ಲೇಖಕರು

ADMIN

ಈ ವಾರದ ಎಲೆಮಿನೇಷನ್ ನಲ್ಲಿ ಇವರೇ ಎಲೆಮಿನೇಟ್ ಆಗಿದ್ದು!! ಯಾರು ನೋಡಿ

ಈ ವಾರದ ಎಲೆಮಿನೇಷನ್ ನಲ್ಲಿ ಇವರೇ ಎಲೆಮಿನೇಟ್ ಆಗಿದ್ದು!! ಯಾರು ನೋಡಿ

ಹಾಯ್ ಹಲೋ ವೀಕ್ಷಕರೇ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತವಾಗಿದೆ ಹಾಗಾಗಿ ಈ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದು ಯಾರು ಮತ್ತು ಈ ವಾರದ ವೋಟಿಂಗ್ ನಲ್ಲಿ ಯಾರು ಟಾಪ್ ಅಲ್ಲಿ ಇದ್ದಾರೆ ಮತ್ತು ಯಾರು ಬಾಟಮ್ ಅಲ್ಲಿ ಇದ್ದಾರೆ ಮತ್ತು ಸುದೀಪ್ ಸರ್ ಅವರು ಈ ವಾರ ಯಾವ ಆರ್ಡರ್ ಮೇಲೆ ಸ್ಪರ್ಧಿಗಳನ್ನು ಸೇಫ್ ಮಾಡಿದ್ದಾರೆ ಎಂದು  ತಿಳಿಸಿಕೊಡುತ್ತೇನೆ   ವೀಕ್ಷಕರೇ ಮೊದಲಿಗೆ ನಾವು ಈ ವಾರದ ವೋಟಿಂಗ್ ನಲ್ಲಿ ಯಾರು ಟಾಪ್ ನಲ್ಲಿ ಇದ್ದಾರೆ ಎಂದು...…

Keep Reading

ಹುಡುಗಿಯರ ಹೃದಯ ಗೆಲ್ಲುವ ರಹಸ್ಯಗಳು ಇಲ್ಲಿವೆ ನೋಡಿ !! ಯುವಕರಿಗೆ ಮಾತ್ರ

ಹುಡುಗಿಯರ ಹೃದಯ ಗೆಲ್ಲುವ ರಹಸ್ಯಗಳು ಇಲ್ಲಿವೆ ನೋಡಿ !! ಯುವಕರಿಗೆ ಮಾತ್ರ

ಸ್ನೇಹಿತರೆ, ಹುಡುಗಿಯರು ಹುಡುಗರಲ್ಲಿ ಯಾವ ಗುಣಗಳನ್ನು ಗಮನಿಸುತ್ತಾರೆ ಗೊತ್ತಾ? ಕೆಲವು ಪ್ರಮುಖ ಅಂಶಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಮೊದಲ ಅಂಶ ಆತ್ಮವಿಶ್ವಾಸ. ಹುಡುಗಿಯರು ಆತ್ಮವಿಶ್ವಾಸದಿಂದ ನಡೆದುಕೊಳ್ಳುವ ಹುಡುಗರನ್ನು ಹೆಚ್ಚು ಆಕರ್ಷಕವಾಗಿ ನೋಡುತ್ತಾರೆ. ಸ್ವಯಂ ಶಕ್ತಿ ಮೇಲೆ ನಂಬಿಕೆ ಇಟ್ಟು ಮಾತನಾಡುವ, ನಿರ್ಧಾರ ತೆಗೆದುಕೊಳ್ಳುವ ಹಾಗೂ ಆತ್ಮವಿಶ್ವಾಸದಿಂದ ನಡೆದುಕೊಳ್ಳುವ ವ್ಯಕ್ತಿಯತ್ತ ಅವರ ಮನಸ್ಸು ಬೇಗ...…

Keep Reading

ಸ್ವಂತ ಕಾರು ಮತ್ತು ಬೈಕ್ ಇದ್ದವರು ಮರೆಯದೆ ನೋಡಿ !! ಈ ನಿಯಮ ಪಾಲಿಸದೇ ಇದ್ದರೆ ನಿಮಗೆ ಬೀಳುತ್ತೆ ದಂಡ ?

