ಲೇಖಕರು

ADMIN

ಹೊಸ ವರ್ಷ 2026 ರಲ್ಲಿ ಈ ಮೂರು ರಾಶಿಯ ಜನರಿಗೆ ನವಪಂಚಮ ರಾಜಯೋಗ !! ಅದೃಷ್ಟ ನಿಮ್ಮ ಕೈ ಹಿಡಿಯಲಿದೆ

ಹೊಸ ವರ್ಷ 2026 ರಲ್ಲಿ ಈ ಮೂರು   ರಾಶಿಯ ಜನರಿಗೆ  ನವಪಂಚಮ ರಾಜಯೋಗ !! ಅದೃಷ್ಟ ನಿಮ್ಮ ಕೈ ಹಿಡಿಯಲಿದೆ

2026ರ ಹೊಸ ವರ್ಷದಲ್ಲಿ ನವಪಂಚಮ ರಾಜಯೋಗ ರೂಪಗೊಳ್ಳಲಿದೆ. ಶನಿ ಮತ್ತು ಬುಧ ಗ್ರಹಗಳ ಅಪರೂಪದ ಸಂಯೋಗದಿಂದ ಈ ರಾಜಯೋಗ ಸೃಷ್ಟಿಯಾಗುತ್ತಿದ್ದು, ಇದರ ಪರಿಣಾಮವಾಗಿ ಕೆಲವು ರಾಶಿಗಳ ಮೇಲೆ ಲಕ್ಷ್ಮಿಯ ಕೃಪೆ, ಮಾನ-ಸಮ್ಮಾನ ಮತ್ತು ಆರ್ಥಿಕ ಪ್ರಗತಿ ಹೆಚ್ಚಾಗಲಿದೆ. ಜ್ಯೋತಿಷ್ಯದ ಪ್ರಕಾರ, ಶನಿ ಮತ್ತು ಬುಧ ಸುಮಾರು 30 ವರ್ಷಗಳ ನಂತರ ಈ ವಿಶೇಷ ಯೋಗವನ್ನು ರೂಪಿಸುತ್ತಿದ್ದಾರೆ. ಈ ಸಂಯೋಗವು ವೈಯಕ್ತಿಕ ಜೀವನದ ಜೊತೆಗೆ ಜಾಗತಿಕ ವಿದ್ಯಮಾನಗಳ ಮೇಲೂ ಪ್ರಭಾವ ಬೀರುತ್ತದೆ....…

Keep Reading

ಗಂಡನ ಜೊತೆ ಒಳ್ಳೆ ಸಂಬಂಧ ಇರಬೇಕಾದ್ರೆ ಪತ್ನಿಗೆ ಕಿವಿಮಾತುಗಳು !! ಹೆಂಗಸರಿಗೆ ಮಾತ್ರ

ಗಂಡನ ಜೊತೆ ಒಳ್ಳೆ ಸಂಬಂಧ ಇರಬೇಕಾದ್ರೆ ಪತ್ನಿಗೆ ಕಿವಿಮಾತುಗಳು  !! ಹೆಂಗಸರಿಗೆ ಮಾತ್ರ

ಹೆಂಗಸರಿಗೆ ಕೆಲವೊಂದು ಕಿವಿ ಮಾತುಗಳು  ಒಂದು ಒಡೆದಿರುವ ಬಳೆ ಮತ್ತು ಹರಿದಿರುವ ಬಟ್ಟೆಗಳನ್ನು ಎಂದಿಗೂ ಧರಿಸಬೇಡ  ಎರಡು ಮಲಗಿ ಎದ್ದಮೇಲೆ ಹಾಸಿಗೆಗಳನ್ನು ಮಡಿಚದೆ ಹಾಗೆ ಬಿಡಬೇಡ  ಮೂರು ಅಡ್ಡದಾರಿಯಲ್ಲಿ ಮಲಗಬೇಡ  ನಾಲ್ಕುದೈಹಿಕ ಸಂಬಂಧ  ಮಾಡುವ ಆಸಕ್ತಿ ಉಂಟಾದಾಗ ಪತಿಗೆ ಬಲವಂತ ಮಾಡಬೇಡಿ  ಐದು ದೈಹಿಕ ಸಂಬಂಧ  ನಂತರ ಬೆ   *ತ್ತ ಲೆ ಮಲಗಬೇಡಿ  ಆರು ಸೀರೆ ಧರಿಸುವಾಗ ಅಕ್ಕ ತಂಗಿ ಒಟ್ಟಿಗೆ ಇರಬಾರದು  ಏಳು ಗಂಡನ ಜೇಬಿನಿಂದ ಹಣ...…

Keep Reading

ನೀವು ಈಗಾಗಲೇ ಚಿನ್ನ ಖರೀದಿಸಿದ್ದರೇ ನಿಮಗೆ ಗುಡ್ ನ್ಯೂಸ್ !! ಎಷ್ಟು ಬೆಲೆ ಏರಿಕೆ ಆಗುತ್ತೆ ಗೊತ್ತಾ ?

