ಲೇಖಕರು

ADMIN

ಡಾ. ವಿಷ್ಣುವರ್ಧನ್ ಸಮಾಧಿ ವಿವಾದ: ವಿಜಯ್ ರಾಘವೇಂದ್ರ ಪ್ರತಿಕ್ರಿಯೆ,

ಡಾ. ವಿಷ್ಣುವರ್ಧನ್ ಸಮಾಧಿ ವಿವಾದ: ವಿಜಯ್ ರಾಘವೇಂದ್ರ ಪ್ರತಿಕ್ರಿಯೆ,

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋ ರಾತ್ರಿ ತೆರವು ಮಾಡಿರುವ ಘಟನೆ ಚಿತ್ರರಂಗದಲ್ಲಿ ಭಾರೀ ಬೇಸರವನ್ನುಂಟುಮಾಡಿದೆ. ಈ ಕುರಿತು ನಟ ವಿಜಯ್ ರಾಘವೇಂದ್ರ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. "ಇದು ಈಗಾಗಲೇ ಆಗಿದೆ, ಆದರೆ ಇನ್ನು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಜವಾಬ್ದಾರಿ ಹೊತ್ತಿರುವವರು ಹಾಗೂ ಒಳ್ಳೆಯ ಮನಸ್ಸುಳ್ಳವರು ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. ವಿಷ್ಣುವರ್ಧನ್...…

Keep Reading

ದೇಶದಾದ್ಯಂತ ತಾಪಮಾನ ಕುಸಿತ !! ಆರೋಗ್ಯ ಇಲಾಖೆ ಖಡಕ್ ಎಚ್ಚರ

ದೇಶದಾದ್ಯಂತ ತಾಪಮಾನ ಕುಸಿತ !! ಆರೋಗ್ಯ ಇಲಾಖೆ ಖಡಕ್ ಎಚ್ಚರ

ನಾಳೆಯಿಂದ ಆಗಸ್ಟ್ 22, 2025ರವರೆಗೆ ಹವಾಮಾನವು ಕಳೆದ ವರ್ಷಕ್ಕಿಂತ ಹೆಚ್ಚು ತಂಪಾಗಿರಲಿದೆ. ಈ ವಿಶೇಷ ಹವಾಮಾನಿಕ ಘಟನೆಗೆ "ಅಲ್ಪೆಲಿಯನ್" (Alphelion) ಎಂಬ ಹೆಸರು ನೀಡಲಾಗಿದೆ. ಇದು ನಾಳೆ ಬೆಳಿಗ್ಗೆ 5:00 ರಿಂದ 7:00 ಗಂಟೆಯ ನಡುವೆ ಆರಂಭವಾಗಲಿದೆ. ಈ ಅವಧಿಯಲ್ಲಿ ನಾವು ಕೇವಲ ತಂಪು ಹವಾಮಾನವನ್ನು ನೋಡುವುದಲ್ಲ, ಅದರ ಪರಿಣಾಮಗಳನ್ನು ನೇರವಾಗಿ ಅನುಭವಿಸಬೇಕಾಗುತ್ತದೆ. ಅಲ್ಪೆಲಿಯನ್ ಅವಧಿಯಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಿರುವುದರಿಂದ ದೇಹದ ನೋವು, ಗಂಟಲು...…

Keep Reading

ಕಿಚ್ಚ ಸುದೀಪ್ ದರ್ಶನ್ ಜೈಲಿಗೆ ಹೋಗಿದ್ದರ ಬಗ್ಗೆ ಶಾಕಿಂಗ್ ಹೇಳಿಕೆ !!

ಕಿಚ್ಚ ಸುದೀಪ್  ದರ್ಶನ್ ಜೈಲಿಗೆ ಹೋಗಿದ್ದರ ಬಗ್ಗೆ ಶಾಕಿಂಗ್ ಹೇಳಿಕೆ !!

