ಲೇಖಕರು

ADMIN

ಈ ದಿನಾಂಕಗಳಲ್ಲಿ ಹುಟ್ಟಿದವರು ಈ ವಯಸ್ಸಿನಲ್ಲಿ ಶ್ರೀಮತಿ ಆಗಲಿದ್ದಾರೆ ! ನಿಮ್ಮ ದಿನಾಂಕ ಕೊಡ ಇದೆಯಾ ?

ಈ ದಿನಾಂಕಗಳಲ್ಲಿ ಹುಟ್ಟಿದವರು ಈ ವಯಸ್ಸಿನಲ್ಲಿ ಶ್ರೀಮತಿ ಆಗಲಿದ್ದಾರೆ ! ನಿಮ್ಮ ದಿನಾಂಕ ಕೊಡ ಇದೆಯಾ ?

ಜ್ಯೋತಿಷ್ಯದ ಪ್ರಕಾರ, ಜನ್ಮ ತಾರೀಖಿನ ಆಧಾರದ ಮೇಲೆ ವ್ಯಕ್ತಿಯ ಧನವಂತಿಕೆಯ ಬಗ್ಗೆ ಹೇಳಿಕೆ ನೀಡುವುದು ಸಾಮಾನ್ಯ. ಯಾವುದೇ ಒಂದು ಸಂಖ್ಯೆಯಾದರೆ, ಆ ವ್ಯಕ್ತಿ ಆ ಸಂಖ್ಯೆಯ ಅಡಿಯಲ್ಲಿ ಬರುವ ಜನ್ಮಾಂಕವನ್ನು ಹೊಂದಿರುತ್ತಾರೆ. ಈ ಸಂಖ್ಯೆಗೆ ಸಂಬಂಧಿಸಿದಂತೆ, ಯಶಸ್ಸು, ಶ್ರೀಮಂತಿಕೆ, ಮತ್ತು ಪ್ರಗತಿ ಕೆಲವು ಸಾಮಾನ್ಯ ವಯಸ್ಸಿನ ಗಡಿಯಾರಗಳಿಗೆ ಬಂದು ತಾಕುತ್ತವೆ. ಅಂಶೆ 1, 10, 19, 28 (ಅಂದರೆ '1' ಸಂಖ್ಯೆಗೆ ಹೊಂದಿಕೆ). 1 ಅಂಕೆಯ ಜನರು ಸಾಮಾನ್ಯವಾಗಿ ಸೂರ್ಯನ...…

Keep Reading

ಪ್ರೀತಿಯಲ್ಲಿ ಯಾರು ಕೊಡ ಈ ಮೂರು ತಪ್ಪುಗಳನ್ನು ಮಾಡಬಾರದು! ಆ ತಪ್ಪುಗಳು ಏನೇನು ಗೊತ್ತಾ?

ಪ್ರೀತಿಯಲ್ಲಿ ಯಾರು ಕೊಡ ಈ ಮೂರು ತಪ್ಪುಗಳನ್ನು ಮಾಡಬಾರದು! ಆ ತಪ್ಪುಗಳು ಏನೇನು ಗೊತ್ತಾ?

ಹುಡುಗ ಹುಡುಗಿಯರಲ್ಲಿ ಮೂಡುವ ಪ್ರೀತಿ ಹಲವಾರು ಹಂತಗಳಲ್ಲಿ ಸಾಗುತ್ತದೆ. ಸಾಮಾನ್ಯವಾಗಿ, ಇದು ಸ್ನೇಹದಿಂದ ಪ್ರಾರಂಭವಾಗುತ್ತದೆ. ಸ್ನೇಹದ ಸಂದರ್ಭದಲ್ಲಿ, ಇಬ್ಬರೂ ಒಂದಿಬ್ಬರನ್ನೂ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಹಂತಹಂತವಾಗಿ, ತಮ್ಮ ಆಸಕ್ತಿಗಳು, ಅಭಿರುಚಿಗಳು, ಹಾಗೂ ಜೀವನದ ದೃಷ್ಟಿಕೋಣಗಳು ಹಂಚಿಕೊಳ್ಳುತ್ತಾರೆ. ಅರ್ಥಪೂರ್ಣ ಸಂಭಾಷಣೆಗಳು, ಒಟ್ಟಿಗೆ ಕಳೆಯುವ ಸಮಯ, ಒಬ್ಬರಿಗೊಬ್ಬರು ನೆರವಾಗುವ ಕೆಲಸಗಳು ಹಾಗೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ...…