ಸ್ವಂತ ಕಾರು ಮತ್ತು ಬೈಕ್ ಇದ್ದವರು ಮರೆಯದೆ ನೋಡಿ !! ಈ ನಿಯಮ ಪಾಲಿಸದೇ ಇದ್ದರೆ ನಿಮಗೆ ಬೀಳುತ್ತೆ ದಂಡ ?

ಸ್ನೇಹಿತರೆ, ನಮಸ್ಕಾರ. ನಿಮ್ಮ ಬಳಿ ಬೈಕ್ ಅಥವಾ ಕಾರು ಇದ್ದರೆ ಇನ್ನು ಮುಂದೆ ಹೊಸ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಈಗಿನಿಂದ ನೀವು ಇಷ್ಟ ಬಂದ ಕಡೆ ವಾಹನವನ್ನು ನಿಲ್ಲಿಸಲು ಅವಕಾಶ ಇರುವುದಿಲ್ಲ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ. ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)...…

Keep Reading

ಟ್ರೋಫಿ ಗೆಲ್ಲ ಬೇಕಿದ್ದ ಪ್ರಬಲ ಸ್ಪರ್ದಿಯೇ ಮನೆಯಿಂದ ಔಟ್!!

ಟ್ರೋಫಿ ಗೆಲ್ಲ ಬೇಕಿದ್ದ ಪ್ರಬಲ ಸ್ಪರ್ದಿಯೇ ಮನೆಯಿಂದ ಔಟ್!!

ಬಿಗ್ ಬಾಸ್ 15ನೇ ವಾರದ ವೀಕೆಂಡ್ ಎಪಿಸೋಡ್ ಶೂಟಿಂಗ್ ಈಗ ಆರಂಭಗೊಂಡಿದೆ. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು ಗಿಲ್ಲಿ, ಅಶ್ವಿನಿ ಗೌಡ, ರಕ್ಷಿತ, ಧ್ರುವಂತ್, ಕಾವ್ಯ, ರಾಶಿಕ ಹಾಗೂ ರಘು. ಈ ಏಳು ಸ್ಪರ್ಧಿಗಳಲ್ಲಿ ಮೊದಲನೆಯದಾಗಿ ಸೇಫ್ ಆಗಿರುವವರು ಅಶ್ವಿನಿ ಗೌಡ. ಈ ಸೀಸನ್‌ನ ಕೊನೆಯ ಕಿಚನ್ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ ಅವರಿಗೆ ಸಿಕ್ಕಿದೆ. ಉಳಿದ ಸ್ಪರ್ಧಿಗಳಲ್ಲಿ ಗಿಲ್ಲಿ, ಕಾವ್ಯ, ರಾಶಿಕ, ರಘು, ರಕ್ಷಿತ ಹಾಗೂ ಧ್ರುವಂತ್ ಇನ್ನೂ...…

Keep Reading

ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್ ?

ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್   ?

ವೀಕ್ಷಕರೇ ಬಿಗ್ ಬಾಸ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು ಪ್ರೇಕ್ಷಕರಿಗಂತೂ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನ ಕೊಡ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಂತೂ ದಿನಕ್ಕೊಂದು ಗಾಸಿಪ್ ಗಳು ಹರಿದಾಡ್ತಿದ್ದು. ಇದೀಗ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್ ಆಗಿದ್ದಾರೆ ಅನ್ನುವ ಸುದ್ದಿಗಳು ಹರಿದಾಡ್ತಿದೆ. ಆದರೆ ವೀಕ್ಷಕರೇ ನಿಜವಾಗಲೂ ಬಿಗ್ ಬಾಸ್ ಕನ್ನಡ ಸೀಸನ್ 12 ನ...…

Keep Reading

ಬಿಗ್ ಬಾಸ್ 12 ಫೈನಲ್ ಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ದಿ ಇವರೇ ನೋಡಿ !!

ಬಿಗ್ ಬಾಸ್ 12 ಫೈನಲ್ ಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ದಿ ಇವರೇ ನೋಡಿ !!

ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ನಡೆದ "ಟಿಕೆಟ್ ಟು ಟಾಪ್ ಸಿಕ್ಸ್" ಟಾಸ್ಕ್ ಈಗ ಅಂತಿಮ ಹಂತಕ್ಕೆ ಬಂದಿದೆ. ಈ ಟಾಸ್ಕ್‌ನಲ್ಲಿ ಕಾವ್ಯ, ಧನುಷ್, ಅಶ್ವಿನಿ ಮತ್ತು ರಘು — ಈ ನಾಲ್ವರು ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಒಬ್ಬರು "ಟಿಕೆಟ್ ಟು ಫಿನಾಲೆ" ಪಡೆದು ನೇರವಾಗಿ ಫೈನಲ್‌ಗೆ ಪ್ರವೇಶಿಸಬೇಕಾಗಿದೆ. ಟಾಸ್ಕ್‌ನ ಸ್ವರೂಪ ಈ ಟಾಸ್ಕ್‌ನಲ್ಲಿ ಆಟಗಾರರು ಒಂದರ ಮೇಲೆ ಒಂದು ಕಡ್ಡಿಗಳನ್ನು ಜೋಡಿಸಿ ಏಣಿ ನಿರ್ಮಿಸಬೇಕು. ಆ ಏಣಿಯ ಮೂಲಕ...…

Keep Reading

ಮಹಿಳೆಯರು ಹೇಗೆ ಉಡುಪು ದರಿಸ ಬೇಕು ಎಂದು ಧರ್ಮ ಶಾಸ್ತ್ರದಲ್ಲಿ ಹೀಗೆ ಹೇಳಿದೆ !!ನಿಮಗೆ ಇಷ್ಟವಾದರೆ ಲೈಕ್ ಮಾಡಿ

ಮಹಿಳೆಯರು ಹೇಗೆ ಉಡುಪು ದರಿಸ ಬೇಕು ಎಂದು ಧರ್ಮ ಶಾಸ್ತ್ರದಲ್ಲಿ ಹೀಗೆ ಹೇಳಿದೆ !!ನಿಮಗೆ ಇಷ್ಟವಾದರೆ ಲೈಕ್ ಮಾಡಿ

ಭಗವದ್ಗೀತೆಯಲ್ಲಿ ಮಹಿಳೆಯರು “ಇಂತಹ ಬಟ್ಟೆ ಧರಿಸಬೇಕು” ಎಂದು ನೇರವಾಗಿ ಹೇಳಿರುವ ಶ್ಲೋಕವಿಲ್ಲ. ಆದರೆ ಧರ್ಮ, ಶೀಲ ಮತ್ತು ಸಾತ್ವಿಕ ಗುಣಗಳ ಆಧಾರದ ಮೇಲೆ ಜೀವನ ವಿಧಾನವನ್ನು ಸ್ಪಷ್ಟವಾಗಿ ಸೂಚಿಸಿದೆ. ಆ ಭಾವನೆಗಳ ಆಧಾರದ ಮೇಲೆ ಮಹಿಳೆಯರ ವೇಷಭೂಷಣಕ್ಕೆ ದೊರಕುವ ಸಂದೇಶ ಹೀಗಿದೆ. 1. ಶೀಲ ಮತ್ತು ಮರ್ಯಾದೆ ಭಗವದ್ಗೀತೆಯ ಪ್ರಕಾರ ಬಾಹ್ಯ ಅಲಂಕಾರಕ್ಕಿಂತ ಅಂತಃಶುದ್ಧಿಯೇ ಮುಖ್ಯ. ದೇಹದ ಪ್ರದರ್ಶನಕ್ಕಿಂತ ಶೀಲ ಸಂರಕ್ಷಣೆಯೇ ಪ್ರಧಾನ. ಸಾತ್ವಿಕ ಜೀವನವು...…

Keep Reading

30*40 ಸೈಟ್ ನಲ್ಲಿ ಮನೆ ಕಟ್ಟುವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ !! ಜನರು ಫುಲ್ ಕುಶ್

30*40 ಸೈಟ್ ನಲ್ಲಿ ಮನೆ ಕಟ್ಟುವರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ !! ಜನರು ಫುಲ್ ಕುಶ್

