ಲೇಖಕರು

ADMIN

ನಿಮ್ಮನು ಪ್ರೀತಿಸುವ ಹುಡುಗ ಈ 4 ಸ್ಪಷ್ಟ ಸೂಚನೆ ಗಳನ್ನು ಕೊಡುತ್ತಾನೆ !! ಯುವತಿಯರು ನೋಡಿ

ನಿಮ್ಮನು ಪ್ರೀತಿಸುವ ಹುಡುಗ ಈ 4 ಸ್ಪಷ್ಟ ಸೂಚನೆ ಗಳನ್ನು ಕೊಡುತ್ತಾನೆ !! ಯುವತಿಯರು ನೋಡಿ

ಹುಡುಗನು ನಿಜವಾಗಿ ಪ್ರೀತಿಸುತ್ತಿದ್ದಾನೋ ಅಥವಾ ಕೇವಲ ಟೈಮ್ ಪಾಸ್ ಮಾಡುತ್ತಿದ್ದಾನೋ ಎಂದು ತಿಳಿಯುವುದು ಕೆಲವೊಮ್ಮೆ ಕಷ್ಟವಾಗಬಹುದು. ಆದರೆ ಅವನು ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಿದ್ದಾನೆ ಎಂಬುದಕ್ಕೆ ನಾಲ್ಕು ಸ್ಪಷ್ಟ ಗುರುತುಗಳನ್ನು ಗಮನಿಸಬಹುದು. ಮೊದಲನೆಯದಾಗಿ – ಗೌರವ. ಪ್ರೀತಿ ಅಂದ್ರೆ ಕೇವಲ "ನಾನು ನಿನ್ನನ್ನು ಪ್ರೀತಿಸುತ್ತೇನೆ" ಅನ್ನುವುದಲ್ಲ, ಅದು ಗೌರವದಿಂದ ತೋರುತ್ತದೆ. ಅವನು ನಿಮ್ಮ ಅಭಿಪ್ರಾಯ ಕೇಳುತ್ತಾನೆ, ನಿಮ್ಮ...…

Keep Reading

ನೀವು ಇಷ್ಟ ಪಡುವ ಯುವತಿ ನಿಮ್ಮನ್ನು ಪ್ರೀತಿಸ ಬೇಕಾದ್ರೆ !! ಈ ಆರು ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ !!

ನೀವು  ಇಷ್ಟ ಪಡುವ ಯುವತಿ  ನಿಮ್ಮನ್ನು ಪ್ರೀತಿಸ ಬೇಕಾದ್ರೆ  !!  ಈ  ಆರು ಸಿಂಪಲ್  ಟ್ರಿಕ್ಸ್ ಫಾಲೋ ಮಾಡಿ !!

ನೀವು ಯಾರನ್ನಾದರೂ ತುಂಬಾ ಇಷ್ಟಪಡುತ್ತಿದ್ದೀರಾ, ಆದರೆ ಅವರು ಕೂಡ ನಿಮ್ಮನ್ನು ಪ್ರೀತಿಸಬೇಕು ಅನ್ನೋ ಹಂಬಲ ಇದೆಯೇ? ಹಾಗಾದರೆ ನಿಮಗಾಗಿ ಇಲ್ಲಿವೆ ಕೆಲವು ಸಿಂಪಲ್ ಆದರೆ ಎಫೆಕ್ಟಿವ್ ಟಿಪ್ಸ್. ಇವುಗಳನ್ನು ಫಾಲೋ ಮಾಡಿದರೆ ನಿಮ್ಮ ಕ್ರಶ್ ಕೂಡ ನಿಮ್ಮ ಹತ್ತಿರ ಬರಬಹುದು. ಮೊದಲ ಸ್ಟೆಪ್ – ನೀವಾಗಿರಿ (Be Yourself). ಹಲವರು ಇಂಪ್ರೆಸ್ ಮಾಡಲು ತಮ್ಮ ನಿಜವಾದ ಸ್ವಭಾವ ಬಿಟ್ಟು ಡ್ರಾಮಾ ಮಾಡುತ್ತಾರೆ. ಆದರೆ ಇದು ಕೆಲ ದಿನ ಮಾತ್ರ ವರ್ಕ್ ಆಗುತ್ತದೆ. ಲಾಂಗ್...…

Keep Reading

ಗಿಲ್ಲಿನೆ ಗೆಲ್ಲೋದು ಕಪ್ ಫಿಕ್ಸ್ !! ಸೂಚನೆ ಕೊಟ್ರ ಕಿಚ್ಚ ಸುದೀಪ್?

ಗಿಲ್ಲಿನೆ ಗೆಲ್ಲೋದು ಕಪ್  ಫಿಕ್ಸ್ !! ಸೂಚನೆ ಕೊಟ್ರ ಕಿಚ್ಚ ಸುದೀಪ್?

