ಲೇಖಕರು

ADMIN

ಅಪ್ಪು ನಮನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಅಪರ್ಣಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಅಪ್ಪು ನಮನ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಅಪರ್ಣಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕನ್ನಡದ ನಿರೂಪಕೀಯರು ಎಂದರೆ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ಅಪ್ಪಟ ಕನ್ನಡದ ನಿರೂಪಕಿ ಇರುವುದು ನಮ್ಮ ಅಪರ್ಣಾ ಮಾತ್ರ ಎಂದ್ರೆ ತಪ್ಪಾಗಲಾರದು. ಇನ್ನು ಎಷ್ಟು ಹೊತ್ತು ನಿರೂಪಣೆಯನ್ನು ನಿರ್ವಹಿಸಿದರು ಕೊಡ ಅಷ್ಟು ಕಾಲ ಒಂದು ಪದವನ್ನು ಆಂಗ್ಲ ಭಾಷೆಯನ್ನೇ ಬಳಸದೆ ಅಷ್ಟೇ ಅಚ್ಚುಕಟ್ಟಾಗಿ ಬೇಸರವಾಗದಂತೆ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಾ ಬರುತ್ತಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿ ರೇಡಿಯೋ ಜಾಕಿ ಆಗಿ ಕೊಡ ಸೇರ್ಪಡೆ ಆದರೂ. ಇನ್ನು...…

Keep Reading

ಖ್ಯಾತ ಕನ್ನಡ ನಿರೂಪಕಿ ಅಪರ್ಣ ಇನ್ನಿಲ್ಲ !!

ಖ್ಯಾತ ಕನ್ನಡ ನಿರೂಪಕಿ ಅಪರ್ಣ ಇನ್ನಿಲ್ಲ !!

ಖ್ಯಾತ ಕನ್ನಡ ನಿರೂಪಕಿ ಅಪರ್ಣ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ ಕಾಯಿಲೆಯಿಂದ ಅಪರ್ಣ ಇಂದು ಮೃತಪಟ್ಟಿದ್ದಾರೆ. ಈ ವಿಚಾರ ತಿಳಿದು ಕನ್ನಡ ಅಭಿಮಾನಿಗಳಿಗೆ ನಿಜಕ್ಕೂ ಶಾಕ್‌ ಆಗಿದ್ದಾರೆ. ಕನ್ನಡ ದೂರದರ್ಶನದ ಪ್ರಮುಖ ನಿರೂಪಕಿ ಮತ್ತು ನಟಿ ಆಗಿ ನಮ್ಮ ಚಂದನವನದಲ್ಲಿ ಗುರುತಿಸಿಕೊಂಡಿದ್ದ  ಅಪರ್ಣಾ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು.  ಅವರು 1993 ರಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಯನ್ನು...…

Keep Reading

ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದ ದಿವ್ಯಾ ವಸಂತ್! ಈಕೆ ಸಿಕ್ಕಿದ್ದು ಎಲ್ಲಿ ಹಾಗೂ ಹೇಗೆ ಗೊತ್ತಾ?

ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದ ದಿವ್ಯಾ ವಸಂತ್! ಈಕೆ ಸಿಕ್ಕಿದ್ದು ಎಲ್ಲಿ ಹಾಗೂ ಹೇಗೆ ಗೊತ್ತಾ?

ಬೀ ಟೀವಿ ಅಲ್ಲಿ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಹೇಳಿ ಈಗ ರಾಜ್ಯವೇ ಉಬ್ಬೇರಿಸುವಂತೆ ಮಾಡಿದ್ದಾರೆ. ಏಕೆಂದರೆ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ರಜ್ವನ್ನೇ ಉಬ್ಬೆಸ್ಟಿಸುವಂತೆ ಮಾಡಿದ ಈ ಡೈಲಾಗ್ ನ ಒನರ್ ಆಗಿರುವ ದಿವ್ಯ ಕಳೆದ ಮೂರು ದಿನಗಳಿಂದ ತಲೆ ಮರಿಸಿಕೊಂಡು ಪೊಲೀಸರಿಗೆ ಸಿಗದಂತೆ ಆಟವಾಡಿಸುತ್ತ ಇದ್ದರೂ. ಇನ್ನು  ಈಕೆ ತನ್ನ ಗ್ಯಾಂಗ್ ಜೊತೆ ಸೇರಿ ಹೈಟೆಕ್ ಆಗಿ ಕಟ್ಟಿರುವ ಸ್ಪಾ ಮುಖಾಂತರ ಮಸಲತ್ತು ಮಾಡಿ ಅದರ ಮಾಲೀಕರಿಂದ ಹಣ ವಸೂಲಿ ಮಾಡಿರುವ...…

Keep Reading

ಎರಡನೇ ಮದುವೆ ಈ ರಾಶಿಯ ಜನರಿಗೆ ಕಟ್ಟಿಟ್ಟ ಬುತ್ತಿ! ಆ ರಾಶಿಗಳು ಯಾವುವು ಗೊತ್ತಾ?

