ಲೇಖಕರು

ADMIN

ಮದುವೆಗೆ ಹೆಣ್ಣು ಸಿಗದಿರುವುದಕ್ಕೆ "ಲಿವ್ ಇನ್ ರಿಲೇಷನ್ ಶಿಪ್" ಸಂಬಂಧ ಎಷ್ಟು ಸರಿ ? ನಿಮ್ಮ ಅನಿಸಿಕೆ ಏನು

ಮದುವೆಗೆ ಹೆಣ್ಣು ಸಿಗದಿರುವುದಕ್ಕೆ

ಪಾಪಿಷ್ಟರು ಪಾಪಿ ಸಲಹೆಗಳನ್ನು ನೀಡುತ್ತಾರೆ. ಪಾಪ ಕಾರ್ಯಗಳನ್ನು ಮಾಡಿಸುತ್ತಾರೆ. ಲಿವಿಂಗ್ ಟುಗೆದರ್ ಎಂಬುದು ಒಬ್ಬ ವ್ಯಕ್ತಿ ಮದುವೆ ಆಗದೇ ಒಂದು ಹೆಣ್ಣಿನ ಜೊತೆ, ಜೀವನ ಮಾಡುವುದು. ಒಂದು ಹೆಣ್ಣು ಒಂದು ಗಂಡು ಮದುವೆ ಮಾಡಿಕೊಳ್ಳದೆ ಗಂಡ ಹೆಂಡತಿ ತರಹ ಜೀವನ ನಡೆಸುವುದು. ಈ ವ್ಯವಸ್ಥೆಯಲ್ಲಿ, ಗಂಡು ಹೆಣ್ಣು ಯಾವುದೇ ಸಮಯದಲ್ಲಿ ಹೊಂದಾಣಿಕೆ ಸಾದ್ಯವಾಗದೆ ಇದ್ದರೆ , ಬೇರೆ ಸಂಗಾತಿ ಸಿಕ್ಕರೆ, ಅಥವಾ ಯಾವುದೇ ಕಾರಣ ನೀಡದೇ ಸಂಭಂದ ಕಡಿದುಕೊಳ್ಳಬಹುದು. ಇದನ್ನು...…

Keep Reading

ನಿಮ್ಮ ಪ್ರೀತಿಯ ಸಂಬಂಧದಲ್ಲಿ ಲವ್ ಬ್ರೇಕ್ ಅಪ್ ಆಗ ಬಾರದು ಎಂದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ !!

ನಿಮ್ಮ ಪ್ರೀತಿಯ ಸಂಬಂಧದಲ್ಲಿ ಲವ್ ಬ್ರೇಕ್ ಅಪ್ ಆಗ ಬಾರದು ಎಂದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ !!

ನೀವು ಸಂಬಂಧದಲ್ಲಿ ಪ್ರೀತಿ ಭಂಗವನ್ನು ತಪ್ಪಿಸಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಬಹುದು:  ಸಂವಹನ ಮುಖ್ಯ ಸತ್ಯವಾಗಿ ಮಾತನಾಡಿ: ನಿಮ್ಮ ಭಾವನೆಗಳು, ಅಗತ್ಯಗಳು ಮತ್ತು ಚಿಂತೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳಿ. ಕೇಳುವ ಕಲೆಯನ್ನು ಅಭ್ಯಾಸ ಮಾಡಿ: ನಿಮ್ಮ ಸಂಗಾತಿಯ ಮಾತುಗಳನ್ನು ಗಮನದಿಂದ ಕೇಳಿ. ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸಿ: ಚಿಕ್ಕ ವಿಷಯಗಳನ್ನು ದೊಡ್ಡದಾಗದಂತೆ ನೋಡಿಕೊಳ್ಳಿ.  ಕೃತಜ್ಞತೆ ತೋರಿಸಿ ಸಂಗಾತಿಯ ಪ್ರಯತ್ನಗಳಿಗೆ...…

Keep Reading

ಒಂದು ರಾತ್ರಿ ನನಗೆ ನೀವು ಬೇಕು.. ಎಷ್ಟು ದುಡ್ಡಾದ್ರೂ ಸರಿ !!ಎಂದ ಕಾಮುಕನಿಗೆ ಮುಟ್ಟಿ ಕೊಳ್ಳುವ ಹಾಗೆ ಉತ್ತರ ನೀಡಿದ ಖ್ಯಾತ ನಟಿ !!