ನೀವು ಈಗಾಗಲೇ ಚಿನ್ನ ಖರೀದಿಸಿದ್ದರೇ  ನಿಮಗೆ ಗುಡ್ ನ್ಯೂಸ್ !! ಎಷ್ಟು ಬೆಲೆ ಏರಿಕೆ ಆಗುತ್ತೆ ಗೊತ್ತಾ ?

ನಮಸ್ಕಾರ ಸ್ನೇಹಿತರೆ, ಈಗಾಗಲೇ ನೀವು ಚಿನ್ನವನ್ನು ಖರೀದಿ ಮಾಡಿದ್ದರೆ ನಿಮಗೆ ಒಂದು ಶುಭವಾರ್ತೆಯಿದೆ. ತಜ್ಞರ ಅಭಿಪ್ರಾಯದ ಪ್ರಕಾರ 2026ರಲ್ಲಿ ಚಿನ್ನದ ಬೆಲೆ ಡಬಲ್ ಆಗುವ ಸಾಧ್ಯತೆ ಇದೆ. ಜಾಗತಿಕ ಆರ್ಥಿಕ ಬೆಳವಣಿಗೆ ಮತ್ತು ಅಪಾಯಗಳನ್ನು ಗಮನಿಸಿದರೆ, ಚಿನ್ನದ ಬೆಲೆ ಶೇಕಡಾ 15ರಿಂದ 30ರವರೆಗೆ ಏರಿಕೆ ಕಾಣಬಹುದು ಎಂದು ತಜ್ಞರು ತಿಳಿಸಿದ್ದಾರೆ. ಈ ಏರಿಕೆಗೆ ಪ್ರಮುಖ ಕಾರಣಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಅಪಾಯಗಳು, ವ್ಯಾಪಾರ ಬಿಕ್ಕಟ್ಟುಗಳು ಹಾಗೂ...…

Keep Reading

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕ

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕ

ಶಿಶುವಿನ ಜನ್ಮ ನಕ್ಷತ್ರದ ಆಧಾರದ ಮೇಲೆ ಜಾತಕವನ್ನು ವಿಮರ್ಶೆ ಮಾಡುತ್ತಾರೆ 27 ನಕ್ಷತ್ರಗಳಲ್ಲಿ ಪ್ರತಿಯೊಂದು ನಾಲ್ಕು ಪಾದಗಳು ಒಳಗೊಂಡಿರುತ್ತವೆ. ಈ ನಕ್ಷತ್ರ ಪಾದಗಳ ಕಾಲದಲ್ಲಿ ತಾಯಿ ಗರ್ಭದಿಂದ ಹೊರ ಬಂದ ಶಿಶುವಿನ ಭವಿಷ್ಯವನ್ನು ಬಹುಮಟ್ಟಿಗೆ ನಿರ್ಧರಿಸಿ ಹೇಳಬಹುದು ಇದು ಅನುಭವ ವೇದ್ಯ. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ...…

Keep Reading

ವಿಚ್ಛೇದನದ ಮೊದಲು ದಂಪತಿಗಳು ಯೋಚಿಸಬೇಕಾದ ವಿಷಯಗಳು !! ಇಲ್ಲಿದೆ ಅದರ ದುಷ್ಪರಿಣಾಮಗಳು

ವಿಚ್ಛೇದನದ ಮೊದಲು ದಂಪತಿಗಳು ಯೋಚಿಸಬೇಕಾದ ವಿಷಯಗಳು !! ಇಲ್ಲಿದೆ ಅದರ ದುಷ್ಪರಿಣಾಮಗಳು

ದಂಪತಿಗಳು ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುವ ಮೊದಲು, ವಿಶೇಷವಾಗಿ ಮಕ್ಕಳಿದ್ದರೆ, ಅವರ ಭವಿಷ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ವಿಚ್ಛೇದನವು ಕೇವಲ ಇಬ್ಬರ ಜೀವನವನ್ನೇ ಅಲ್ಲ, ಮಕ್ಕಳ ಮನೋಭಾವನೆ, ಭಾವನಾತ್ಮಕ ಸ್ಥಿತಿ ಮತ್ತು ಭವಿಷ್ಯವನ್ನು ಕೂಡ ಪ್ರಭಾವಿಸುತ್ತದೆ. ದಂಪತಿಗಳ ಮೇಲೆ ದುಷ್ಪರಿಣಾಮಗಳು ಮಾನಸಿಕ ಒತ್ತಡ : ವಿಚ್ಛೇದನದ ನಂತರ ದಂಪತಿಗಳು ಖಿನ್ನತೆ, ಆತಂಕ ಮತ್ತು ಏಕಾಂತತೆಯನ್ನು ಅನುಭವಿಸಬಹುದು. ಸಾಮಾಜಿಕ ಒತ್ತಡ :...…