ನಟ ದರ್ಶನ್ ಅವರು ಜಾಮೀನು ಅರ್ಜಿ ವಜಾಗೊಂಡ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಸೇರಿರುವುದು ಕನ್ನಡ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಅವರ ಪುತ್ರ ವಿನೀಶ್ ಅವರ ಸ್ಥಿತಿಯೂ ಗಮನ ಸೆಳೆಯುತ್ತಿದೆ. ತಂದೆಯ ಬಂಧನದಿಂದಾಗಿ ಶಾಲೆಗೆ ಹೋಗದೆ, ಮನಸ್ಸು ಮಂಕಾಗಿರುವ ವಿನೀಶ್, ಜೈಲಿನಲ್ಲಿ ಕೈದಿಗಳ ಉಡುಪಿನಲ್ಲಿ ತಂದೆಯನ್ನು ನೋಡಿ ಕಣ್ಣೀರು ಹಾಕಿದ್ದಾನೆ. ಈ ಭಾವನಾತ್ಮಕ ಕ್ಷಣಗಳು ಅಭಿಮಾನಿಗಳ ಮನಸ್ಸನ್ನು ತಟ್ಟಿವೆ. ಇದೀಗ...…

Keep Reading

ರಾಜ್ಯದ ಮಹಿಳೆಯರಿಗೆ ಸಂತಸದ ಸುದ್ದಿ! ಈ ದಿನ ಗೃಹ ಲಕ್ಷ್ಮಿ ಹಣ ಬಿಡುಗಡೆ ಫಿಕ್ಸ್ !!

ರಾಜ್ಯದ ಮಹಿಳೆಯರಿಗೆ ಸಂತಸದ ಸುದ್ದಿ! ಈ ದಿನ ಗೃಹ ಲಕ್ಷ್ಮಿ ಹಣ ಬಿಡುಗಡೆ ಫಿಕ್ಸ್ !!

ಈ ಯೋಜನೆಯು ರಾಜ್ಯದ ಆರ್ಥಿಕವಾಗಿ ದುರ್ಬಲ ಮಹಿಳೆಯರಿಗೆ ತಿಂಗಳು ಮೇಲೆ ತಿಂಗಳು ಆರ್ಥಿಕ ಸಹಾಯವನ್ನು ನೀಡುವ ಉದ್ದೇಶದಿಂದ ರೂಪುಗೊಂಡಿದೆ. ಈವರೆಗೆ 1.23 ಕೋಟಿ ಫಲಾನುಭವಿಗಳಿಗೆ ₹47,400 ಕೋಟಿ ರೂ.ಗಳಷ್ಟು ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಯೋಜನೆಯ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವವನ್ನು ಸ್ಪಷ್ಟಪಡಿಸುತ್ತದೆ. ಸಚಿವೆಯವರ ಪ್ರಕಾರ, ಈ ಯೋಜನೆಯು ಮಹಿಳೆಯರ ಆರ್ಥಿಕ ಸ್ಥಿತಿಗೆ ಬಲ ನೀಡುವ ಜೊತೆಗೆ ಕುಟುಂಬದ ನಿರ್ವಹಣೆಯಲ್ಲಿ ಅವರ ಪಾತ್ರವನ್ನು...…

Keep Reading

ರಾಜ್ಯದ ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್ ನ್ಯೂಸ್ !! ಮನೆ ಕಟ್ಟಿಸಲು ₹2.50 ಲಕ್ಷ ಹಣ ! ಪಡೆಯುವುದು ಹೇಗೆ ನೋಡಿ !

ರಾಜ್ಯದ ಮಧ್ಯಮ ವರ್ಗದವರಿಗೆ ಭರ್ಜರಿ ಗುಡ್ ನ್ಯೂಸ್ !! ಮನೆ ಕಟ್ಟಿಸಲು ₹2.50 ಲಕ್ಷ ಹಣ ! ಪಡೆಯುವುದು ಹೇಗೆ ನೋಡಿ !

ಪಿಎಂ ಆವಾಸ್ ಯೋಜನೆ – ನಗರ 2.0 (PMAY-U) ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಮುಖ ವಸತಿ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ 2025ರ ವೇಳೆಗೆ 1 ಕೋಟಿ ನಗರ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸುವುದು. ಯೋಜನೆಯಡಿಯಲ್ಲಿ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ₹2.50 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ, ಇದು ಮನೆ ನಿರ್ಮಾಣ ಅಥವಾ ಖರೀದಿಗೆ ಉಪಯೋಗಿಸಬಹುದು. ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗ (EWS), ಕಡಿಮೆ ಆದಾಯ ಗುಂಪು (LIG), ಮತ್ತು ಮಧ್ಯಮ ಆದಾಯ ಗುಂಪು...…

Keep Reading

ಬೈಕ್ ಮತ್ತು ಕಾರು ಇದ್ದವರಿಗೆ ಹೊಸ ರೂಲ್ಸ್ !! ಈ ಕೆಲಸ ಮಾಡಿಲ್ಲ ಅಂದ್ರೆ ಬೀಳುತ್ತೆ ಬಾರಿ ದಂಡ!!