Keep Reading

ಈ ಎಂಟು ರಾಶಿಗಳಿಗೆ 30 ವರ್ಷಗಳ ಬಳಿಕ ರಾಜಯೋಗ ಸಿಗಲಿದೆ! ಯಾವೆಲ್ಲ ಎಂಟು ರಾಶಿಗಳು ಗೊತ್ತಾ?

ಈ ಎಂಟು ರಾಶಿಗಳಿಗೆ 30 ವರ್ಷಗಳ ಬಳಿಕ ರಾಜಯೋಗ ಸಿಗಲಿದೆ! ಯಾವೆಲ್ಲ ಎಂಟು ರಾಶಿಗಳು ಗೊತ್ತಾ?

ಗಜಲಕ್ಷ್ಮಿ ರಾಜಯೋಗವು ಜ್ಯೋತಿಷ್ಯಶಾಸ್ತ್ರದಲ್ಲಿ ಅತ್ಯಂತ ಶುಭಯೋಗವಾಗಿದೆ. ಈ ಯೋಗವು ದೊರೆತವರಿಗೆ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಸತ್ಕಾರಗಳನ್ನು ನೀಡುತ್ತದೆ. ಈ ಯೋಗವು ಸಿದ್ಧವಾಗಲು ಕೆಲವು ವಿಶೇಷ ಗ್ರಹಸ್ಥಿತಿಗಳು ಅಗತ್ಯವಿದ್ದು, ಅವು ಸಿದ್ದಿಸಿದಾಗ ವ್ಯಕ್ತಿಗೆ ಅನೇಕ ಫಲಿತಾಂಶಗಳು ದೊರೆಯುತ್ತವೆ. ಚಂದ್ರ ಮತ್ತು ಗುರುನ ಗ್ರಹ ಸಿದ್ಧಾಂತಿ.ಚಂದ್ರ ಮತ್ತು ಗುರು (ಬೃಹಸ್ಪತಿ) ಒಟ್ಟಾಗಿ ಒಳ್ಳೆಯ ಸ್ಥಿತಿಯಲ್ಲಿದ್ದರೆ ಅಥವಾ ಪರಸ್ಪರ ಸಪ್ತಮ...…

Keep Reading

ಅನೈತಿಕ ಸಂಬಂಧ ಗಳಿಂದ ಹೊರ ಬರಲು ಇಲ್ಲಿದೆ ಸಣ್ಣ ಟಿಪ್ಸ್! ಯಾವೆಲ್ಲ ಗೊತ್ತಾ?

ಅನೈತಿಕ ಸಂಬಂಧ ಗಳಿಂದ  ಹೊರ ಬರಲು ಇಲ್ಲಿದೆ ಸಣ್ಣ ಟಿಪ್ಸ್! ಯಾವೆಲ್ಲ ಗೊತ್ತಾ?

ಅನೈತಿಕ ಸಂಬಂದ ಎಂದರೆ ನೈತಿಕ ಅಥವಾ ಸಾಮಾಜಿಕ ಮಾನ್ಯತೆಗಳಿಗೆ ವಿರುದ್ಧವಾದ ಸಂಬಂಧ ಎಂದು ಹೇಳಬಹುದು. ಇನ್ನೂ ಸಾಮಾನ್ಯವಾಗಿ ಇದು ವೈವಾಹಿಕ ನಿಷ್ಠೆಯ ಉಲ್ಲಂಘನೆಯಾಗಿರುತ್ತದೆ, ಆದ್ರೆ ಇದು ಕಾನೂನಿನ ಅಡಿಯಲ್ಲಿ ಅಕ್ರಮ ಅಲ್ಲ ಎಂದು ಗುರುತಿಸಿಕೊಂಡಿದೆ. ಹೌದು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 497ವು 2018 ರಲ್ಲಿ ಸುಪ್ರೀಂ ಕೋರ್ಟ್‍‍ದ್ವ ಅಸಂವೇಧಾನಿಕ ಎಂದು ಘೋಷಿಸಲಾಯಿತು.  ಸೆಕ್ಷನ್ 497ವು ಕೇವಲ ಪುರುಷನನ್ನೇ ಅಪರಾಧಿಯಾಗಿ ಪರಿಗಣಿಸುತ್ತಿತ್ತು...…