ಒಂದು ರಾತ್ರಿ ನನಗೆ ನೀವು ಬೇಕು.. ಎಷ್ಟು ದುಡ್ಡಾದ್ರೂ ಸರಿ !!ಎಂದ  ಕಾಮುಕನಿಗೆ ಮುಟ್ಟಿ ಕೊಳ್ಳುವ ಹಾಗೆ ಉತ್ತರ ನೀಡಿದ ಖ್ಯಾತ ನಟಿ !!

ಮರಾಠಿ ನಟಿ  ಟಿ. ಗಿರಿಜಾ ಓಕ್ ಇತ್ತೀಚೆಗೆ ‘ನ್ಯಾಷನಲ್ ಕ್ರಶ್’ ಎಂಬ ಬಿರುದನ್ನು ಪಡೆದ ನಂತರ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದರು. ಖ್ಯಾತಿಯೊಂದಿಗೆ ಬಂದ ಮೆಚ್ಚುಗೆಗಳು ಅವರಿಗೆ ಸಂತೋಷ ತಂದರೂ, ಮತ್ತೊಂದೆಡೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಕೃತ ಸಂದೇಶಗಳು ಮತ್ತು ಮಾರ್ಫಿಂಗ್‌ನಿಂದ ಅವರು ತೀವ್ರವಾಗಿ ಬೇಸರಗೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಗಿರಿಜಾ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದರು....…

Keep Reading

ಅತಿಥಿಗಳ ಗೂಂಡಾವರ್ತನೆ ಖಂಡಿಸಿದ ಗಿಲ್ಲಿ !! ರೊಚ್ಚಿಗೆದ್ದ ಮಂಜ ಮತ್ತು ರಜತ್ ?

ಅತಿಥಿಗಳ ಗೂಂಡಾವರ್ತನೆ ಖಂಡಿಸಿದ ಗಿಲ್ಲಿ !! ರೊಚ್ಚಿಗೆದ್ದ ಮಂಜ ಮತ್ತು ರಜತ್ ?

ಬಿಗ್ ಬಾಸ್ ಮನೆಯಲ್ಲಿ ಅತಿಥಿಗಳು ಅತಿಯಾಗಿ ಆಡುತ್ತಿರುವುದನ್ನು ಎಲ್ಲರೂ ಗಮನಿಸಿದ್ದೀರಿ. ನೆನ್ನೆ ನಡೆದ ರೋಸ್ಟಿಂಗ್ ಕಾರ್ಯಕ್ರಮದಲ್ಲಿ ಗಿಲ್ಲಿ ಸಕತ್ ರೋಸ್ಟ್ ಮಾಡಿದರೂ, ಮಂಜಣ್ಣ ಮತ್ತು ರಜತ್ ಅವರಿಗೆ ಸ್ವಲ್ಪ ಬೇಸರವಾಯಿತು. ಆ ಸಂದರ್ಭದಲ್ಲಿ ಬಿಗ್ ಬಾಸ್ ಮಧ್ಯೆ ಬಂದು ಪರಿಸ್ಥಿತಿಯನ್ನು ಸರಿಪಡಿಸಿದರು. ಆದರೆ ಮಂಜಣ್ಣ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಂತೆ ಕಾಣಿಸುತ್ತಿತ್ತು. ಯಾವ ಅತಿಥಿಯಾದರೂ ಮನೆಯಲ್ಲಿ ಬಂದಿದ್ದರೆ, ಅವನನ್ನು ಅತಿಥಿ ಎಂದು...…

Keep Reading

ನವೆಂಬರ್ 28 ರಂದು ಶಾಲಾ ಕಾಲೇಜುಗಳಿಗೆ ಸರ್ಕಾರೀ ರಜೆ !! ಎಲ್ಲಿ ನೋಡಿ ?