ಬಿಗ್ ಬಾಸ್ ಕನ್ನಡ ಸೀಸನ್ 12 ತನ್ನ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ, ಕಿಚ್ಚ ಸುದೀಪ್ ಅವರ "ಕಿಚ್ಚನ ಚಪ್ಪಾಳೆ" ನಿರ್ಧಾರ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇಡೀ ಸೀಸನ್‌ ಉದ್ದಕ್ಕೂ ಮನೋರಂಜನೆಯ ಮೂಲಕ ವೀಕ್ಷಕರನ್ನು ಕಟ್ಟಿ ಹಾಕಿದ ಗಿಲ್ಲಿ ನಟನಿಗೆ ಈ ವಾರ ಚಪ್ಪಾಳೆ ಸಿಗದೆ, ಅದು ಧ್ರುವಂತ್ ಹಾಗೂ ಅಶ್ವಿನಿ ಅವರಿಗೆ ಸಿಕ್ಕಿರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ. ಗಿಲ್ಲಿ – ಮನೋರಂಜನೆಯ ಕಿಂಗ್ ಗಿಲ್ಲಿ ಪ್ರತಿ...…

Keep Reading

ಈ ಊರಲ್ಲಿ ಮದುವೆಯಾಗದ ನೂರಾರು ಹೆಣ್ಣು ಮಕ್ಕಳಿಗೆ ಹುಡುಗರೇ ಸಿಗ್ತಿಲ್ವಂತೆ! ಕಾರಣ ಕೇಳಿದರೆ ಶಾಕ್ ಆಗುತ್ತೀರಾ

ಈ ಊರಲ್ಲಿ ಮದುವೆಯಾಗದ ನೂರಾರು ಹೆಣ್ಣು ಮಕ್ಕಳಿಗೆ ಹುಡುಗರೇ ಸಿಗ್ತಿಲ್ವಂತೆ! ಕಾರಣ ಕೇಳಿದರೆ ಶಾಕ್ ಆಗುತ್ತೀರಾ

ಇತ್ತೀಚಿನ ದಿನಗಳಲ್ಲಿ ಮದುವೆಯಾಗೋಕೆ ಹುಡುಗಿಯರು ಸಿಗ್ತಿಲ್ಲ ಎಂಬ ಮಾತು ಸಾಮಾನ್ಯವಾಗಿ ಕೇಳುತ್ತಿದ್ದೇವೆ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮದುವೆಗೆ ಹೆಣ್ಣು ಸಿಗ್ತಿಲ್ಲ ಎಂದು ನೊಂದ ನೂರಾರು ಗಂಡು ಮಕ್ಕಳು ಹೇಳೋದನ್ನ ಕೇಳಿದ್ದೇವೆ. ಜೊತೆಗೆ ಮದುವೆಗೆ ಹುಡುಗಿ ಸಿಗಲಿ ಎಂದು ದೇವರಲ್ಲಿ ಹರಕೆ ಕಟ್ಟುತ್ತಿರುವುದು, ಪಾದಯಾತ್ರೆ ಮಾಡುತ್ತಿರುವುದು ಹೀಗೆ ನೂರಾರು ಪ್ರಸಂಗಗಳನ್ನು ನೋಡುತ್ತಿದ್ದೇವೆ. ಆದರೆ ಈ ಊರಲ್ಲಿ ಫುಲ್​ ವಿಚಿತ್ರ. ಇಲ್ಲಿ...…

Keep Reading

ರಾಶಿಕ ಎಲಿಮಿನೇಟ್ ಅದ ಮೇಲೆ !!ಸ್ವಂತ ನಿರ್ಧಾರದಿಂದ ನಾನು ಹೋಗ್ತೀನಿ ಎಂದು ಎಲಿಮಿನೇಟ್ ಆದ‌ ಸ್ಪರ್ಧಿ ಯಾರು ಗೊತ್ತಾ?

ರಾಶಿಕ ಎಲಿಮಿನೇಟ್ ಅದ ಮೇಲೆ  !!ಸ್ವಂತ ನಿರ್ಧಾರದಿಂದ ನಾನು ಹೋಗ್ತೀನಿ ಎಂದು ಎಲಿಮಿನೇಟ್ ಆದ‌ ಸ್ಪರ್ಧಿ ಯಾರು ಗೊತ್ತಾ?