Keep Reading

ಬೈಕು ಕಾರು ಮನೆ ಸಾಲ ಇದ್ದವರಿಗೆ ದೊಡ್ಡ ಸಿಹಿಸುದ್ದಿ!! RBI ಇಂದ ಗುಡ್ ನ್ಯೂಸ್

ಬೈಕು ಕಾರು ಮನೆ ಸಾಲ ಇದ್ದವರಿಗೆ ದೊಡ್ಡ ಸಿಹಿಸುದ್ದಿ!!  RBI ಇಂದ ಗುಡ್ ನ್ಯೂಸ್

ಬ್ಯಾಂಕ್ ಸಾಲ ಪಡೆದವರಿಗೆ ಶುಭವಾರ್ತೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ರೇಟ್ ಅನ್ನು 5.5ರಿಂದ 5.25ಕ್ಕೆ ಇಳಿಕೆ ಮಾಡಿದೆ. ಇದರ ಪರಿಣಾಮವಾಗಿ ಗೃಹಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲ ಪಡೆದಿರುವವರಿಗೆ ಬಡ್ಡಿದರದಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ. ವಿಶೇಷವಾಗಿ ಫ್ಲೋಟಿಂಗ್ ಬಡ್ಡಿದರ ಆಯ್ಕೆ ಮಾಡಿಕೊಂಡಿರುವವರಿಗೆ ಸ್ವಯಂಚಾಲಿತವಾಗಿ ಬಡ್ಡಿದರ ಕಡಿಮೆಯಾಗುತ್ತದೆ. ಬ್ಯಾಂಕುಗಳು ಈ ಬದಲಾವಣೆಯ ಬಗ್ಗೆ ತಮ್ಮ ಗ್ರಾಹಕರಿಗೆ ಮಾಹಿತಿ ನೀಡಲಿವೆ. ರೆಪೋ...…

Keep Reading

ಬಾಡಿಗೆ ಮನೆಯಲ್ಲಿದ್ದವರಿಗೆ ಕೇಂದ್ರದಿಂದ ಹೊಸ ರೂಲ್ಸ್ ಘೋಷಣೆ !! ನಿಯಮ ಮೀರಿದರೆ 5000/- ರು ದಂಡ !!

ಬಾಡಿಗೆ ಮನೆಯಲ್ಲಿದ್ದವರಿಗೆ ಕೇಂದ್ರದಿಂದ ಹೊಸ ರೂಲ್ಸ್ ಘೋಷಣೆ !! ನಿಯಮ ಮೀರಿದರೆ 5000/- ರು ದಂಡ !!

ಸ್ನೇಹಿತರೆ, ನಮಸ್ಕಾರ. ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ದೇಶಾದ್ಯಂತ ಹೊಸ ನಿಯಮವನ್ನು ಜಾರಿಗೆ ತಂದಿದೆ. ಬಾಡಿಗೆ ಮನೆಯಲ್ಲಿ ವಾಸಿಸುವವರು ಹಾಗೂ ಬಾಡಿಗೆಗೆ ಮನೆಯನ್ನು ನೀಡುವವರು ಇಬ್ಬರಿಗೂ ಈ ನಿಯಮ ಅನ್ವಯವಾಗುತ್ತದೆ. ಬಾಡಿಗೆ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಪಾರದರ್ಶಕತೆ ಮತ್ತು ಕಾನೂನುಬದ್ಧ ರಕ್ಷಣೆಯನ್ನು ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಹೊಸ ನಿಯಮಗಳ ಪ್ರಕಾರ, ಬಾಡಿಗೆ...…

Keep Reading

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತ !! ನಿಮ್ಮ ಏರಿಯಾ ಇದೆಯಾ ನೋಡಿ ?

ಬೆಂಗಳೂರಿನ  ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತ !!  ನಿಮ್ಮ ಏರಿಯಾ ಇದೆಯಾ ನೋಡಿ ?