ಎರಡನೇ ಮದುವೆ ಈ ರಾಶಿಯ ಜನರಿಗೆ ಕಟ್ಟಿಟ್ಟ ಬುತ್ತಿ! ಆ ರಾಶಿಗಳು ಯಾವುವು ಗೊತ್ತಾ?

ಎರಡನೇ ಮದುವೆ ಆಗುವ ಯೋಗ ಕೆಲವೊಂದು ಜನರಿಗೆ ತಾವು ಹುಟ್ಟಿದ ರಾಶಿಯ ಅನುಸಾರ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇನ್ನು ಇದರಲ್ಲಿ ಕೆಲವೊಂದು ವಿಚಾರ ಅವರ ರಾಶಿಯ ಅನುಸರ ಎಂದು ಹೇಳಬಹುದು. ಇದೀಗ ಎರಡನೇ ಮದುವೆ ಕೊಡ ಅವ್ರ ರಾಶಿಯ ಅನುಸರವಾಗಿದೆ. ಏಕೆಂದ್ರೆ ರಾಶಿಯ ಪ್ರಕಾರ ಅವರ ಕೆಲವೊಂದು ಗುಣಗಳು ಅನುಕರಣೆ ಆಗುವ ಕಾರಣದಿಂದ ಇನ್ನೂ ಎರಡನೇ ಮದುವೆ ಆಗುವ ಯೋಗ ಯಾವ ರಾಶಿಯ ಜನರಿಗೆ ಇದೆ ಎಂದು ತಿಳಿಯೋಣ ಬನ್ನಿ. ತುಲಾ ರಾಶಿ; ತುಲಾ...…

Keep Reading

ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ‌ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ! ಈ ಸ್ಪರ್ಧಿ ಯಾರು ಗೊತ್ತಾ?

ಬಿಗ್ ಬಾಸ್ ಸ್ಪರ್ಧಿಯ ಬಾಳಲ್ಲಿ‌ ಬಿರುಗಾಳಿ; ಡಿ ವೋರ್ಸ್ ಬಗ್ಗೆ ಚಿಂತನೆ! ಈ ಸ್ಪರ್ಧಿ ಯಾರು ಗೊತ್ತಾ?

ಸೆಲೆಬ್ರಿಟಿಗಳ ವಿಚ್ಛೇದನವು ಸಾಮಾನ್ಯ ವಿಷಯವಾಗಿದೆ. ಅದ್ರಲ್ಲೂ 2024 ಮದುವೆಯ ಆಮಂತ್ರಣಕ್ಕಿಂತ ಹೆಚ್ಚು ವಿಚ್ಛೇದನದ ಸುದ್ದೆಯೇ ಹೆಚ್ಚು ಎಂದು ಹೇಳಬಹುದು. ಇನ್ನು ಸೆಲೆಬ್ರಿಟಿಗಳ ವೈಯಕ್ತಿಕ ಜೀವನವು ಆಗಾಗ್ಗೆ ಸುದ್ದಿ ಮತ್ತು ಪಾಪರಾಜ್ಜಿಗಳಿಂದ ಬಹಳಷ್ಟು ಗಮನ ಸೆಳೆಯುತ್ತದೆ. ಸೆಲೆಬ್ರಿಟಿಗಳ ವಿಚ್ಛೇದನವು ದೊಡ್ಡ ಪ್ರಮಾಣದ ಆರ್ಥಿಕ ವ್ಯವಹಾರಗಳನ್ನು ಒಳಗೊಂಡಿರಬಹುದು, ಅದು ಸಾರ್ವಜನಿಕರ ಆಸಕ್ತಿಯನ್ನು ಹುಟ್ಟುಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ,...…

Keep Reading

ದೇಶದಲ್ಲಿ ಹೊಸ ಕ್ರಾಂತಿ,BSNL ಗೆ ಸಾತ್ ಕೊಟ್ಟು ಅಂಬಾನಿಗೆ ಸೆಡ್ಡು ಹೊಡೆದ ರತನ್ ಟಾಟಾ! ಇಲ್ಲಿದೆ ಕಂಪ್ಲೀಟ್ ಸ್ಟೋರಿ?