Keep Reading

ಡಾಕ್ಟರ್ ಹಯಗ್ರೀವ ಮಾರುತಿ ಆಸ್ಪತ್ರೆಯಲ್ಲಿ ಉಚಿತ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುವುದು! ಈ ಆಸ್ಪತ್ರೆ ಎಲ್ಲಿದೆ ಗೊತ್ತಾ?

ಡಾಕ್ಟರ್ ಹಯಗ್ರೀವ ಮಾರುತಿ  ಆಸ್ಪತ್ರೆಯಲ್ಲಿ ಉಚಿತ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುವುದು! ಈ ಆಸ್ಪತ್ರೆ ಎಲ್ಲಿದೆ ಗೊತ್ತಾ?

ವೈದ್ಯಕೀಯ ಸೇವೆ ಎಂದರೆ ಆರೋಗ್ಯಸೇವೆಗಳು, ರೋಗಗಳ ಚಿಕಿತ್ಸಾ ಮಾರ್ಗಗಳು ಹಾಗೂ ಆರೋಗ್ಯ ಸಲಹೆಗಳು ಮೂಲವಾದ ವೈದ್ಯಕೀಯ ಕ್ಷೇತ್ರದಲ್ಲಿ ಒದಗಿಬರುವ ಸೇವೆಗಳ ಮೊತ್ತವನ್ನು ಸೂಚಿಸುತ್ತದೆ. ಈ ಸೇವೆಗಳು ಡಾಕ್ಟರುಗಳ ಸಹಾಯದಿಂದ, ಔಷಧಿಗಳ ಮೂಲಕ, ಸಂಶೋಧನಾ ಮೂಲಕ, ಚಿಕಿತ್ಸಾ ಪದ್ಧತಿಗಳ ಮೂಲಕ ನೀಡಲ್ಪಡುತ್ತವೆ. ಇವುಗಳಲ್ಲಿ ಹೆಚ್ಚಿನವುಗಳು ರೋಗಿಗಳ ವ್ಯಕ್ತಿಗತ ಸ್ವಸ್ಥತೆಗಾಗಿ ನೀಡಲ್ಪಡುವ ಚಿಕಿತ್ಸಾ ಸೇವೆಗಳು ಮತ್ತು ಸಲಹೆಗಳು ಆಗಿವೆ. ಉದಾಹರಣೆಗೆ, ವ್ಯಕ್ತಿಗತ...…

Keep Reading

ದೆಹಲಿ ಮೆಟ್ರೋ ದಲ್ಲಿ ಯುವತಿಯ ಬೆಲ್ಲಿ ಡ್ಯಾನ್ಸ್; ನಿನಗೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು

ದೆಹಲಿ ಮೆಟ್ರೋ ದಲ್ಲಿ ಯುವತಿಯ ಬೆಲ್ಲಿ ಡ್ಯಾನ್ಸ್;  ನಿನಗೆ ನಾಚಿಕೆ ಅಗಲವ್ವ ಎಂದ ನೆಟ್ಟಿಗರು

ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ. ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು...…

Keep Reading

ಕಾಮ ಅನ್ನೊದು ಲಾಗಮು ಇಲ್ಲದ ಕುದುರೆ ಏರಿದಂತೆ ಎಂದು ಏಕೆ ಹೇಳುತ್ತಾರೆ..? ವಿಡಿಯೋ..;;

ಕಾಮ ಅನ್ನೊದು ಲಾಗಮು ಇಲ್ಲದ ಕುದುರೆ ಏರಿದಂತೆ ಎಂದು ಏಕೆ ಹೇಳುತ್ತಾರೆ..? ವಿಡಿಯೋ..;;

