಧಿಸಲಾಗುತ್ತದೆ. ಮೊದಲನೆಯದಾಗಿ, ವಾಹನದ ನಂಬರ್ ಪ್ಲೇಟ್ ಸ್ಪಷ್ಟವಾಗಿ ಇರಬೇಕು. ಮಣ್ಣು, ಸ್ಟಿಕ್ಕರ್, ಸ್ಮಾಲ್ ಫಾಂಟ್ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್...…

Keep Reading

ದರ್ಶನ್ ವಿಚಾರವಾಗಿ ಕೊನೆಗೂ ಸಿಹಿಸುದ್ದಿ ನೀಡಿದ ಕೋರ್ಟ್ !! ಅಭಿಮಾನಿಗಳು ಖುಷ್

ದರ್ಶನ್ ವಿಚಾರವಾಗಿ ಕೊನೆಗೂ ಸಿಹಿಸುದ್ದಿ ನೀಡಿದ ಕೋರ್ಟ್ !! ಅಭಿಮಾನಿಗಳು ಖುಷ್

ನಮಸ್ಕಾರ   ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಮಾಡ್ತಾ ಇರುವಂತ ದರ್ಶನ್ಗೆ ನ್ಯಾಯಲವು ಇದೀಗ ಗುಡ್ ನ್ಯೂಸ್ ಮಾಹಿತಿಯನ್ನ ನೀಡಿದೆ ಈ ವಿಚಾರ ಅವರ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದು ಗೇನಿದು ಅಂತ ತಿಳಿಯಲು  ನೋಡಿ ಈ ಹಿಂದೆ ದರ್ಶನ್ ಅವರು ಹೆಚ್ಚುವರಿ ಹಾಸಿಗೆ ದಿಂಬು ನೀಡುವಂತೆ ಕೋರ್ಟಿಗೆ ಮನವಿಯನ್ನ ಸಲ್ಲಿಸಿದ್ರು ಅಲ್ಲದೆ ವಾಕಿಂಗ್ ಅವಕಾಶ ನೀಡುವಂತೆಯೂ ಕೂಡ ಕೋರಿದ್ರು ಜೈಲಿನಲ್ಲಿರುವಂತ ನಟ ದರ್ಶನ್ ಅವರಿಗೆ...…

Keep Reading

1 2 338
Go to Top