ದೇಶದಲ್ಲಿ ಹೊಸ ಕ್ರಾಂತಿ,BSNL ಗೆ ಸಾತ್ ಕೊಟ್ಟು ಅಂಬಾನಿಗೆ ಸೆಡ್ಡು ಹೊಡೆದ ರತನ್ ಟಾಟಾ! ಇಲ್ಲಿದೆ ಕಂಪ್ಲೀಟ್ ಸ್ಟೋರಿ?

ಟೆಲಿಕಾಂ ಸಂಸ್ಥೆ ಎಂದರೆ ದೂರಸಂಪರ್ಕ ಸೇವೆಗಳನ್ನು ಒದಗಿಸುವ ಕಂಪನಿಯಾಗಿದೆ. ಇಂತಹ ಕಂಪನಿಗಳು ದೂರವಾಣಿ, ಇಂಟರ್ನೆಟ್, ಕೇಬಲ್ ಟಿವಿ, ಮತ್ತು ಇತರ ದೂರಸಂಪರ್ಕ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತವೆ. ಉದಾಹರಣೆಗೆ, ಭಾರತದಲ್ಲಿ ಬಿಎಸ್‌ಎನ್‌ಎಲ್, ಏರ್‌ಟೆಲ್, ವೋಡಾಫೋನ್ ಐಡಿಯಾ ಮತ್ತು ಜಿಯೋ ಪ್ರಮುಖ ಟೆಲಿಕಾಂ ಸಂಸ್ಥೆಗಳಾಗಿವೆ. ಇದೀಗ ಉಪಯೋಗಕ್ಕೆ ಶುರುವಾದ ಈ ಸಂಸ್ಥೆ ಈಗ ಇದರಿಂದ ಅಡಿಕ್ಟ್ ಆಗುವ ಸಂದರ್ಭವನ್ನು ಕೊಡ ಸೃಷ್ಟಿ ಮಾಡಿದೆ. ಮೊದಲಿಗೆ...…

Keep Reading

ಪವಿತ್ರಾ ಗೌಡ ಹಾಗೂ ದರ್ಶನ್ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಪವಿತ್ರಾ ಸಂಜಯ್! ಪವಿತ್ರಾ ಗಂಡ ಹೇಳಿದ್ದೇನು ಗೊತ್ತಾ?

ಪವಿತ್ರಾ ಗೌಡ ಹಾಗೂ ದರ್ಶನ್ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಪವಿತ್ರಾ ಸಂಜಯ್! ಪವಿತ್ರಾ ಗಂಡ ಹೇಳಿದ್ದೇನು ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇತ್ತೀಚೆಗೆ ಮಹತ್ವದ ಬೆಳವಣಿಗೆಗಳನ್ನು ಕಂಡಿದೆ.  ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಇತರ ಮೂವರನ್ನು ಜುಲೈ 4, 2024 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಯಿತು, ಅವರ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದರು.  ದರ್ಶನ್ ಅವರ ಸಹನಟ ಹಾಗೂ ಸ್ನೇಹಿತೆ ಪವಿತ್ರಾ ಗೌಡ. ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ...…

Keep Reading

ಇದು ನಮ್ಮ ದೇಶ ಅಂದ್ರೆ ನಂಬುತ್ತೀರಾ? ಇದುವೇ ಗೋವಾ

ಇದು ನಮ್ಮ ದೇಶ ಅಂದ್ರೆ ನಂಬುತ್ತೀರಾ? ಇದುವೇ ಗೋವಾ

ಬೀಚ್ ನೋಡಬೇಕು ಎಂದವರಿಗೆ ತಕ್ಷಣ ನೆನಪಾಗುವ ಹೆಸರು ಗೋವ ಎಂದು ಹೇಳಬಹುದು. ಗೋವಾ ಏಕೆ ವಿದೇಶಿ ಹಾಗೂ ದೇಶಿ ಪ್ರವಾಸಿಗರಿಗೆ ಹೆಚ್ಚು ಆಕರ್ಷಕವಾಗಿದೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಗೋವಾದ ಕಡಲತೀರಗಳು ತುಂಬಾ ಪ್ರಸಿದ್ಧ. ಬಾಗಾ, ಕಾಲಂಗುಟ್, ಅಂಜುನಾ, ಮತ್ತು ಪಲೋಲೆಂ ಮುಂತಾದ ಕಡಲತೀರಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳು ಎಂದು ಹೇಳಬಹುದು. ಇನ್ನೂ ಗೋವಾದಲ್ಲಿ ಪೋರ್ಚುಗೀಸ್ ಮತ್ತು ಭಾರತೀಯ ಸಂಸ್ಕೃತಿಯ ಸಂಯೋಜನೆಯು ಕಣ್ಮನ ಸೆಳೆಯುತ್ತದೆ. ಇಲ್ಲಿಯ...…