ಬೈಕ್ ಮತ್ತು ಕಾರು ಇದ್ದವರಿಗೆ ಹೊಸ ರೂಲ್ಸ್ !! ಈ ಕೆಲಸ ಮಾಡಿಲ್ಲ ಅಂದ್ರೆ ಬೀಳುತ್ತೆ ಬಾರಿ ದಂಡ!!

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH)ವು ಎಲ್ಲಾ ವಾಹನ ಮಾಲೀಕರು ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ತಮ್ಮ ಮೊಬೈಲ್ ನಂಬರ್ ಅನ್ನು ವಾಹನ ದಾಖಲೆಗಳು ಅಥವಾ ಲೈಸೆನ್ಸ್‌ಗೆ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಘೋಷಿಸಿದೆ. ಈ ಹೊಸ ನಿಯಮವು ದೇಶದ ಎಲ್ಲಾ ರಾಜ್ಯಗಳಿಗೆ ಅನ್ವಯವಾಗುತ್ತದೆ. ಇದರ ಉದ್ದೇಶ ಪಾರದರ್ಶಕತೆ, ಸುಗಮ ಸಂವಹನ ಮತ್ತು ಡಿಜಿಟಲ್ ದಾಖಲೆ ನಿರ್ವಹಣೆಯನ್ನು ಸುಧಾರಿಸುವುದು. ಈಗಾಗಲೇ ಮಾರ್ಗಸೂಚಿಗಳನ್ನು...…

Keep Reading

ಚಿನ್ನ ಖರೀದಿದಾರರಿಗೆ ಸಂತಸದ ಸುದ್ದಿ !! ಸತತ 5 ದಿನಗಳಿಂದ ಬಾರಿ ಇಳಿಕೆ !!

ಚಿನ್ನ ಖರೀದಿದಾರರಿಗೆ ಸಂತಸದ ಸುದ್ದಿ !! ಸತತ 5 ದಿನಗಳಿಂದ ಬಾರಿ ಇಳಿಕೆ !!

ವಿಶ್ವದ ವಿವಿಧ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟುಗಳು ಕಡಿಮೆಯಾಗುತ್ತಿದ್ದು, ವಿವಿಧ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ. ಇದರಿಂದ ಚಿನ್ನದ ಮೇಲಿನ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆಆದ್ದರಿಂದ ಮುಂಚಿತವಾಗಿ ಬಂಗಾರ ಖರೀದಿಸುವುದು ಒಳ್ಳೆಯದು. ಚಿನ್ನವಷ್ಟೇ ಅಲ್ಲ ಜನರು ಬೆಳ್ಳಿಯ ಮೇಲೂ ಹೆಚ್ಚಿನ ಹೂಡಿಕೆಗೆ ತೊಡಗಿದ್ದಾರೆ. ಇದು ಕೂಡ ಮುಂದೆ ಲಾಭವನ್ನು ನೀಡುತ್ತದೆ.   ಆಗಸ್ಟ್ 9 ರಿಂದ ಚಿನ್ನದ ಬೆಲೆ ನಿರಂತರವಾಗಿ...…

Keep Reading

ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು!! ಅಸಲಿಗೆ ಆಗಿದ್ದೇನು ನೋಡಿ?

ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು!!  ಅಸಲಿಗೆ ಆಗಿದ್ದೇನು ನೋಡಿ?

ಸ್ಯಾಂಡಲ್ವುಡ್ ನಟ ಅಜಯ್ ರಾವ್ ಅವರ ವೈಯಕ್ತಿಕ ಜೀವನದಲ್ಲಿ ಗಂಭೀರ ಬದಲಾವಣೆಗಳು ಸಂಭವಿಸುತ್ತಿವೆ. 2014ರಲ್ಲಿ ಸ್ವಪ್ನಾ ರಾವ್ ಅವರೊಂದಿಗೆ ವಿವಾಹವಾಗಿದ್ದ ಅಜಯ್, ಈಗ 10 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನದ ಹಾದಿಯಲ್ಲಿ ಸಾಗುತ್ತಿದ್ದಾರೆ. ಈ ದಂಪತಿ ಈಗ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಅವರ ಸಂಬಂಧದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿದೆ. ಈ ವಿಚಾರವು ಅಭಿಮಾನಿಗಳಲ್ಲಿ ಆಶ್ಚರ್ಯ ಮತ್ತು ಚರ್ಚೆಗೆ ಕಾರಣವಾಗಿದೆ. ಇದಕ್ಕೂ ಹೆಚ್ಚು ಗಂಭೀರವಾದ...…

Keep Reading

ವಿವಾಹಿತ ಪುರುಷರಿಗೆ ಕಾನೂನು ಬದಲಾವಣೆ! ಸುಪ್ರೀಂ ಕೋರ್ಟ್ ಹೊಸ ಆದೇಶ!!