ನವೆಂಬರ್ 28 ರಂದು ಶಾಲಾ ಕಾಲೇಜುಗಳಿಗೆ ಸರ್ಕಾರೀ ರಜೆ !! ಎಲ್ಲಿ ನೋಡಿ ?

ಹಲೋ ಫ್ರೆಂಡ್ಸ್ ಗುಡ್ ಮಾರ್ನಿಂಗ್  ಇದೀಗ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಮಾಹಿತಿಯೊಂದು ಇದೆ ಸೋ 28ರಂದು ಕೆಲವೊಂದು ಜಿಲ್ಲೆಯ ಮಕ್ಕಳಿಗೆ ರಜೆ ಸಿಗುವ ಸಾಧ್ಯತೆ ಇದೆ ಹಾಗಿದ್ರೆ ಯಾಕೆ ಎನ್ನುವ ಕ್ಯೂರಿಯಾಸಿಟಿ ನಿಮಗಿರಬಹುದು ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿಯವರು ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಆದ್ಯಂತ  ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡುವಂತೆ ಉಡುಪಿ...…

Keep Reading

ಮೇಘನ ರಾಜ್ ಮರು ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸುಂದರ್ ರಾಜ್ !!

ಮೇಘನ ರಾಜ್  ಮರು ಮದುವೆ ಬಗ್ಗೆ ಶಾಕಿಂಗ್  ಹೇಳಿಕೆ ಕೊಟ್ಟ ಸುಂದರ್ ರಾಜ್ !!

ಮಗಳು ಮೇಘನ ರಾಜ್ ಮದುವೆಗೆ ಸುಂದರ್ರಾಜ್ ರಿಯಾಕ್ಟ್ ಮಾಡಿದ್ದಾರೆ ಮೇಘನಗೆ ಇವಾಗೇನು ತುಂಬಾ ವಯಸ್ಸಾಗಿಲ್ಲ ಮದುವೆಯಾಗಿ ಎರಡೇ ವರ್ಷಕ್ಕೆ ಚಿರು ತೀರಿಕೊಂಡಿದ್ದು ಮೇಘನ ವಯಸ್ಸಿನವರಿಗೆ ಇನ್ನು ಕೂಡ ಮದುವೆನೇ ಆಗಿಲ್ಲ ಮೇಘನಗೆ ಮಗು ಇದೆ ಅವರು] ನೋಡುವ ಭಾವನೆ ಬೇರೆ ಮದುವೆ ಆಗೋವನು ರಾಯಣ್ಣನನ್ನ ಮಗನಾಗಿ ನೋಡ್ತಾನ ಅನ್ನುವಂತಹ ಪ್ರಶ್ನೆ ಕೂಡ ಅವರಲ್ಲಿ ಕಾಡ್ತಾ ಇದೆ ಸೋ ಅವನ ದೃಷ್ಟಿ ಇನ್ನೊಂದು ಮಗು ಬೇಕು ಅಂತ ಇರುತ್ತೆ ಮೇಘನ ಾಗಿ ಇನ್ನೊಂದು ಮಗು ಆದಾಗ ಇನ್...…

Keep Reading

ಈ ವಸ್ತು ದಪ್ಪ ಮತ್ತು ಉದ್ದ ಇದ್ರೆ ಹುಡುಗಿಯರಿಗೆ ತುಂಬಾ ಇಷ್ಟ: ಬುದ್ದಿವಂತಿಕೆ ಇಂದ ಉತ್ತರ ಹೇಳಿ ?

