ಬಿಗ್ಬಾಸ್ 12 ಶೋ ಗೆ ಸಂಕಷ್ಟ; ನಟ ಸುದೀಪ್ ವಿರುದ್ಧ ದೂರು ದಾಖಲು ಕೊಟ್ಟಿದ್ದು ಯಾರು ನೋಡಿ ?
ಬಿಗ್ಬಾಸ್ ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ಬಿಗ್ಬಾಸ್ ಕಾರ್ಯಕ್ರಮದಲ್ಲಿ ನಟ ಸುದೀಪ್ ಬಳಸಿದ ಪದಗಳ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದೆ. ಶೋನಲ್ಲಿ ರಣಹದ್ದುಗಳ ಕುರಿತು ಅವರು ಮಾಡಿದ ಹೇಳಿಕೆ ಪಕ್ಷಿಪ್ರೇಮಿಗಳು ಹಾಗೂ ಸಂರಕ್ಷಣಾ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಆಕ್ಷೇಪಾರ್ಹ ಪದ ಬಳಕೆ ಸುದೀಪ್ ರಣಹದ್ದುಗಳ ಬಗ್ಗೆ ಮಾತನಾಡುವಾಗ, ಅವು "ಹೊಂಚು ಹಾಕಿ ಸರಿಯಾದ ಸಮಯದಲ್ಲಿ ಹಿಡಿಯುತ್ತವೆ" ಎಂಬ ಹೇಳಿಕೆಯನ್ನು ನೀಡಿದರು. ಈ...…