ದರ್ಶನ್ ವಿಚಾರವಾಗಿ ಕೊನೆಗೂ ಸಿಹಿಸುದ್ದಿ ನೀಡಿದ ಕೋರ್ಟ್ !! ಅಭಿಮಾನಿಗಳು ಖುಷ್
ನಮಸ್ಕಾರ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಮಾಡ್ತಾ ಇರುವಂತ ದರ್ಶನ್ಗೆ ನ್ಯಾಯಲವು ಇದೀಗ ಗುಡ್ ನ್ಯೂಸ್ ಮಾಹಿತಿಯನ್ನ ನೀಡಿದೆ ಈ ವಿಚಾರ ಅವರ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದು ಗೇನಿದು ಅಂತ ತಿಳಿಯಲು ನೋಡಿ ಈ ಹಿಂದೆ ದರ್ಶನ್ ಅವರು ಹೆಚ್ಚುವರಿ ಹಾಸಿಗೆ ದಿಂಬು ನೀಡುವಂತೆ ಕೋರ್ಟಿಗೆ ಮನವಿಯನ್ನ ಸಲ್ಲಿಸಿದ್ರು ಅಲ್ಲದೆ ವಾಕಿಂಗ್ ಅವಕಾಶ ನೀಡುವಂತೆಯೂ ಕೂಡ ಕೋರಿದ್ರು ಜೈಲಿನಲ್ಲಿರುವಂತ ನಟ ದರ್ಶನ್ ಅವರಿಗೆ...…