ಈ ವಸ್ತು ದಪ್ಪ ಮತ್ತು ಉದ್ದ ಇದ್ರೆ ಹುಡುಗಿಯರಿಗೆ ತುಂಬಾ ಇಷ್ಟ: ಬುದ್ದಿವಂತಿಕೆ ಇಂದ ಉತ್ತರ ಹೇಳಿ ?

ಈಗ ಜನ ಸಾಮಾನ್ಯರಿಗೂ ತಿಳಿದಿರುವ ವಿಚಾರ ಏನೆಂದರೆ ಬುದ್ದಿವಂತರು ಎಂದು ತಿಳಿಯಲು ಕೇವಲ ಮಾರ್ಕ್ಸ್ ಮೂಲಕ ತಿಳಿಯುವುದು ಕಂಡಿತಾ ಅಲ್ಲಾ ಒಬ್ಬ ಕೊನೆಯ ಬೆಂಚರ್ ಇರುವ ಸಾಮಾನ್ಯ ಜ್ಞಾನ ಫಸ್ಟ್ ಕ್ಲಾಸ್ ಪಡೆದವನಿಗೆ ಇರಲಾರದು ಎಂದು ಈಗ ಎಲ್ಲರಿಗೆ ತಿಳಿದಿದೆ. ಹಾಗಂತ ರ್ಯಾಂಕ್ ಪಡೆಯುವವರು ದಡ್ಡರು ಎಂದು ನಾವು ಹೇಳುತ್ತಿಲ್ಲ ಅದರ ಬದಲಿಗೆ ಅತಿ ಕಡಿಮೆ ಜನ ಪುಸ್ತಕದ ಹುಳುವಿನಂತೆ ಬದುಕುವುದನ್ನು ಬಿಟ್ಟು ಜೀವನವನ್ನು ಜೀವನದ ರೀತಿಯಲ್ಲಿ ಬದುಕುತ್ತಾರೆ ಎಂದು...…

Keep Reading

ಈ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ !! ನೋಡಿ ಸ್ವರ್ದಿಗಳು ಶಾಕ್ !

ಈ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ !!  ನೋಡಿ ಸ್ವರ್ದಿಗಳು ಶಾಕ್ !

ಹಾಯ್ ಹಲೋ ವೀಕ್ಷಕರೇ ಬಿಗ್ ಬಾಸ್ ಸೀಸನ್ 12ರ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಬಂದಿದೆ ಮತ್ತು ಈ ವಾರ ಎಲಿಮಿನೇಷನ್ ಇರುತ್ತಾ ಇರಲ್ವಾ ಎಂದು ತಿಳಿಸಿಕೊಡುತ್ತೇನೆ   ವೀಕ್ಷಕರೇ ಇವತ್ತು ಬಂದಿರುವ ಮಾಹಿತಿ ಪ್ರಕಾರ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳು ಗುರುವಾರ ಅಥವಾ ಶುಕ್ರವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಡಲಿದ್ದಾರೆ ಎಂದು ಮಾಹಿತಿ ಬಂದಿದೆ ಅದರಲ್ಲಿ ಒಬ್ಬರ ಹೆಸರು ಕನ್ಫರ್ಮ ಗಿ ಸೋಶಿಯಲ್...…

Keep Reading

ಡೆವಿಲ್ ಸಿನಿಮಾ ದ ಪ್ರಚಾರಕ್ಕೆ ದರ್ಶನ ಅವರು ಜೈಲ್ನಿಂದ ಆಚೆ ಕಡೆ ಬರುತ್ತಾರಾ !! ಇಲ್ಲಿದೆ ಅಸಲಿ ಸತ್ಯ