ಕರ್ನಾಟಕ ರಾಜ್ಯ ಸರ್ಕಾರದ ಹೊಸ ನಿಯಮ – ಸ್ವಂತ ಮನೆ ನಿರ್ಮಾಣಕ್ಕೆ ಗುಡ್ ನ್ಯೂಸ್ ಸ್ನೇಹಿತರೆ, ನಮಸ್ಕಾರ! ನೀವು ಸ್ವಂತ ಮನೆಯನ್ನ ನಿರ್ಮಾಣ ಮಾಡುತ್ತಿರುವವರಾದರೆ, ಕರ್ನಾಟಕ ರಾಜ್ಯ ಸರ್ಕಾರದಿಂದ ಬಹು ದೊಡ್ಡ ಗುಡ್ ನ್ಯೂಸ್ ಬಂದಿದೆ. 1200 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿ ಮನೆ ಕಟ್ಟುವವರಿಗೆ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮನೆ ಕಟ್ಟುವಾಗ ನೀರು ಮತ್ತು ವಿದ್ಯುತ್ ಸಂಪರ್ಕ ಅತ್ಯಗತ್ಯ. ಆದರೆ ಇದುವರೆಗೆ ಕರ್ನಾಟಕದಲ್ಲಿ ಈ...…

Keep Reading

ಹಳೆಯ ಬೈಕ್ ಕಾರು ಇದ್ದವರಿಗೆ ದೊಡ್ಡ ಶಾಕ್ ಕೊಟ್ಟ ಸರಕಾರ !! ಹೊಸ ರೂಲ್ಸ್ ಜಾರಿ ?

ಹಳೆಯ ಬೈಕ್ ಕಾರು ಇದ್ದವರಿಗೆ  ದೊಡ್ಡ ಶಾಕ್ ಕೊಟ್ಟ ಸರಕಾರ !! ಹೊಸ ರೂಲ್ಸ್ ಜಾರಿ ?

ಸ್ನೇಹಿತರೆ, ನಿಮ್ಮ ಮನೆಯಲ್ಲಿ ಬೈಕ್, ಕಾರ್ ಅಥವಾ ಯಾವುದೇ ರೀತಿಯ ಹಳೆಯ ವಾಹನ ಇದ್ದರೆ ಕೇಂದ್ರ ಸಾರಿಗೆ ಇಲಾಖೆಯ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಇತ್ತೀಚೆಗೆ ಹಳೆಯ ವಾಹನಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಹೊಸ ಆದೇಶವನ್ನು ಜಾರಿಗೆ ತಂದಿದ್ದು, ಈ ನಿಯಮವನ್ನು ಪಾಲಿಸದಿದ್ದರೆ ಆರ್ಟಿಓ ಇಲಾಖೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಹಳೆಯ ವಾಹನಗಳನ್ನು ಇಟ್ಟುಕೊಂಡಿರುವವರು ಕೆಲವರು 5, 6 ಅಥವಾ 10 ವರ್ಷಕ್ಕಿಂತ ಹಳೆಯ...…

Keep Reading

ಯುವತಿ ನಿಮ್ಮನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದಾರೆ ಎಂದರೆ !! ಈ 6 ಲಕ್ಷಣಗಳು ಅವಳು ತೋರಿಸುತ್ತಾಳೆ

ಯುವತಿ ನಿಮ್ಮನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದಾರೆ ಎಂದರೆ  !! ಈ 6 ಲಕ್ಷಣಗಳು ಅವಳು ತೋರಿಸುತ್ತಾಳೆ

ಪ್ರೀತಿ ಅಂದ್ರೆ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಅಷ್ಟೇ ಹೇಳುವುದಲ್ಲ. ಅದು ಕಣ್ಣುಗಳಲ್ಲಿ, ವರ್ತನೆಯಲ್ಲಿ, ಮಾತುಗಳಲ್ಲಿ ಮತ್ತು ಕಾಳಜಿಯಲ್ಲಿ ತೋರುತ್ತದೆ. ಯಾರಾದರೂ ಈ ಆರು ಲಕ್ಷಣಗಳನ್ನು ತೋರಿಸಿದರೆ, ಅವರ ಹೃದಯದಲ್ಲಿ ನಿಮಗೊಂದು ವಿಶೇಷ ಸ್ಥಾನವಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲನೆಯದಾಗಿ – ನಿಮ್ಮ ಸಂತೋಷ ಅವರಿಗೆ ಮುಖ್ಯವಾಗಿರುತ್ತದೆ.   ನಿಜವಾದ ಪ್ರೀತಿಸುವವರು ನಿಮ್ಮ ಸಂತೋಷಕ್ಕಾಗಿ ತಾವು ಮಾಡಬೇಕಾದ...…

Keep Reading

1 2 351
Go to Top