ಬೆಸ್ಕಾಂ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಗೋಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ಮತ್ತು 7ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಪಿಟಿಸಿಎಲ್ ವತಿಯಿಂದ ನಡೆಯುತ್ತಿರುವ ತುರ್ತು ನಿರ್ವಹಣಾ ಕಾಮಗಾರಿಯ ಕಾರಣದಿಂದ “66/11KV ಕಾಡುಗೋಡಿ” ಉಪಕೇಂದ್ರ...…

Keep Reading

ಹುಡುಗಿಯರು ಸಾರ್ವಜನಿಕವಾಗಿ ದೇಹವನ್ನು ಬಹಿರಂಗಪಡಿಸುವ ಉಡುಗೆ ಧರಿಸುವ ಬಗ್ಗೆ ಸಲಹೆಗಳು !!

ಹುಡುಗಿಯರು ಸಾರ್ವಜನಿಕವಾಗಿ ದೇಹವನ್ನು ಬಹಿರಂಗಪಡಿಸುವ ಉಡುಗೆ ಧರಿಸುವ ಬಗ್ಗೆ  ಸಲಹೆಗಳು !!

ಸ್ತ್ರೀ ಎಂದರೆ ಯಾವಾಗಲು ಒಂದು ಪೂಜ್ಯ ಭಾವನೆ ಇದೆ . ಆದರೆ ಒಂದು ಹೆಣ್ಣು ತಾನು ಧರಿಸುವ ಉಡುಗೆ ಇಂದ ಅವಳು ಎಂತಹ ಹೆಣ್ಣು ಎಂದು ಗೊತ್ತಾಗುತ್ತದೆ . ಅವಳು ಅಸಭ್ಯವಾಗಿ ಉಡುಗೆ ಧರಿಸಿದರೆ ಸಮಾಜ ಅವಳನ್ನು ನೋಡುವ ರೀತಿಯೇ ಬೇರೆ ಹಾಗಿರುತ್ತದೆ . ಆದ್ದರಿಂದ ಹೆಣ್ಣು ಎಲ್ಲರೂ ಮೆಚ್ಚುವ ಹಾಗೆ ಬಟ್ಟೆ ಧರಿಸಬೇಕು ಸಾರ್ವಜನಿಕ ಸ್ಥಳಗಳಲ್ಲಿ ಉಡುಗೆ ಕುರಿತು ಸಲಹೆ ಹುಡುಗಿಯರು ತಮ್ಮ ಉಡುಗೆ ತೊಡುಗೆಯಲ್ಲಿ ಸ್ವತಂತ್ರರಾಗಿರಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ...…

Keep Reading

ನೀವು ಪ್ರೀತಿಸುವ ಹುಡುಗಿ ಕೋಪ ಮಾಡಿಕೊಂಡಾಗ ಸಮಾಧಾನಪಡಿಸಲು ಇಲ್ಲಿವೆ ಏಳು ಅತ್ಯುತ್ತಮ ಸಲಹೆಗಳು !! ಒಮ್ಮ ಟ್ರೈ ಮಾಡಿ ?

ನೀವು ಪ್ರೀತಿಸುವ ಹುಡುಗಿ ಕೋಪ ಮಾಡಿಕೊಂಡಾಗ ಸಮಾಧಾನಪಡಿಸಲು  ಇಲ್ಲಿವೆ ಏಳು ಅತ್ಯುತ್ತಮ ಸಲಹೆಗಳು !! ಒಮ್ಮ ಟ್ರೈ ಮಾಡಿ ?

ನಿಮ್ಮ ಗೆಳತಿಯನ್ನು ಸಂತೈಸಲು ಅಥವಾ ಸಮಾಧಾನಪಡಿಸಲು ಕೆಲವು ಉಪಯುಕ್ತ ಸಲಹೆಗಳು ಮತ್ತು ತಂತ್ರಗಳು ಇಲ್ಲಿವೆ:  1) ಆಲಿಸಿ ಮತ್ತು ಅರ್ಥಮಾಡಿಕೊಳ್ಳಿ: ಮೊದಲು ಅವಳು ಏನು ಹೇಳುತ್ತಿದ್ದಾಳೆ ಎಂಬುದನ್ನು ತಾಳ್ಮೆಯಿಂದ ಕೇಳಿ. ಅವಳ ಮಾತುಗಳಿಗೆ ಅಡ್ಡಿಪಡಿಸದೆ, ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ 2) ಅವಳ ಭಾವನೆಗಳನ್ನು ಒಪ್ಪಿಕೊಳ್ಳಿ: "ನೀನು ಕೋಪಗೊಳ್ಳುವುದು ಸಹಜ", "ಇದು ನಿನ್ನನ್ನು ಬೇಸರಗೊಳಿಸಿದೆ ಎಂದು ನನಗೆ...…

Keep Reading

1 2 343
Go to Top