ಡೆವಿಲ್ ಸಿನಿಮಾ ದ ಪ್ರಚಾರಕ್ಕೆ ದರ್ಶನ ಅವರು ಜೈಲ್ನಿಂದ ಆಚೆ ಕಡೆ ಬರುತ್ತಾರಾ !! ಇಲ್ಲಿದೆ ಅಸಲಿ ಸತ್ಯ

ವಿಜಯ ಲಕ್ಷ್ಮಿ ಅವರು ಡೆವಿಲ್ ಸಿನಿಮಾ ದ ಪ್ರಚಾರಕ್ಕೆ ಸುರು ಮಾಡಿದ್ದಾರೆ . ಅವರು ಈ ಸಂದರ್ಭದಲ್ಲಿ ದರ್ಶನ ಅವರು ಕಳಿಸಿದ ಸಂದೇಶವನ್ನು ಅವರ ಫ್ಯಾನ್ಸ್ಗೆ ಹೇಳೀದ್ದಾರೆ . ಆದರೂ ದರ್ಶನ ಅವರುಪ್ರಚಾರ ಮಾಡಿದಷ್ಟು ಬರುವುದಿಲ್ಲ . ಅದಕೋಸ್ಕರ ದರ್ಶನ ಅವರ ಲಾಯರ್ ಅವರಿಗೆ ಪರೋಲ್ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತಿದಾರೆ .      ವೀಕ್ಷಕರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ವಕೀಲರು ನಾಳೆ ದರ್ಶನ್ ಅವರಿಗೆ ಡೆವಿಲ್ ಸಿನಿಮಾದ ಪ್ರಚಾರಕ್ಕೋಸ್ಕರ ಪೇರೋಲ್...…

Keep Reading

ಅಪ್ಪನ ಆಸ್ತಿ ಮಗಳಿಗೆ ಈ ಕಾರಣಗಳಿಂದ ಸಿಗುವುದಿಲ್ಲ !! ಕೋರ್ಟ್ ಆದೇಶ

ಅಪ್ಪನ ಆಸ್ತಿ ಮಗಳಿಗೆ ಈ ಕಾರಣಗಳಿಂದ ಸಿಗುವುದಿಲ್ಲ !! ಕೋರ್ಟ್ ಆದೇಶ

ಹಲೋ ಫ್ರೆಂಡ್ಸ್ ಗುಡ್ ಇವಿನಿಂಗ್ ಸ್ನೇಹಿತರೆ ಈ ನಿಯಮಗಳ ಪ್ರಕಾರ ಮಗಳಿಗೆ ಇನ್ಮುಂದೆ ಈ ತಂದೆಯ ಮೇಲೆ ಆಸ್ತಿ ಹಕ್ಕು ಇರೋದಿಲ್ಲ ಹಾಗಾಗಿ ನೀವು ಈ ಬಗ್ಗೆ ಕೋರ್ಟಿಗೆ ಹೋದ್ರು ಕೂಡ ಯೂಸ್ ಆಗಲ್ಲ ಹಾಗಿದ್ರೆ ಯಾವ ಸಮಯದಲ್ಲೇ ಹೆಣ್ಣುಮಗಳಿಗೆ ಈ ಆಸ್ತಿ ಪಾಲು ಇರೋದಿಲ್ಲ  ಕಂಪ್ಲೀಟ್ಆಗಿ ನೋಡಿ  ತಂದೆ ತನ್ನ ಗಳಿಕೆಯಿಂದಂತಹ ಆಸ್ತಿಯನ್ನ ಖರೀದಿಸಿದ್ರೆ ಅದರ ಮೇಲೆ ಅವನಿಗೆ ಸಂಪೂರ್ಣ ಹಕ್ಕಿರುತ್ತದೆ ಸೋ ಈ ಆಸ್ತಿಯನ್ನ ಮಾರಾಟ ಮಾಡಲಿ ಅಥವಾ ಉಡುಗೊರೆಯಾಗಿ ನೀಡಲಿ...…

Keep Reading

1 2 339
Go to Top