ವಿವಾಹಿತ ಪುರುಷರಿಗೆ ಕಾನೂನು ಬದಲಾವಣೆ! ಸುಪ್ರೀಂ ಕೋರ್ಟ್ ಹೊಸ ಆದೇಶ!!

ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ತೀರ್ಪಿನ ಪ್ರಕಾರ, ವಿವಾಹಿತ ಮಹಿಳೆ ಗರ್ಭಧಾರಣೆ ಮಾಡಿದ ಮಗುವಿಗೆ, ಆಕೆಯ ಗಂಡನೇ ಕಾನೂನುಬದ್ಧ ತಂದೆ ಎಂದು ಪರಿಗಣಿಸಲಾಗುತ್ತದೆ — ಗರ್ಭಧಾರಣೆಗೆ ಕಾರಣವಾದ ವ್ಯಕ್ತಿ ಯಾರು ಎಂಬುದಕ್ಕಿಂತ, ವಿವಾಹದ ಸ್ಥಿತಿ ಮತ್ತು ಪತಿಯು ಪತ್ನಿಗೆ "access" ಹೊಂದಿದ್ದಾರೆಯೇ ಎಂಬುದೇ ಮುಖ್ಯ ಅಂಶ. ಈ ತೀರ್ಪು ಭಾರತೀಯ ಸಾಕ್ಷ್ಯಾಧಾರ ಕಾಯ್ದೆಯ ಸೆಕ್ಷನ್ 112 ಆಧಾರದ ಮೇಲೆ...…

Keep Reading

ದರ್ಶನ್ ಜೈಲಿಗೆ ಹೋಗುವ ಮುನ್ನ ಮಗನನ್ನು ತಬ್ಬಿಕೊಂಡು ಹೇಳಿದ್ದೇನು ಗೊತ್ತಾ !!ಕಣ್ಣೀರಿಟ್ಟ ಮಗ

ದರ್ಶನ್ ಜೈಲಿಗೆ ಹೋಗುವ ಮುನ್ನ ಮಗನನ್ನು ತಬ್ಬಿಕೊಂಡು ಹೇಳಿದ್ದೇನು ಗೊತ್ತಾ !!ಕಣ್ಣೀರಿಟ್ಟ ಮಗ

ನಟ ದರ್ಶನ್ ಪೊಲೀಸ್ ಸ್ಟೇಷನ್ಗೆ ಹೋಗುವ ಮುನ್ನ ಕದ್ದು ಮುಚ್ಚಿ ಮನೆಯ ಹಿಂದಿನ ಬಾಗಿಲಿನಿಂದ ಬಂದು ಮಗನಿಗೆ ಹೇಳಿದ್ದೇನು ದರ್ಶನ್ ಮಗನನ್ನ ಭೇಟಿ ಮಾಡಿ ಕಣ್ಣೀರು ಹಾಕಿದ್ದೇಕೆ ಅದರ ಸಂಪೂರ್ಣವಾಗಿ ನೋಡೋಣ ಬನ್ನಿ ನಟ ಧನ್ವೀರ್ ಅವರು ದರ್ಶನ್ ಫ್ಯಾಮಿಲಿಯನ್ನ ನೋಡಬೇಕು ಮಗನನ್ನ ನೋಡಬೇಕು ಅಂತಿದ್ದಾರೆ ಹೀಗಾಗಿ ಫ್ಯಾಮಿಲಿನ ಮೀಟ್ ಮಾಡೋಕೆ ಸಮಯ ಕೊಡಿ ಎಂದು ಪೊಲೀಸರ ಬಳಿ ಕೇಳಿದ್ದರು ಆದರೆ ಪೊಲೀಸರು ಸುಪ್ರೀಂ ಕೋರ್ಟ್ ಆದೇಶ ಇದೆ ಕೂಡಲೇ ಬಂದಿಸಬೇಕು ಎಂದು...…

Keep Reading

Go to Top