ಹಲೋ ಫ್ರೆಂಡ್ಸ್, ಬಿಗ್ ಬಾಸ್ ಲೈವ್ ಅಪ್ಡೇಟ್ ನೀಡ್ತಾ ಇದೀನಿ. ಈ ಬಾರಿ ಸಂಡೇ ಎಪಿಸೋಡ್ ಬಗ್ಗೆ ಮಾಹಿತಿ ಹಂಚಿಕೊಳ್ಳ್ತೀನಿ. ನಾನು ಈಗಾಗಲೇ ಎಲಿಮಿನೇಷನ್ ಯಾರು ಆಗ್ತಾರೆ ಅಂತ ಹೇಳಿದ್ದೆ. ಹಾಗೆ ಸೇವಿಂಗ್ ಆರ್ಡರ್ ಹೇಗೆ ನಡೆಯುತ್ತೆ ಅಂತ ಕೂಡ ತಿಳಿಸಿದ್ದೆ. ಅದೇ ತರ, ರಾಶಿ ಅವರು ಎಲಿಮಿನೇಟ್ ಆಗ್ತಾರೆ ಅಂತ ಹೇಳಿದ್ದೆ. ಸಾಟರ್ಡೇ ಎಪಿಸೋಡ್‌ನಲ್ಲಿ ಅಶ್ವಿನಿ ಅವರು ಸೇವ್ ಆಗ್ತಾರೆ ಅಂತ ಹೇಳಿದ್ದೆ, ಅದು ಕೂಡ ಸರಿಯಾಗಿ ಆಯ್ತು. ಅಶ್ವಿನಿ ಅವರು ಸೇವ್ ಆಗಿರ್ತಾರಲ್ಲ...…

Keep Reading

ಈ ವಾರದ ಎಲೆಮಿನೇಷನ್ ನಲ್ಲಿ ಇವರೇ ಎಲೆಮಿನೇಟ್ ಆಗಿದ್ದು!! ಯಾರು ನೋಡಿ

ಈ ವಾರದ ಎಲೆಮಿನೇಷನ್ ನಲ್ಲಿ ಇವರೇ ಎಲೆಮಿನೇಟ್ ಆಗಿದ್ದು!! ಯಾರು ನೋಡಿ

ಹಾಯ್ ಹಲೋ ವೀಕ್ಷಕರೇ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತವಾಗಿದೆ ಹಾಗಾಗಿ ಈ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದು ಯಾರು ಮತ್ತು ಈ ವಾರದ ವೋಟಿಂಗ್ ನಲ್ಲಿ ಯಾರು ಟಾಪ್ ಅಲ್ಲಿ ಇದ್ದಾರೆ ಮತ್ತು ಯಾರು ಬಾಟಮ್ ಅಲ್ಲಿ ಇದ್ದಾರೆ ಮತ್ತು ಸುದೀಪ್ ಸರ್ ಅವರು ಈ ವಾರ ಯಾವ ಆರ್ಡರ್ ಮೇಲೆ ಸ್ಪರ್ಧಿಗಳನ್ನು ಸೇಫ್ ಮಾಡಿದ್ದಾರೆ ಎಂದು  ತಿಳಿಸಿಕೊಡುತ್ತೇನೆ   ವೀಕ್ಷಕರೇ ಮೊದಲಿಗೆ ನಾವು ಈ ವಾರದ ವೋಟಿಂಗ್ ನಲ್ಲಿ ಯಾರು ಟಾಪ್ ನಲ್ಲಿ ಇದ್ದಾರೆ ಎಂದು...…

Keep Reading

ಹುಡುಗಿಯರ ಹೃದಯ ಗೆಲ್ಲುವ ರಹಸ್ಯಗಳು ಇಲ್ಲಿವೆ ನೋಡಿ !! ಯುವಕರಿಗೆ ಮಾತ್ರ

ಹುಡುಗಿಯರ ಹೃದಯ ಗೆಲ್ಲುವ ರಹಸ್ಯಗಳು ಇಲ್ಲಿವೆ ನೋಡಿ !! ಯುವಕರಿಗೆ ಮಾತ್ರ

ಸ್ನೇಹಿತರೆ, ಹುಡುಗಿಯರು ಹುಡುಗರಲ್ಲಿ ಯಾವ ಗುಣಗಳನ್ನು ಗಮನಿಸುತ್ತಾರೆ ಗೊತ್ತಾ? ಕೆಲವು ಪ್ರಮುಖ ಅಂಶಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು. ಮೊದಲ ಅಂಶ ಆತ್ಮವಿಶ್ವಾಸ. ಹುಡುಗಿಯರು ಆತ್ಮವಿಶ್ವಾಸದಿಂದ ನಡೆದುಕೊಳ್ಳುವ ಹುಡುಗರನ್ನು ಹೆಚ್ಚು ಆಕರ್ಷಕವಾಗಿ ನೋಡುತ್ತಾರೆ. ಸ್ವಯಂ ಶಕ್ತಿ ಮೇಲೆ ನಂಬಿಕೆ ಇಟ್ಟು ಮಾತನಾಡುವ, ನಿರ್ಧಾರ ತೆಗೆದುಕೊಳ್ಳುವ ಹಾಗೂ ಆತ್ಮವಿಶ್ವಾಸದಿಂದ ನಡೆದುಕೊಳ್ಳುವ ವ್ಯಕ್ತಿಯತ್ತ ಅವರ ಮನಸ್ಸು ಬೇಗ...…

Keep Reading

ಸ್ವಂತ ಕಾರು ಮತ್ತು ಬೈಕ್ ಇದ್ದವರು ಮರೆಯದೆ ನೋಡಿ !! ಈ ನಿಯಮ ಪಾಲಿಸದೇ ಇದ್ದರೆ ನಿಮಗೆ ಬೀಳುತ್ತೆ ದಂಡ ?