Keep Reading

ದರ್ಶನ್ ಜಾತಕದ ಪ್ರಕಾರ ಈ ಸಂಕಷ್ಟಗಳನ್ನು ಅನುಭವಿಸಿ ತಿರಲೇ ಬೇಕು! ಆ ಸಂಕಷ್ಟ ಏನು ಹಾಗೂ ಪರಿಹಾರ ಏನಿದೆ ಗೊತ್ತಾ?

ದರ್ಶನ್ ಜಾತಕದ ಪ್ರಕಾರ ಈ ಸಂಕಷ್ಟಗಳನ್ನು ಅನುಭವಿಸಿ ತಿರಲೇ ಬೇಕು! ಆ ಸಂಕಷ್ಟ ಏನು ಹಾಗೂ ಪರಿಹಾರ ಏನಿದೆ ಗೊತ್ತಾ?

ಇದೀಗ ಎಲ್ಲೆಡೆ ಹಾಟ್ ನ್ಯೂಸ್ ಆಗಿ ಸುದ್ದಿ ಮಾಡುತ್ತಿರುವ ವಿಚಾರ ಎಂದರೆ ಅದು ರೇಣುಕಾ ಸ್ವಾಮಿ ಹತ್ಯೆ ಪ್ರಕರಣ. ಇನ್ನೂ ಹತ್ಯೆ ಮಾಡಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ ಡಿ ಬಾಸ್. ಇದೀಗ ನಡೆಯುತ್ತಿರುವ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ, ಕನ್ನಡ ನಟ ದರ್ಶನ್ ತೂಗುದೀಪ ಮತ್ತು ಇತರ ಹದಿಮೂರು ಆರೋಪಿಗಳನ್ನು ಜುಲೈ 18, 2024 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ರೇಣುಕಾ ಸ್ವಾಮಿಯ ಅಮಾನುಷ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ...…

Keep Reading

ತನ್ನ ಹುಟ್ಟು ಹಬ್ಬ ಆಚರಿಸಲಿಲ್ಲ ಅಂತ ಪತ್ನಿ ಪತಿಗೆ ಮಾಡಿದ್ದೇನು ? ಬೆಚ್ಚಿ ಬೀಳಿಸುತ್ತದೆ ನಿಜ ಕಥೆ

ತನ್ನ ಹುಟ್ಟು ಹಬ್ಬ ಆಚರಿಸಲಿಲ್ಲ ಅಂತ ಪತ್ನಿ ಪತಿಗೆ ಮಾಡಿದ್ದೇನು ? ಬೆಚ್ಚಿ ಬೀಳಿಸುತ್ತದೆ ನಿಜ ಕಥೆ

ಪುಣೆಯ ವನವಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪತ್ನಿಯ ಖಾಸಗಿ ಭಾಗಗಳನ್ನು ಕಚ್ಚಿ ಮೂಗಿಗೆ ಬಲವಾಗಿ ಗುದ್ದಿದ್ದರಿಂದ 36 ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾನೆ. ಹತ್ಯೆಗೀಡಾದ ವ್ಯಕ್ತಿಯನ್ನು ನಿಖಿಲ್ ಖನ್ನಾ ಎಂದು ಗುರುತಿಸಲಾಗಿದ್ದು, ಅವರು ನಿರ್ಮಾಣ ಉದ್ಯಮದಲ್ಲಿ ಉದ್ಯಮಿಯಾಗಿದ್ದರು. ಈತನ ಪತ್ನಿ ರೇಣುಕಾ (38) ಎಂಬಾಕೆಯೊಂದಿಗೆ ಮದುವೆಯಾಗಿ ಆರು ವರ್ಷವಾಗಿತ್ತು. ತನಿಖೆಯ ಪ್ರಕಾರ, ನಿಖಿಲ್ ತನ್ನ ಪುರುಷ "ಸ್ನೇಹಿತ" ನೊಂದಿಗೆ...…

Keep Reading

1 179 334
Go to Top