ಹೌದು ಈ ಕಾ+ಮ ಅನ್ನುವುದು ಯಾರನ್ನು ಬಿಟ್ಟಿಲ್ಲ,, ಒಂದು ಬಾರಿ ಕಾ++ಮಾ ಅನ್ನೋದು ತಲೆಗೆ ಏರಿದರೆ ಮುಗೀತು ಕಥೆ, ಅವರು ಮಾಡುತ್ತಿರುವುದು ಸರಿಯಾ ತಪ್ಪ ಎನ್ನುವ ಯಾವ ವಿಚಾರಗಳು ಕೂಡ ಅವರ ಗಮನಕ್ಕೆ ಬರುವುದಿಲ್ಲ. ಇದರಲ್ಲಿ ಒಂದು ಸಾರಿ ಬಿದ್ದರೆ ಮುಗಿದು ಹೋಯಿತು, ಸಮಯದ ಕುರಿತು ಅವರಿಗೆ ಸ್ವಲ್ಪ ಕುಂಚಿತ್ತು ನೆನಪಿಗೆ ಬರುವುದಿಲ್ಲ ಎಂದು ಇದೀಗ ತಿಳಿದುಬಂದಿದೆ. ನಾನು ಯಾವ ಸಮಯದಲ್ಲಿ ಎಷ್ಟರಮಟ್ಟಿಗೆ ಇದರಲ್ಲಿ ಮಗ್ನನಾಗಿ ಸಮಯವನ್ನು ಹಾಳು...…

Keep Reading

ಭೀಕರ ದಿನಗಳು ಮುಂದೆ ಬರಲಿವೆ ಎಂದ ಬ್ರಹ್ಮೆಂದ್ರ ಸ್ವಾಮೀಜಿ..! ಹೆಣ್ಣನ್ನ ಹುರಿದು ಮುಕ್ಕುತ್ತಾರೆ ಎಂದಿದ್ದೇಕೆ

ಭೀಕರ ದಿನಗಳು ಮುಂದೆ ಬರಲಿವೆ ಎಂದ ಬ್ರಹ್ಮೆಂದ್ರ ಸ್ವಾಮೀಜಿ..! ಹೆಣ್ಣನ್ನ ಹುರಿದು ಮುಕ್ಕುತ್ತಾರೆ ಎಂದಿದ್ದೇಕೆ

ಹೌದು ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಖ್ಯಾತಿ ಪಡೆದ ಸ್ವಾಮೀಜಿಗಳು ಇದ್ದಾರೆ. ಬ್ರಹ್ಮಾಂಡ ಗುರುಜಿಗಳು ಅಂತ ಅನಿಸಿಕೊಂಡಿರುವವರು ಇದ್ದಾರೆ. ಇನ್ನು ಕೆಲವು ಪ್ರಸಿದ್ಧ ರಾಯರು ಅವರದೇ ಆದ ಕಾಲಜ್ಞಾನವನ್ನು ಹೇಳುತ್ತಲೇ ಬಂದಿರುವವರು ಇದ್ದಾರೆ. ಅಂತಹವರ ಸಾಲಿಗೆ ಇದೀಗ ಮತ್ತತೊಬ್ಬ ಸ್ವಾಮೀಜಿ ಸೇರಿದ್ದು ಇವರ ಕಾಲಜ್ಞಾನದ ಪ್ರಕಾರ 2024 ರಿಂದ 2060 ರವರೆಗೆ ಏನೆಲ್ಲ ಆಗುತ್ತದೆ ಎನ್ನುವ ವಿಷಯ ಇದೀಗ ನಮಗೆ ಲಭ್ಯವಾಗಿದೆ ಗೆಳೆಯರೇ..ಇವರ ಹೆಸರು ಪೋತಲೂರು ಶ್ರೀ ವೀರ...…

Keep Reading

ಹಣದ ಆಸೆಗೆ ಸ್ನೇಹಿತೆಯಿಂದಲೇ ಕೊಲೆಯಾದ ಈ ಬ್ಯುಸಿನೆಸ್ ವುಮೆನ್! ಆಕೆ ಯಾರು ಹಾಗೂ ಹೇಗೆ ಕೊಲೆಯಾದದ್ದು ಗೊತ್ತಾ?