ಸ್ವಂತ ಕಾರು ಮತ್ತು ಬೈಕ್ ಇದ್ದವರು ಮರೆಯದೆ ನೋಡಿ !! ಈ ನಿಯಮ ಪಾಲಿಸದೇ ಇದ್ದರೆ ನಿಮಗೆ ಬೀಳುತ್ತೆ ದಂಡ ?

ಸ್ನೇಹಿತರೆ, ನಮಸ್ಕಾರ. ನಿಮ್ಮ ಬಳಿ ಬೈಕ್ ಅಥವಾ ಕಾರು ಇದ್ದರೆ ಇನ್ನು ಮುಂದೆ ಹೊಸ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಈಗಿನಿಂದ ನೀವು ಇಷ್ಟ ಬಂದ ಕಡೆ ವಾಹನವನ್ನು ನಿಲ್ಲಿಸಲು ಅವಕಾಶ ಇರುವುದಿಲ್ಲ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದರೆ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ. ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿ ರಸ್ತೆಬದಿ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)...…

Keep Reading

ಟ್ರೋಫಿ ಗೆಲ್ಲ ಬೇಕಿದ್ದ ಪ್ರಬಲ ಸ್ಪರ್ದಿಯೇ ಮನೆಯಿಂದ ಔಟ್!!

ಟ್ರೋಫಿ ಗೆಲ್ಲ ಬೇಕಿದ್ದ ಪ್ರಬಲ ಸ್ಪರ್ದಿಯೇ ಮನೆಯಿಂದ ಔಟ್!!

ಬಿಗ್ ಬಾಸ್ 15ನೇ ವಾರದ ವೀಕೆಂಡ್ ಎಪಿಸೋಡ್ ಶೂಟಿಂಗ್ ಈಗ ಆರಂಭಗೊಂಡಿದೆ. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು ಗಿಲ್ಲಿ, ಅಶ್ವಿನಿ ಗೌಡ, ರಕ್ಷಿತ, ಧ್ರುವಂತ್, ಕಾವ್ಯ, ರಾಶಿಕ ಹಾಗೂ ರಘು. ಈ ಏಳು ಸ್ಪರ್ಧಿಗಳಲ್ಲಿ ಮೊದಲನೆಯದಾಗಿ ಸೇಫ್ ಆಗಿರುವವರು ಅಶ್ವಿನಿ ಗೌಡ. ಈ ಸೀಸನ್‌ನ ಕೊನೆಯ ಕಿಚನ್ ಚಪ್ಪಾಳೆ ಅಶ್ವಿನಿ ಹಾಗೂ ಧ್ರುವಂತ ಅವರಿಗೆ ಸಿಕ್ಕಿದೆ. ಉಳಿದ ಸ್ಪರ್ಧಿಗಳಲ್ಲಿ ಗಿಲ್ಲಿ, ಕಾವ್ಯ, ರಾಶಿಕ, ರಘು, ರಕ್ಷಿತ ಹಾಗೂ ಧ್ರುವಂತ್ ಇನ್ನೂ...…

Keep Reading

ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್ ?

ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್   ?

ವೀಕ್ಷಕರೇ ಬಿಗ್ ಬಾಸ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು ಪ್ರೇಕ್ಷಕರಿಗಂತೂ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ಗಳನ್ನ ಕೊಡ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಂತೂ ದಿನಕ್ಕೊಂದು ಗಾಸಿಪ್ ಗಳು ಹರಿದಾಡ್ತಿದ್ದು. ಇದೀಗ ಬಿಗ್ ಬಾಸ್ ಮನೆಯಿಂದ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಕಾವ್ಯ ಅವರು ಎಲಿಮಿನೇಟ್ ಆಗಿದ್ದಾರೆ ಅನ್ನುವ ಸುದ್ದಿಗಳು ಹರಿದಾಡ್ತಿದೆ. ಆದರೆ ವೀಕ್ಷಕರೇ ನಿಜವಾಗಲೂ ಬಿಗ್ ಬಾಸ್ ಕನ್ನಡ ಸೀಸನ್ 12 ನ...…

Keep Reading

1 2 352
Go to Top