ಕಿಚ್ಚ ಸುದೀಪ್ ದರ್ಶನ್ ಜೈಲಿಗೆ ಹೋಗಿದ್ದರ ಬಗ್ಗೆ ಶಾಕಿಂಗ್ ಹೇಳಿಕೆ !!
ನಟ ದರ್ಶನ್ ಅವರು ಜಾಮೀನು ಅರ್ಜಿ ವಜಾಗೊಂಡ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಸೇರಿರುವುದು ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಅವರ ಪುತ್ರ ವಿನೀಶ್ ಅವರ ಸ್ಥಿತಿಯೂ ಗಮನ ಸೆಳೆಯುತ್ತಿದೆ. ತಂದೆಯ ಬಂಧನದಿಂದಾಗಿ ಶಾಲೆಗೆ ಹೋಗದೆ, ಮನಸ್ಸು ಮಂಕಾಗಿರುವ ವಿನೀಶ್, ಜೈಲಿನಲ್ಲಿ ಕೈದಿಗಳ ಉಡುಪಿನಲ್ಲಿ ತಂದೆಯನ್ನು ನೋಡಿ ಕಣ್ಣೀರು ಹಾಕಿದ್ದಾನೆ. ಈ ಭಾವನಾತ್ಮಕ ಕ್ಷಣಗಳು ಅಭಿಮಾನಿಗಳ ಮನಸ್ಸನ್ನು ತಟ್ಟಿವೆ. ಇದೀಗ ದರ್ಶನ್...…