ಹಣದ ಆಸೆಗೆ ಸ್ನೇಹಿತೆಯಿಂದಲೇ ಕೊಲೆಯಾದ ಈ ಬ್ಯುಸಿನೆಸ್ ವುಮೆನ್! ಆಕೆ ಯಾರು ಹಾಗೂ ಹೇಗೆ ಕೊಲೆಯಾದದ್ದು ಗೊತ್ತಾ?

ಬ್ಯುಸಿನೆಸ್ (Business) ಎಂದರೆ ಲಾಭಕ್ಕಾಗಿ ಸೇವೆಗಳು ಅಥವಾ ಉತ್ಪನ್ನಗಳ ಉತ್ಪಾದನೆ, ಖರೀದಿ ಮತ್ತು ಮಾರಾಟದ ಕ್ರಿಯೆಗಳು.ಬ್ಯುಸಿನೆಸ್‌ ಆರಂಭಿಸುವ ಮೊದಲು, ವೈಯಕ್ತಿಕ ಆಸಕ್ತಿಗಳು, ಮಾರುಕಟ್ಟೆ ತಜ್ಞರು, ಹಣಕಾಸಿನ ಯೋಜನೆ, ಮಾರಾಟ ಮತ್ತು ಮಾರುಕಟ್ಟೆ ತಂತ್ರಗಳು, ಕಾನೂನು ಮತ್ತು ನಿಯಮಗಳ ಬಗ್ಗೆ ಸಮಗ್ರ ಅಧ್ಯಯನ ಮಾಡುವುದು ಅಗತ್ಯವಿದೆ. ಇನ್ನೂ e ಬ್ಯುಸಿನೆಸ್ ಪೀಠಿಕೆ ಯಾಕಪ್ಪಾ ಎಂದ್ರೆ ಇದೆ ಬ್ಯುಸಿನೆಸ್ ಇಂದ ದೊಡ್ಡ ಕಂಪನಿಗಳನ್ನು ಕಟ್ಟಿ ಲಾಭ ಪಡೆದು ತಮ್ಮ...…

Keep Reading

ಪವಿತ್ರ ನಂಬಿ ಚಂದ್ರು ತನಗೆ ಮಾಡಿದ ಮೋಸದ ಬಗ್ಗೆ ಮಾತನಾಡಿದ ಪತ್ನಿ! ಈಕೆ ಹೇಳಿದ್ದೇನು ಗೊತ್ತಾ?

ಪವಿತ್ರ ನಂಬಿ ಚಂದ್ರು ತನಗೆ ಮಾಡಿದ ಮೋಸದ ಬಗ್ಗೆ ಮಾತನಾಡಿದ ಪತ್ನಿ! ಈಕೆ ಹೇಳಿದ್ದೇನು ಗೊತ್ತಾ?

ಇದೀಗ ಕಿರುತೆರೆಯಲ್ಲಿ ಸುದ್ದಿಯಲ್ಲಿ ಇರುವ ವಿಚಾರ ಎಂದರೆ ಮೊನ್ನೆಯಷ್ಟೇ ಡಿವೈಡರ್ ಹೊಡೆದು ಬಹಳ ಚಿಕ್ಕ ವಯಸ್ಸಿನಲ್ಲಿ ಪ್ರಾಣ ತ್ಯಾಗ ಮಾಡಿದ ನಟಿ ಪವಿತ್ರ ಜಯರಾಂ ಅವರು ವಿಚಾರ ಎಂದು ಹೇಳಬಹುದು. ಇನ್ನೂ ಈಕೆ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಅದ್ಬುತ ಕಲಾವಿದೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೊಡ ದೊಡ್ಡ ಮಟ್ಟದ ಹೆಸರನ್ನು ಮಾಡಿದ್ದಾರೆ. ಇತ್ತೀಚೆಗೆ ಪರ ಭಾಷೆಯಲ್ಲಿ ಕೊಡ ಕಾಣಿಸಿಕೊಳ್ಳಲು ಶುರು ಮಾಡಿದ್ದರು....…

Keep Reading

1 167 311
Go to Top